ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ಇಂಡೋ-ಪಾಕ್ ಯುದ್ಧದಿಂದ ಆರ್ಥಿಕತೆಗೆ ಪೆಟ್ಟು: ಯಾವ ಯಾವ ಕ್ಷೇತ್ರಗಳಿಗೆ ತಟ್ಟಲಿದೆ ಬಿಸಿ?

May 9, 2025
Share on WhatsappShare on FacebookShare on Twitter


ಪಾಕಿಸ್ತಾನ ವಿರುದ್ಧ ಅಧಿಕೃತವಾಗಿ ಯುದ್ಧ ಆರಂಭವಾದಂತಾಗಿದೆ. ಪಹಲ್ಗಾಮ್ ಹತ್ಯಾಕಾಂಡದ ಪ್ರತೀಕಾರಕ್ಕಾಗಿ ಆಪರೇಷನ್ ಸಿಂಧೂರ್ ಸಮರ ಸಾರಿರುವ ಭಾರತ ಪಾಕಿಸ್ತಾನದೊಳಗೆ ನುಗ್ಗಿ ಸಂಹಾರ ಕಾರ್ಯ ಶುರುಮಾಡಿದೆ. ಆದ್ರೆ ಈ ಯುದ್ಧದ ಕಾರ್ಮೋಡ ಯಾವೆಲ್ಲಾ ಕ್ಷೇತ್ರಗಳ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷ ಪೆಟ್ಟು ನೀಡುತ್ತೆ ಅನ್ನೋದನ್ನು ಅಂದಾಜಿಸಿದರೆ ಅಲ್ಲಿ ಸಾವಿರಾರು ಕೋಟಿಗಳ ನಷ್ಟದ ಲೆಕ್ಕ ಸಿಗುತ್ತಿದೆ. ಹೌದು, ಭಾರತದ ಕೆಲ ಕ್ಷೇತ್ರಗಳಂತು ನೇರವಾಗಿ ಯುದ್ಧದ ಹೊಡೆತಕ್ಕೆ ತತ್ತರಿಸಲಿವೆ.

ವಿಮಾನ ಯಾನ ಸಂಸ್ಥೆಗಳಿಗೆ ಲುಕ್ಸಾನು
ಭಾರತ-ಪಾಕ್ ನಡುವಿನ ಯುದ್ಧ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಯಾನ ಕ್ಷೇತ್ರಕ್ಕೆ ನೇರ ಪೆಟ್ಟು ನೀಡುತ್ತಿದೆ. ಈಗಾಗಲೇ ಪಾಕಿಸ್ತಾನದ ದಾಳಿ ಭೀತಿಯಲ್ಲಿ ಭಾರತದ 24 ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಇನ್ನೊಂದೆಡೆ ಪಾಕ್ ತನ್ನ ವಾಯು ಪ್ರದೇಶ ಬಳಕೆಗೆ ನಿರ್ಬಂಧ ಹೇರಿದೆ. ಪರಿಣಾಮ ವಿದೇಶಿ ವಿಮಾನ ಸಂಚಾರ ಮಾರ್ಗ ಮತ್ತಷ್ಟು ಸುತ್ತುವರಿದು ಪರ್ಯಾಯ ಮಾರ್ಗದಲ್ಲಿ ಸಾಗಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಅಷ್ಟೇ ಅಲ್ಲಾ ಈ ಎಲ್ಲದರಿಂದ ವಿಮಾನ ಯಾನ ಕ್ಷೇತ್ರ 1000ರಿಂದ 1500 ಕೋಟಿವರೆಗೂ ನಷ್ಟವನ್ನು ಅನುಭವಿಸುತ್ತಿದೆ.

