ಬೆಂಗಳೂರು: ಪಹಲ್ಗಾಮ್ ನಲ್ಲಿ ನಡೆದ ಹತ್ಯಾಕಾಂಡದ ವಿಚಾರದಲ್ಲಿ ಪಾಕಿಸ್ತಾನದ ಮೇಲೆ ಯುದ್ಧದ ಅಗತ್ಯವಿಲ್ಲ. ನಾವು ಯುದ್ಧದ ಪರವಾಗಿಲ್ಲ ಎಂದು ಹೇಳಿಕೆ ಕೊಟ್ಟಿದ್ದ ಸಿಎಂ ಸಿದ್ಧರಾಮಯ್ಯರ ವಿರುದ್ಧ ಸಂಸದ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಸಿದ್ಧರಾಮಯ್ಯರಿಗೆ ಪಾಕಿಸ್ಥಾನದವರು ಅಂದರೆ ಬಹಳ ಇಷ್ಟ. ಹೀಗಾಗಿ, ಅವರ ಮೇಲೆ ಯುದ್ಧ ಬೇಡ ಅಂತಾರೆ. ಸಿಎಂ ಸಿದ್ಧರಾಮಯ್ಯರನ್ನು ಪಾಕಿಸ್ಥಾನಕ್ಕೆ ಕಳುಹಿಸಿದ್ರೆ ಒಳ್ಳೆಯದು ಎಂದು ಕಿಡಿಕಾರಿದ್ದಾರೆ.