ಬೆಂಗಳೂರು : ಹಲವು ಸುತ್ತಿನ ಸಭೆ, ಚರ್ಚೆ ಹಾಗೂ ಹೈಕಮಾಂಡ್ ಮಟ್ಟದ ಸಮಾಲೋಚನೆ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದ ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ ಮಾಡಲಾಗಿದೆ. ಪ್ರಮುಖ ಖಾತೆಗಳ ಹಂಚಿಕೆ ವಿಚಾರವಾಗಿ ಹಲವು ದಿನಗಳಿಂದ ನಡೆಯುತ್ತಿದ್ದ ಕಸರತ್ತಿಗೆ ಇದೀಗ ತೆರೆ ಬಿದ್ದಿದ್ದು, ಸಚಿವರಿಗೆ ಅವರವರ ಜವಾಬ್ದಾರಿಗಳನ್ನು ವಹಿಸಲಾಗಿದೆ.

ಯಾರಿಗೆ ಯಾವ ಖಾತೆ?
ಬಸವರಾಜ್ ರಾಯರೆಡ್ಡಿ – ಉನ್ನತ ಶಿಕ್ಷಣ ಇಲಾಖೆ
ಬಸವಂತಪ್ಪ – ಬಂದರು ಹಾಗೂ ಮೀನುಗಾರಿಕೆ
ಜಮೀರ್ ಅಹ್ಮದ್ ಖಾನ್ – ವಸತಿ
ಲಕ್ಷ್ಮಣ್ ಸವದಿ – ಸಹಕಾರ ಇಲಾಖೆ
ಕೆ.ಎಚ್ ಮುನಿಯಪ್ಪ – ಸಮಾಜ ಕಲ್ಯಾಣ ಇಲಾಖೆ
ಚಲುವರಾಯಸ್ವಾಮಿ – ಕೃಷಿ
ಬಾಲಕೃಷ್ಣ – ಸಣ್ಣ ನೀರಾವರಿ
ಮಧುಬಂಗಾರಪ್ಪ- ಪ್ರಾಥಮಿಕ ಶಿಕ್ಷಣ
ರಿಜ್ವಾನ್ ಅರ್ಷದ್ – ಆಹಾರ ಖಾತೆ
ಎಸ್ ಎಸ್ ಮಲ್ಲಿಕಾರ್ಜುನ – ಗಣಿ ಇಲಾಖೆ
ಅಜಯ್ ಸಿಂಗ್ – ಅರಣ್ಯ ಇಲಾಖೆ
ಪುಟ್ಟರಂಗಶೆಟ್ಟಿ – ಪಶುಸಂಗೋಪನಾ
ಸಂತೋಷ್ ಲಾಡ್ – ಕಾರ್ಮಿಕ
ಯು ಟಿ ಖಾದರ್ – ಆರೋಗ್ಯದ ಜೊತೆಗೆ ವಕ್ಪ್ ಜವಾಬ್ದಾರಿ
ಇದನ್ನೂ ಓದಿ : ಬಿಡದಿ ಟೌನ್ಶಿಪ್ ಹೋರಾಟ ; ವಿಜಯೇಂದ್ರ ನಡೆ ಬಗ್ಗೆ ಹೆಚ್ಡಿಕೆ ತೀವ್ರ ಅಸಮಾಧಾನ?



