ಭಾರತೀಯ ಷೇರು ಮಾರುಕಟ್ಟೆಯಲ್ಲಿ ತಲ್ಲಣ
ಯುದ್ಧದ ಹೊಡೆತಕ್ಕೆ ಭಾರತದ ಷೇರುಪೇಟೆಯೂ ತಲ್ಲಣಕ್ಕೊಳಗಾಗಿದೆ. ಯಾವುದೇ ದೇಶವಿರಲಿ ಯುದ್ಧ ಆವರಿಸಿದರೆ ಹೂಡಿಕೆದಾರರು ಬಂಡವಾಳ ಹಿಂತೆಗೆತಕ್ಕೆ ದಿಢೀರ್ ಮುಂದಾಗುತ್ತಾರೆ. ಪರಿಣಾಮ ಷೇರು ಪೇಟೆಯಲ್ಲಿ ಕರಡಿ ಕುಣಿತ ಆರಂಭವಾಗುತ್ತೆ. ಭಾರತದ ಷೇರುಪೇಟೆ ಮೇಲೂ ಆಪರೇಷನ್ ಸಿಂಧೂರಿ ದೊಡ್ಡ ಪರಿಣಾಮ ಬೀರಿದೆ. ಇತ್ತೀಚೆಗಷ್ಟೇ 80 ಸಾವಿರದ ಗಡಿದಾಟಿ ನುಗ್ಗಿದ್ದ ಸೆನ್ಸೆಕ್ಸ್ ಇವತ್ತು 746 ಅಂಕಗಳ ಕುಸಿತ ಕಾಣುವುದರೊಂದಿಗೆ 79.588 ಅಂಕಗಳಲ್ಲಿ ವಹಿವಾಟು ನಡೆಸಿದೆ. ನಿಫ್ಟಿ ಕೂಡಾ 239 ಅಂಕ ಕುಸಿದು 24035 ಅಂಕಗಳಲ್ಲಿ ನಿಂತಿದೆ. ಯುದ್ಧ ಮುಂದುವರಿಯೋ ಮುನ್ಸೂಚನೆ ಸಿಕ್ಕರೆ ಕುಸಿತ ಮತ್ತಷ್ಟು ದೊಡ್ಡ ಮಟ್ಟಕ್ಕೆ ಕುಸಿತದ ಹಾದಿ ಹಿಡಿಯುವ ಸಾಧ್ಯತೆಗಳಿವೆ. ಹೀಗಾಗಿ ಭಾರತದ ಆರ್ಥಿಕತೆಗೂ ದೊಡ್ಡ ಪೆಟ್ಟು ಬೀಳಲಿದೆ.

ಸಿನಿಮಾ ಉದ್ಯಮದಲ್ಲಿ ಅಲ್ಲೋಲ ಕಲ್ಲೋಲ
ಮನೋರಂಜನಾ ಕ್ಷೇತ್ರ ದೇಶದ ಆರ್ಥಿಕ ದೊಡ್ಡ ಪ್ರಮಾಣದ ಕೊಡುಗೆ ನೀಡುತ್ತಿದೆ. ವಾರ್ಷಿಕ ಸಾವಿರಾರು ಕೋಟಿಗಳ ವಹಿವಾಟಿಗೆ ಸಾಕ್ಷಿಯಾಗುವ ಕ್ಷೇತ್ರ, ರಾಜ್ಯವಾರು ಕೂಡಾ ಹಂಚಿಕೆಯಾಗಿದೆ. ಮುಂಬೈ ಕೇಂದ್ರಿತ ಹಿಂದಿ ಭಾಷೆಯ ಸಿನಿಮಾಗಳ ತವರು ಬಾಲಿವುಡ್ ಯುದ್ಧದ ಹೊಡೆತಕ್ಕೆ ಜರ್ಜರಿತವಾಗುವ ಲಕ್ಷಣಗಳು ಗೋಚರಿಸುತ್ತಿವೆ. 2023ರ ಬಾಲಿವುಡ್ ಗಣಿತವನ್ನು ಗಮನಿಸಿದ್ರೆ ಅಂದಾಜು 12.226 ಕೋಟಿಗಳ ವಹಿವಾಟಿಗೆ ಸಾಕ್ಷಿಯಾಗಿತ್ತು. ಇದೇ 2024ರಲ್ಲಿ ಈ ಆದಾಯ ಕುಸಿದು 11853 ಕೋಟಿ ಬ್ಯುಸಿನೆಸ್ ಮಾಡಿತ್ತು. ಇದೇ ಲೆಕ್ಕವನ್ನು ಅಂದಾಜಿಸಿದರೆ, ಈ ವರ್ಷ ಬಾಲಿವುಡ್ 16 ಸಾವಿರ ಕೋಟಿಗೂ ಮಿಕ್ಕ ಲೆಕ್ಕವನ್ನು ದಾಟಬೇಕಿತ್ತು. ಆದರೆ, ಯುದ್ಧದ ಭೀತಿಯಲ್ಲಿ ಹಲವು ಸಿನಿಮಾಗಳ ಬಿಡುಗಡೆ ಮುಂದೂಡಿಕೆಯಾದ್ರೆ, ಕೆಲ ಚಿತ್ರಗಳ ಚಿತ್ರೀಕರರಣ ಮುಂದೂಡಲ್ಪಡಬಹುದು. ಹೀಗಾಗಿ ದೊಡ್ಡ ಮಟ್ಟದ ಆದಾಯದ ಪಾಲು ಮಂಕಾಗಬಹುದು.

ಕ್ರೀಡಾ ವಲಯಯಕ್ಕೆ ಮರ್ಮಾಘಾತ
ಹಾಗೆ ನೋಡಿದರೆ, ಭಾರತದಲ್ಲಿ ಕ್ರಿಕೆಟ್ ಅನ್ನೋದು ಆರಾಧನೆ ಇದ್ದ ಹಾಗೆ. ಅದ್ರಲ್ಲೂ ಐಪಿಎಲ್ ಎನ್ನುವುದು ಯುವ ಪೀಳಿಗೆ ಪಾಲಿನ ಸರ್ವಸ್ವವೇ ಆಗಿದೆ. ಯುದ್ಧದ ಹಿನ್ನೆಲೆಯಲ್ಲಿ 2025ನೇ ಸಾಲಿನ ಐಪಿಎಲ್ ಪಂದ್ಯಾವಳಿಯನ್ನೀಗ ರದ್ದುಗೊಳಿಸಲಾಗಿದೆ. ನಿಜಕ್ಕೂ ಇದು ದೊಡ್ಡ ಮಟ್ಟದ ಆದಾಯದ ಮೂಲವೊಂದಕ್ಕೆ ಪೆಟ್ಟುಬಿದ್ದಂತಾಗಿದೆ. ಕಳೆದ ವರ್ಷ ಬಿಸಿಸಿಐನಿಂದ ಐಪಿಎಲ್ ಫ್ರಾಂಚೈಸಿ ತಂಡಗಳಿಗೆ ಸಂದಾಯವಾದ ಮೊತ್ತವೇ 4670 ಕೋಟಿ ಮೀರಿದೆ. ಅಂದ್ರೆ ಇದರಲ್ಲಿ ಬಿಸಿಸಿಐ ಲಾಭಾಂಶವನ್ನ ಬಿಟ್ಟೇ ಈ ಮಟ್ಟದ ಲಾಭವಿದ್ರೆ ಇನ್ನು ಪ್ರತಿ ತಂಡಗಳು ಗಳಿಸೋ ಹಣದ ಗಣಿತವೇ ಬೇರೆಯದ್ದು. ಹಾಗೆ ನೋಡಿದ್ರೆ ಕಳೆದ ವರ್ಷ ಮುಂಬೈ ತಂಡವೊಂದೇ 737 ಕೋಟಿಗಳ ಆದಾಯವನ್ನು ಗಳಿಸಿತ್ತು. ಇನ್ನು ಎರಡನೇ ಸ್ಥಾನದಲ್ಲಿದ್ದ ಚೆನ್ನೈ 676 ಕೋಟಿಗಳನ್ನು ಗಳಿಸಿತ್ತು. ಬೆಂಗಳೂರಿನ ಆರ್ ಸಿಬಿ 650 ಕೋಟಿ ಆದಾಯ ಮುಟ್ಟಿತ್ತು. ಹಾಗಿದ್ರೆ ಈ ಲೆಕ್ಕ ಈ ಬಾರಿ ಮತ್ತಷ್ಟು ಏರಿಕೆಯ ಉಮೇದಿನಲ್ಲಿತ್ತು. ಆದ್ರೀಗ ಅದಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಇದರೊಟ್ಟಿಗೆ ನೇರ ಪ್ರಸಾರದ ಹಕ್ಕು ಪಡೆದಿದ್ದ ರಿಲಯನ್ಸ್ ಒಡೆತನದ ಜಿಯೋ ಹಾಟ್ ಸ್ಟಾರ್ ಗೂ ದೊಡ್ಡ ಪೆಟ್ಟು ಬಿದ್ದಿದ್ದು, ಜಾಹೀರಾತು ಲೋಕವೂ ಅಪಾರ ನಷ್ಟ ನೋಡುವಂತಾಗಿದೆ.

Tags: IndiaindiapakistanwarPakistanWar
SendShareTweet
Previous Post

ಭಾರತ-ಪಾಕ್ ಉದ್ವಿಗ್ನತೆ: ಐಪಿಎಲ್ 2025 ಅನಿರ್ದಿಷ್ಟಾವಧಿಗೆ ಸ್ಥಗಿತ

Next Post

India-Pak War: ಪಾಕ್ ಡ್ರೋನ್‌ಗಳನ್ನು ಕ್ಷಣಮಾತ್ರದಲ್ಲಿ ಉಡೀಸ್ ಮಾಡಿದ “ಭಾರತದ ರಕ್ಷಣಾ ಜಾಲ” ಹೇಗಿದೆ?

Related Posts

ಆಂಧ್ರದಲ್ಲಿ ಪತಿಯ ಅಟ್ಟಹಾಸ: ಪತ್ನಿಯನ್ನು ಕಟ್ಟಿಹಾಕಿ ಬೆಲ್ಟ್‌ನಿಂದ ಥಳಿತ, ಅಡ್ಡಬಂದ ನೆರೆಹೊರೆಯವರಿಗೂ ಬೆದರಿಕೆ
ದೇಶ

ಆಂಧ್ರದಲ್ಲಿ ಪತಿಯ ಅಟ್ಟಹಾಸ: ಪತ್ನಿಯನ್ನು ಕಟ್ಟಿಹಾಕಿ ಬೆಲ್ಟ್‌ನಿಂದ ಥಳಿತ, ಅಡ್ಡಬಂದ ನೆರೆಹೊರೆಯವರಿಗೂ ಬೆದರಿಕೆ

ಮೋದಿ ತಾಯಿಯ ಎಐ ವಿಡಿಯೋವನ್ನು ಕೂಡಲೇ ತೆಗೆದುಹಾಕಿ: ಕಾಂಗ್ರೆಸ್‌ಗೆ ಪಾಟ್ನಾ ಹೈಕೋರ್ಟ್‌ ಆದೇಶ
ದೇಶ

ಮೋದಿ ತಾಯಿಯ ಎಐ ವಿಡಿಯೋವನ್ನು ಕೂಡಲೇ ತೆಗೆದುಹಾಕಿ: ಕಾಂಗ್ರೆಸ್‌ಗೆ ಪಾಟ್ನಾ ಹೈಕೋರ್ಟ್‌ ಆದೇಶ

ಪ್ರಧಾನಿ ಮೋದಿಗೆ 75ನೇ ಜನ್ಮದಿನದ ಸಂಭ್ರಮ: ವಿಶ್ವದೆಲ್ಲೆಡೆಯಿಂದ ಹರಿದುಬಂದ ಶುಭಾಶಯಗಳ ಮಹಾಪೂರ
ದೇಶ

ಪ್ರಧಾನಿ ಮೋದಿಗೆ 75ನೇ ಜನ್ಮದಿನದ ಸಂಭ್ರಮ: ವಿಶ್ವದೆಲ್ಲೆಡೆಯಿಂದ ಹರಿದುಬಂದ ಶುಭಾಶಯಗಳ ಮಹಾಪೂರ

ಸತ್ತಿದ್ದಾರೆಂದೇ ಭಾವಿಸಲಾಗಿದ್ದ ವೃದ್ಧೆ ಅಂತ್ಯಕ್ರಿಯೆ ವೇಳೆ ಉಸಿರಾಡಿದರು!
ದೇಶ

ಸತ್ತಿದ್ದಾರೆಂದೇ ಭಾವಿಸಲಾಗಿದ್ದ ವೃದ್ಧೆ ಅಂತ್ಯಕ್ರಿಯೆ ವೇಳೆ ಉಸಿರಾಡಿದರು!

ಕರ್ತಾರಪುರ ಯಾತ್ರೆಗೆ ಪಾಕ್‌ಗೆ ತೆರಳಲು ಕೇಂದ್ರ ಸರ್ಕಾರ ನಿರ್ಬಂಧ: ಕ್ರಿಕೆಟ್ ಓಕೆ, ಯಾತ್ರೆ ಬೇಡ ಯಾಕೆ ಎಂದು ಸಿಖ್ಖರ ಪ್ರಶ್ನೆ!
ದೇಶ

ಕರ್ತಾರಪುರ ಯಾತ್ರೆಗೆ ಪಾಕ್‌ಗೆ ತೆರಳಲು ಕೇಂದ್ರ ಸರ್ಕಾರ ನಿರ್ಬಂಧ: ಕ್ರಿಕೆಟ್ ಓಕೆ, ಯಾತ್ರೆ ಬೇಡ ಯಾಕೆ ಎಂದು ಸಿಖ್ಖರ ಪ್ರಶ್ನೆ!

ಡೆಹ್ರಾಡೂನ್‌ನಲ್ಲಿ ಭಾರೀ ಮಳೆ: ಸಹಸ್ರಧಾರಾದಲ್ಲಿ ಮೇಘಸ್ಫೋಟ, ಮನೆಗಳು ಹಾಗೂ ಐಟಿ ಪಾರ್ಕ್ ಮುಳುಗಡೆ
ದೇಶ

ಡೆಹ್ರಾಡೂನ್‌ನಲ್ಲಿ ಭಾರೀ ಮಳೆ: ಸಹಸ್ರಧಾರಾದಲ್ಲಿ ಮೇಘಸ್ಫೋಟ, ಮನೆಗಳು ಹಾಗೂ ಐಟಿ ಪಾರ್ಕ್ ಮುಳುಗಡೆ

Next Post
India-Pak War: ಪಾಕ್ ಡ್ರೋನ್‌ಗಳನ್ನು ಕ್ಷಣಮಾತ್ರದಲ್ಲಿ ಉಡೀಸ್ ಮಾಡಿದ “ಭಾರತದ ರಕ್ಷಣಾ ಜಾಲ” ಹೇಗಿದೆ?

India-Pak War: ಪಾಕ್ ಡ್ರೋನ್‌ಗಳನ್ನು ಕ್ಷಣಮಾತ್ರದಲ್ಲಿ ಉಡೀಸ್ ಮಾಡಿದ "ಭಾರತದ ರಕ್ಷಣಾ ಜಾಲ" ಹೇಗಿದೆ?

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ದುರಸ್ತಿಗೊಳ್ಳದ ರಸ್ತೆ | ಭತ್ತದ ನಾಟಿ ಮಾಡಿ ಸ್ಥಳೀಯರ ಆಕ್ರೋಶ

ದುರಸ್ತಿಗೊಳ್ಳದ ರಸ್ತೆ | ಭತ್ತದ ನಾಟಿ ಮಾಡಿ ಸ್ಥಳೀಯರ ಆಕ್ರೋಶ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಫುಡ್ ಡೆಲಿವರಿ ನೆಪದಲ್ಲಿ ಬಂದು| ವೃದ್ಧೆಯ ಕೈ-ಕಾಲು ಕಟ್ಟಿ 8 ಲಕ್ಷ ನಗದು ದರೋಡೆ

ಫುಡ್ ಡೆಲಿವರಿ ನೆಪದಲ್ಲಿ ಬಂದು| ವೃದ್ಧೆಯ ಕೈ-ಕಾಲು ಕಟ್ಟಿ 8 ಲಕ್ಷ ನಗದು ದರೋಡೆ

ಯತ್ನಾಳ್ ಮರಳಿ ಗೂಡಿಗೆ | ರಾಜಕೀಯ ವಲಯದ ಚರ್ಚೆ

ಯತ್ನಾಳ್ ಮರಳಿ ಗೂಡಿಗೆ | ರಾಜಕೀಯ ವಲಯದ ಚರ್ಚೆ

ಕಲ್ಯಾಣ ಕರ್ನಾಟಕದಲ್ಲಿ ನೀರಾವರಿ ಯೋಜನೆಗಾಗಿ 7000 ಕೋಟಿ ರೂ. ಅನುದಾನ: ಸಿಎಂ ಸೂಚನೆ

ಕಲ್ಯಾಣ ಕರ್ನಾಟಕದಲ್ಲಿ ನೀರಾವರಿ ಯೋಜನೆಗಾಗಿ 7000 ಕೋಟಿ ರೂ. ಅನುದಾನ: ಸಿಎಂ ಸೂಚನೆ

ಬೈಂದೂರು: ತಾಲೂಕು ಆಡಳಿತ ಸೌಧ ವಿಶ್ವಕರ್ಮ ಜಯಂತಿ

ಬೈಂದೂರು: ತಾಲೂಕು ಆಡಳಿತ ಸೌಧ ವಿಶ್ವಕರ್ಮ ಜಯಂತಿ

Recent News

ಫುಡ್ ಡೆಲಿವರಿ ನೆಪದಲ್ಲಿ ಬಂದು| ವೃದ್ಧೆಯ ಕೈ-ಕಾಲು ಕಟ್ಟಿ 8 ಲಕ್ಷ ನಗದು ದರೋಡೆ

ಫುಡ್ ಡೆಲಿವರಿ ನೆಪದಲ್ಲಿ ಬಂದು| ವೃದ್ಧೆಯ ಕೈ-ಕಾಲು ಕಟ್ಟಿ 8 ಲಕ್ಷ ನಗದು ದರೋಡೆ

ಯತ್ನಾಳ್ ಮರಳಿ ಗೂಡಿಗೆ | ರಾಜಕೀಯ ವಲಯದ ಚರ್ಚೆ

ಯತ್ನಾಳ್ ಮರಳಿ ಗೂಡಿಗೆ | ರಾಜಕೀಯ ವಲಯದ ಚರ್ಚೆ

ಕಲ್ಯಾಣ ಕರ್ನಾಟಕದಲ್ಲಿ ನೀರಾವರಿ ಯೋಜನೆಗಾಗಿ 7000 ಕೋಟಿ ರೂ. ಅನುದಾನ: ಸಿಎಂ ಸೂಚನೆ

ಕಲ್ಯಾಣ ಕರ್ನಾಟಕದಲ್ಲಿ ನೀರಾವರಿ ಯೋಜನೆಗಾಗಿ 7000 ಕೋಟಿ ರೂ. ಅನುದಾನ: ಸಿಎಂ ಸೂಚನೆ

ಬೈಂದೂರು: ತಾಲೂಕು ಆಡಳಿತ ಸೌಧ ವಿಶ್ವಕರ್ಮ ಜಯಂತಿ

ಬೈಂದೂರು: ತಾಲೂಕು ಆಡಳಿತ ಸೌಧ ವಿಶ್ವಕರ್ಮ ಜಯಂತಿ

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಫುಡ್ ಡೆಲಿವರಿ ನೆಪದಲ್ಲಿ ಬಂದು| ವೃದ್ಧೆಯ ಕೈ-ಕಾಲು ಕಟ್ಟಿ 8 ಲಕ್ಷ ನಗದು ದರೋಡೆ

ಫುಡ್ ಡೆಲಿವರಿ ನೆಪದಲ್ಲಿ ಬಂದು| ವೃದ್ಧೆಯ ಕೈ-ಕಾಲು ಕಟ್ಟಿ 8 ಲಕ್ಷ ನಗದು ದರೋಡೆ

ಯತ್ನಾಳ್ ಮರಳಿ ಗೂಡಿಗೆ | ರಾಜಕೀಯ ವಲಯದ ಚರ್ಚೆ

ಯತ್ನಾಳ್ ಮರಳಿ ಗೂಡಿಗೆ | ರಾಜಕೀಯ ವಲಯದ ಚರ್ಚೆ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat