ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವ್ಯಾಪಾರ

ಭಾರತದಲ್ಲಿ ಫಾರ್ಚೂನರ್ 17 ವರ್ಷಗಳ ಯಶೋಗಾಥೆ : ಶೀಘ್ರದಲ್ಲೇ ಬರಲಿದೆ 3ನೇ ತಲೆಮಾರಿನ ಕಾರು!

August 28, 2026
Share on WhatsappShare on FacebookShare on Twitter

ಬೆಂಗಳೂರು : ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಪ್ರೀಮಿಯಂ ಲ್ಯಾಡರ್-ಫ್ರೇಮ್ ಎಸ್‌ಯುವಿ ವಿಭಾಗದಲ್ಲಿ ಸದಾ ತನ್ನ ಪ್ರಾಬಲ್ಯ ಮೆರೆದಿರುವ ‘ಟೊಯೋಟಾ ಫಾರ್ಚೂನರ್‘ ಭಾರತದಲ್ಲಿ ಬಿಡುಗಡೆಯಾಗಿ ಯಶಸ್ವಿ 17 ವರ್ಷಗಳನ್ನು ಪೂರೈಸಿದೆ. ಆಗಸ್ಟ್ 2009ರಲ್ಲಿ ಮೊದಲ ಬಾರಿಗೆ ಭಾರತೀಯ ರಸ್ತೆಗಳಿಗೆ ಇಳಿದ ಈ ಅಪ್ಪಟ ಎಸ್‌ಯುವಿ ತನ್ನ ಗಡಸುತನ, ವಿಶ್ವಾಸಾರ್ಹತೆ ಹಾಗೂ ಕಾರ್ಯಕ್ಷಮತೆಯಿಂದ ಗ್ರಾಹಕರ ಅಚ್ಚುಮೆಚ್ಚಿನ ವಾಹನವಾಗಿ ಹೊರಹೊಮ್ಮಿದೆ.

ಕಳೆದ 17 ವರ್ಷಗಳಲ್ಲಿ ಅನೇಕ ನವೀಕರಣಗಳು, ಎಂಜಿನ್ ಬದಲಾವಣೆಗಳು ಹಾಗೂ ಹೊಸ ಮಾದರಿಗಳನ್ನು ಕಂಡಿರುವ ಫಾರ್ಚೂನರ್, ಇದೀಗ ತನ್ನ ಮೂರನೇ ತಲೆಮಾರಿನ (ಥರ್ಡ್ ಜನರೇಷನ್) ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ ಇದೆ. ಮೂರನೇ ತಲೆಮಾರಿನ ಬಿಡುಗಡೆಯ ಹೊಸ್ತಿಲಲ್ಲಿರುವ ಈ ಸಂದರ್ಭದಲ್ಲಿ ಫಾರ್ಚೂನರ್ ವಾಹನದ ರೋಚಕ ಇತಿಹಾಸ ಹಾಗೂ ಮುಂಬರುವ ಮಾದರಿಯ ವಿಶೇಷತೆಗಳ ಸಮಗ್ರ ನೋಟ ಇಲ್ಲಿದೆ.

ಮೊದಲ ತಲೆಮಾರಿನ ಫಾರ್ಚೂನರ್ (2009)

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (TKM) 2009ರ ಆಗಸ್ಟ್ ತಿಂಗಳಿನಲ್ಲಿ ತನ್ನ ಹಳೇ ಪೀಳಿಗೆಯ ಟೊಯೋಟಾ ಫಾರ್ಚೂನರ್ ಅನ್ನು ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಗೊಳಿಸಿತು. ಬಿಡುಗಡೆಯ ಸಮಯದಲ್ಲಿ ದೆಹಲಿಯ ಎಕ್ಸ್-ಶೋರೂಂ ಬೆಲೆ ಕೇವಲ 18.45 ಲಕ್ಷ ರೂಪಾಯಿಗಳಾಗಿತ್ತು. ಆ ಘಟ್ಟದಲ್ಲಿ ಈ ಎಸ್‌ಯುವಿಯನ್ನು 3.0-ಲೀಟರ್ ಡೀಸೆಲ್ ಎಂಜಿನ್‌ (171 PS ಮತ್ತು 343 Nm ಟಾರ್ಕ್) ಜೊತೆಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹಾಗೂ ಫುಲ್-ಟೈಮ್ ಫೋರ್-ವೀಲ್-ಡ್ರೈವ್ (4WD) ಸಿಸ್ಟಂನೊಂದಿಗೆ ಮಾತ್ರ ನೀಡಲಾಗುತ್ತಿತ್ತು. ಟೊಯೋಟಾದ ಇನೋವಾ ವಾಹನದಲ್ಲಿ ಬಳಸಲಾದ ಪ್ರಸಿದ್ಧ ಐಎಂವಿ (IMV) ಪ್ಲಾಟ್‌ಫಾರ್ಮ್ ಆಧಾರದ ಮೇಲೆ ತಯಾರಾಗಿದ್ದ ಈ ಮಾಡೆಲ್, ಭಾರತೀಯ ಗ್ರಾಹಕರಿಗೆ ತಕ್ಷಣವೇ ಇಷ್ಟವಾಯಿತು. ಆಗಿನ ಮಿತ್ಸುಬಿಸಿ ಪಜೆರೊ ಎಸ್ಎಫ್ಎಕ್ಸ್ (Pajero SFX) ಕಾರಿಗೆ ಇದು ಪ್ರಬಲ ಪೈಪೋಟಿಯಾಗಿ ನಿಂತಿತ್ತು.

2012ರ ಫೇಸ್‌ಲಿಫ್ಟ್: ಆಟೋಮ್ಯಾಟಿಕ್ ಮತ್ತು ಟೂ-ವೀಲ್-ಡ್ರೈವ್ ಸೇರ್ಪಡೆ

ಗ್ರಾಹಕರಿಂದ ಬರುತ್ತಿದ್ದ ಭಾರಿ ಬೇಡಿಕೆಯನ್ನು ಮನಗಂಡು, ಟೊಯೋಟಾ 2012ರ ಜನವರಿಯಲ್ಲಿ ಫಾರ್ಚೂನರ್‌ಗೆ ತನ್ನ ಮೊದಲ ಗಮನಾರ್ಹ ನವೀಕರಣವನ್ನು ನೀಡಿತು. ಈ ಅಪ್‌ಡೇಟ್ ಹಿಂದಿನ ಮಾದರಿಗಿಂತ ಭಿನ್ನವಾಗಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ (4-ಸ್ಪೀಡ್) ಮತ್ತು ಟೂ-ವೀಲ್-ಡ್ರೈವ್ (2WD) ಆಯ್ಕೆಗಳನ್ನು ಪರಿಚಯಿಸಿತು. ಇಂಟೀರಿಯರ್ ಹಾಗೂ ಎಕ್ಸ್‌ಟೀರಿಯರ್‌ಗಳಲ್ಲಿ ಬದಲಾವಣೆಗಳು ಕಂಡುಬಂದವು. ಮಿನಿಮಲ್ ವಿನ್ಯಾಸದ ಗ್ರಿಲ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು, ವುಡ್-ಫಿನಿಶ್ ಡ್ಯಾಶ್‌ಬೋರ್ಡ್ ಮತ್ತು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಸೇರಿಸುವ ಮೂಲಕ ಇದಕ್ಕೊಂದು ಪ್ರೀಮಿಯಂ ಲುಕ್ ನೀಡಲಾಯಿತು.

2015ರ ಅಪ್‌ಡೇಟ್: 2.5 ಲೀಟರ್ ಎಂಜಿನ್‌ನ ಪ್ರವೇಶ

2015ನೇ ಸಾಲಿನಲ್ಲಿ ಟೊಯೋಟಾ ಈ ವಾಹನದ ಲೈನ್‌ಅಪ್ ಅನ್ನು ಇನ್ನಷ್ಟು ವಿಸ್ತರಿಸಿತು. ಹೊಸದಾಗಿ ಸಣ್ಣ 2.5-ಲೀಟರ್ ಡೀಸೆಲ್ ಎಂಜಿನ್ (144 PS ಮತ್ತು 343 Nm) ಅನ್ನು ಒಳಗೊಂಡಿರುವ ಮಾದರಿಯನ್ನು ಹೊರತಂದಿತು. ಈ ಹೊಸ ಎಂಜಿನ್ ಆಯ್ಕೆಯು ಕೇವಲ 2WD ವ್ಯವಸ್ಥೆಯೊಂದಿಗೆ ಮಾತ್ರ ಒದಗಿಸಲಾಗಿತ್ತು. ಅದೇ ವರ್ಷ 3.0-ಲೀಟರ್ 4WD ಮಾದರಿಗೂ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಾಯಿತು. ಹೊಸ ಅಲಾಯ್ ವೀಲ್‌ಗಳು ಮತ್ತು ಕಪ್ಪು ಬಣ್ಣದ ಕ್ಯಾಬಿನ್ ಲುಕ್ ವಿನ್ಯಾಸಕ್ಕೆ ಮತ್ತಷ್ಟು ಮೆರುಗು ನೀಡಿತು.

ಎರಡನೇ ತಲೆಮಾರಿನ ಪ್ರವೇಶ: ದೊಡ್ಡ ಹಾಗೂ ಅತ್ಯಂತ ಪ್ರೀಮಿಯಂ ವಿನ್ಯಾಸ (2016)

ಮೊದಲ ತಲೆಮಾರಿನ ವಾಹನಗಳಿಗೆ ಮೂಡಿಬಂದ ಅಭೂತಪೂರ್ವ ಯಶಸ್ಸಿನ ಬಳಿಕ, ಟೊಯೋಟಾ 2016ರ ನವೆಂಬರ್ 7ರಂದು ಸಂಪೂರ್ಣ ಹೊಸ ರೂಪದ, ಎರಡನೇ ತಲೆಮಾರಿನ ಫಾರ್ಚೂನರ್ ಅನ್ನು ಬಿಡುಗಡೆ ಮಾಡಿತು. ಹೊಸ ವಿನ್ಯಾಸ, ಹೆಚ್ಚು ಐಷಾರಾಮಿ ಕ್ಯಾಬಿನ್, ಹೊಸ ಪವರ್‌ಟ್ರೇನ್‌ಗಳೊಂದಿಗೆ ಆವಿಷ್ಕಾರಗೊಂಡ ಈ ಮಾದರಿಯ ಆರಂಭಿಕ ಬೆಲೆ 25.92 ಲಕ್ಷಕ್ಕೆ ಏರಿಕೆಯಾಗಿತ್ತು. ವಿಶೇಷವೆಂದರೆ ಇದು ಮೊದಲ ಬಾರಿಗೆ 2.7-ಲೀಟರ್ ಪೆಟ್ರೋಲ್ ಎಂಜಿನ್‌ನೊಡನೆ ಖರೀದಿಗೆ ಲಭ್ಯವಾಯಿತು.

ಡೀಸೆಲ್ ಎಂಜಿನ್ ವಿಭಾಗದಲ್ಲಿ 2.8-ಲೀಟರ್ ಯೂನಿಟ್ (177 PS) ನೀಡಲಾಗಿತ್ತು. ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಟಾರ್ಕ್ ಶಕ್ತಿಯನ್ನು 450 Nm ಗೆ ಹೆಚ್ಚಿಸಲಾಗಿತ್ತು. ಪವರ್ಡ್ ಟೇಲ್‌ಗೇಟ್, ಲೆದರ್ ಸೀಟುಗಳು, ಪವರ್ಡ್ ಫ್ರಂಟ್​​ ಸೀಟುಗಳೊಂದಿಗೆ ಒಳಾಂಗಣವು ಹಿಂದೆಂದಿಗಿಂತಲೂ ಪ್ರೀಮಿಯಂ ಆಗಿತ್ತು.

2021ರ ಫೇಸ್‌ಲಿಫ್ಟ್ ಹಾಗೂ ಲೆಜೆಂಡರ್ (Legender) ಆವೃತ್ತಿ

2021ರಲ್ಲಿ ಎರಡನೇ ತಲೆಮಾರಿನ ವಾಹನಗಳಿಗೆ ಮಹತ್ವದ ಬದಲಾವಣೆಯನ್ನು ತರಲಾಯಿತು. ಇದರಲ್ಲಿ ಪ್ರಧಾನವಾಗಿ ಡೀಸೆಲ್ ಎಂಜಿನ್ ಶಕ್ತಿಯನ್ನು 204 PS ಹಾಗೂ 500 Nm (ಆಟೋಮ್ಯಾಟಿಕ್ ಗೇರ್‌ಬಾಕ್ಸ್) ಗೆ ಹೆಚ್ಚಿಸಲಾಗಿತ್ತು. ಇದರ ಜೊತೆಗೆ ಟೊಯೋಟಾ ಅತ್ಯಂತ ದುಬಾರಿ ಹಾಗೂ ಹೆಚ್ಚು ಸ್ಪೋರ್ಟಿ ಮತ್ತು ಆಕರ್ಷಕವಾಗಿ ಕಾಣುವ ‘ಲೆಜೆಂಡರ್’ ಮಾದರಿಯನ್ನು ಪರಿಚಯಿಸಿತು. ಹೊಸ ಮುಂಭಾಗದ ವಿನ್ಯಾಸ, 20-ಇಂಚಿನ ವಿಶಾಲ ವೀಲ್‌ಗಳನ್ನು ಹೊಂದಿದ್ದ ಲೆಜೆಂಡರ್, ಆನ್-ರೋಡ್ ಬೆಲೆಯಲ್ಲಿ 50 ಲಕ್ಷದ ಗಡಿ ದಾಟಿದ ಮೊದಲ ಫಾರ್ಚೂನರ್ ಆವೃತ್ತಿಯಾಯಿತು.
2022ರಲ್ಲಿ ಈ ಸರಣಿಗೆ GR-S ಬ್ರಾಂಡ್‌ನ ಟಚ್, ಹೊಸ ಬಣ್ಣದ ಒಳಾಂಗಣ, ಕೆಂಪು ಬಣ್ಣದ ಸ್ಟಿಚಿಂಗ್‌ನೊಂದಿಗೆ ಕೆಲವು ಫೀಚರ್‌ಗಳನ್ನು ಸೇರಿಸಲಾಗಿತ್ತು ಹಾಗೂ ಇತ್ತೀಚೆಗಷ್ಟೇ ಹೈಬ್ರಿಡ್-ಮಾದರಿಯ (48V ಮೈಲ್ಡ್-ಹೈಬ್ರಿಡ್) ನಿಯೋ ಡ್ರೈವ್ ತಂತ್ರಜ್ಞಾನವನ್ನೂ ಪರಿಚಯಿಸಲಾಗಿದೆ.

ಮೂರನೇ ತಲೆಮಾರಿನ ಫಾರ್ಚೂನರ್ ಬಿಡುಗಡೆಗೆ ಸಿದ್ಧತೆ

ಸುಮಾರು ಹತ್ತು ವರ್ಷಗಳ ಕಾಲ ಎರಡನೇ ತಲೆಮಾರಿನ ಫಾರ್ಚೂನರ್ ಆಳಿದ ಬಳಿಕ, ಮುಂದಿನ ಪೀಳಿಗೆಯ ವಾಹನವು ಜಾಗತಿಕ ಮಾರುಕಟ್ಟೆಗೆ ಎಂಟ್ರಿ ಕೊಡಲು ಸಿದ್ಧವಾಗುತ್ತಿದೆ. ಥೈಲ್ಯಾಂಡ್‌ನಲ್ಲಿ ಈ ಹೊಸ ‘ಥರ್ಡ್ ಜನರೇಷನ್’ ವಾಹನವನ್ನು ಪರೀಕ್ಷಿಸುತ್ತಿರುವ ಚಿತ್ರಗಳು ಸೋರಿಕೆಯಾಗಿದ್ದು, ಇದು ಹಳೆಯ ಮಾದರಿಗೆ ಮಾಡುವ ಕೇವಲ ಫೇಸ್‌ಲಿಫ್ಟ್ ಆಗಿರದೆ, ಸಂಪೂರ್ಣ ವಾಹನದ ವಿನ್ಯಾಸವನ್ನೇ ಬದಲಾಯಿಸುವ ನವೀಕರಣವಾಗಿದೆ ಎಂದು ತಿಳಿದುಬಂದಿದೆ.

ವಾಹನದ ವಿನ್ಯಾಸವು ಮತ್ತಷ್ಟು ‘ಬಾಕ್ಸಿ’ (ಚೌಕಾಕಾರದ) ಲುಕ್ ಪಡೆಯಲಿದ್ದು, ಆಧುನಿಕ ಕ್ಯಾಬಿನ್‌ ಅನ್ನು ಒಳಗೊಂಡಿರಲಿದೆ.
ಒಳಾಂಗಣದಲ್ಲಿ ವಿನೂತನ ಕ್ಯಾಬಿನ್ ವಿನ್ಯಾಸ, ಭಾರಿ ಇನ್ಫೋಟೈನ್‌ಮೆಂಟ್ ವ್ಯವಸ್ಥೆ, ಡ್ಯುಯಲ್ 12.3-ಇಂಚಿನ ಡಿಸ್‌ಪ್ಲೇಗಳು, 360-ಡಿಗ್ರಿ ಕ್ಯಾಮೆರಾ, ವೈರ್‌ಲೆಸ್ ಚಾರ್ಜಿಂಗ್, ಮತ್ತು ಪನೋರಮಿಕ್ ಸನ್‌ರೂಫ್ ಮುಂತಾದ ಅಲ್ಟ್ರಾ-ಮಾಡರ್ನ್ ಫೀಚರ್‌ಗಳು ಹೊಸ ಮಾದರಿಯಲ್ಲಿರುವ ನಿರೀಕ್ಷೆಯಿದೆ. ಇನ್ನು ಸುರಕ್ಷತೆಯ ದೃಷ್ಟಿಯಿಂದ ಲೆವೆಲ್ 2 ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ) ರೇಡಾರ್ ಮತ್ತು ಕ್ಯಾಮೆರಾ ಆಧಾರಿತ ತಂತ್ರಜ್ಞಾನವೂ ಅಳವಡಿಕೆಯಾಗುವ ಸಾಧ್ಯತೆ ಇದೆ. 2.7-ಲೀಟರ್ ಪೆಟ್ರೋಲ್ ಮತ್ತು 2.8-ಲೀಟರ್ ನಿಯೋ ಡ್ರೈವ್ ಡೀಸೆಲ್ ಎಂಜಿನ್ ಮುಂದುವರಿಯುವ ಸೂಚನೆಗಳಿದ್ದು, ಜಾಗತಿಕವಾಗಿ 2026ರ ವೇಳೆಗೆ ಅನಾವರಣಗೊಳ್ಳುವ ಮುನ್ಸೂಚನೆ ಇದೆ. ಭಾರತೀಯ ಮಾರುಕಟ್ಟೆಯಲ್ಲಿ ಇದು 2026ರ ಅಂತ್ಯದೊಳಗೆ ಅಥವಾ 2027ರ ಆರಂಭದಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ : ಕೊಲಂಬೊ ಟೆಸ್ಟ್‌ನಲ್ಲಿ ಗೆಲ್ಲುವ ಅವಕಾಶ ಕೈಚೆಲ್ಲಿದ ಟೀಮ್ ಇಂಡಿಯಾ ವಿರುದ್ಧ ದೊಡ್ಡ ಗಣೇಶ್ ಕಿಡಿ

Tags: Fortuner 2026Fortuner Success StoryKarnataka News beatKNBNew Car LaunchNew FortunerSUV Cars IndiaThird Generation FortunerToyota CarsToyota FortunerToyota Fortuner IndiaToyota India
SendShareTweet
Previous Post

ಕೊಲಂಬೊ ಟೆಸ್ಟ್‌ನಲ್ಲಿ ಗೆಲ್ಲುವ ಅವಕಾಶ ಕೈಚೆಲ್ಲಿದ ಟೀಮ್ ಇಂಡಿಯಾ ವಿರುದ್ಧ ದೊಡ್ಡ ಗಣೇಶ್ ಕಿಡಿ

Next Post

ನೇಪಾಳ ಪ್ರವಾಹಕ್ಕೆ 469 ಮಂದಿ ಬಲಿ ; 178 ಭಾರತೀಯರು ನಾಪತ್ತೆ.. ಮತ್ತೊಂದು ಅಪಾಯದ ಎಚ್ಚರಿಕೆ!

Related Posts

ಆಕರ್ಷಕ ವಿನ್ಯಾಸ, ಬಲಿಷ್ಠ ಎಂಜಿನ್‌ನೊಂದಿಗೆ ಹೊಸ Jawa 42 FJ All Stars ಬಿಡುಗಡೆ ; ಆರಂಭಿಕ ಬೆಲೆ ಎಷ್ಟು ಗೊತ್ತಾ?
ವ್ಯಾಪಾರ

ಆಕರ್ಷಕ ವಿನ್ಯಾಸ, ಬಲಿಷ್ಠ ಎಂಜಿನ್‌ನೊಂದಿಗೆ ಹೊಸ Jawa 42 FJ All Stars ಬಿಡುಗಡೆ ; ಆರಂಭಿಕ ಬೆಲೆ ಎಷ್ಟು ಗೊತ್ತಾ?

ಬಜಾಜ್ ಆಟೋ ಭರ್ಜರಿ ಕಾರ್ಯಾಚರಣೆ : 6 ಹೊಸ ಮೋಟಾರ್‌ಸೈಕಲ್‌ಗಳ ಬಿಡುಗಡೆಗೆ ಸಿದ್ಧತೆ
ವ್ಯಾಪಾರ

ಬಜಾಜ್ ಆಟೋ ಭರ್ಜರಿ ಕಾರ್ಯಾಚರಣೆ : 6 ಹೊಸ ಮೋಟಾರ್‌ಸೈಕಲ್‌ಗಳ ಬಿಡುಗಡೆಗೆ ಸಿದ್ಧತೆ

‘ಪೋರ್ಟಬಲ್ ಕಂಪ್ಯೂಟರ್’ ಪರಿಚಯಿಸಿದ ‘ಪರ್ಪ್ಲೆಕ್ಸಿಟಿ’ : ಎಡ್ಜ್‌ ಡಿವೈಸ್‌ಗಳಿಗೆ ಕ್ಲೌಡ್‌ ಮಾದರಿಯ AI ಏಜೆಂಟ್ ಸಾಮರ್ಥ್ಯ!
ತಂತ್ರಜ್ಞಾನ

‘ಪೋರ್ಟಬಲ್ ಕಂಪ್ಯೂಟರ್’ ಪರಿಚಯಿಸಿದ ‘ಪರ್ಪ್ಲೆಕ್ಸಿಟಿ’ : ಎಡ್ಜ್‌ ಡಿವೈಸ್‌ಗಳಿಗೆ ಕ್ಲೌಡ್‌ ಮಾದರಿಯ AI ಏಜೆಂಟ್ ಸಾಮರ್ಥ್ಯ!

ಭಾರತದ ಮಾರುಕಟ್ಟೆಗೆ ‘MG ಹೆಕ್ಟರ್ ಟೊಮಾಹಾಕ್ ಇವಿ’ ಲಗ್ಗೆ : ಅತ್ಯಾಧುನಿಕ ಫೀಚರ್ಸ್‌ಗಳ ಭರ್ಜರಿ ಎಂಟ್ರಿ!
ವ್ಯಾಪಾರ

ಭಾರತದ ಮಾರುಕಟ್ಟೆಗೆ ‘MG ಹೆಕ್ಟರ್ ಟೊಮಾಹಾಕ್ ಇವಿ’ ಲಗ್ಗೆ : ಅತ್ಯಾಧುನಿಕ ಫೀಚರ್ಸ್‌ಗಳ ಭರ್ಜರಿ ಎಂಟ್ರಿ!

TVS iQube ಆರಂಭಿಕ ಮಾದರಿಯಲ್ಲಿ ಮಹತ್ತರ ಬದಲಾವಣೆ : ದೊಡ್ಡ ಬ್ಯಾಟರಿಯೊಂದಿಗೆ ಹೆಚ್ಚಾಯ್ತು ಮೈಲೇಜ್!
ವ್ಯಾಪಾರ

TVS iQube ಆರಂಭಿಕ ಮಾದರಿಯಲ್ಲಿ ಮಹತ್ತರ ಬದಲಾವಣೆ : ದೊಡ್ಡ ಬ್ಯಾಟರಿಯೊಂದಿಗೆ ಹೆಚ್ಚಾಯ್ತು ಮೈಲೇಜ್!

ಹೋಂಡಾ ರೆಬೆಲ್ 300 ಭಾರತದಲ್ಲಿ ಬಿಡುಗಡೆ : ರಾಯಲ್ ಎನ್‌ಫೀಲ್ಡ್‌ಗೆ ನಡುಕ ಹುಟ್ಟಿಸಬಲ್ಲ ಬೈಕ್!
ವ್ಯಾಪಾರ

ಹೋಂಡಾ ರೆಬೆಲ್ 300 ಭಾರತದಲ್ಲಿ ಬಿಡುಗಡೆ : ರಾಯಲ್ ಎನ್‌ಫೀಲ್ಡ್‌ಗೆ ನಡುಕ ಹುಟ್ಟಿಸಬಲ್ಲ ಬೈಕ್!

Next Post
ನೇಪಾಳ ಪ್ರವಾಹಕ್ಕೆ 469 ಮಂದಿ ಬಲಿ ; 178 ಭಾರತೀಯರು ನಾಪತ್ತೆ.. ಮತ್ತೊಂದು ಅಪಾಯದ ಎಚ್ಚರಿಕೆ!

ನೇಪಾಳ ಪ್ರವಾಹಕ್ಕೆ 469 ಮಂದಿ ಬಲಿ ; 178 ಭಾರತೀಯರು ನಾಪತ್ತೆ.. ಮತ್ತೊಂದು ಅಪಾಯದ ಎಚ್ಚರಿಕೆ!

  • Trending
  • Comments
  • Latest
ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ISI ಪರ ಬೇಹುಗಾರಿಕೆ ಆರೋಪ : ದೆಹಲಿ ದಂಪತಿ ಬಂಧನ.. ಪಾಕಿಸ್ತಾನಕ್ಕೆ 8 ಭಾರತೀಯ ಸಿಮ್‌ ರವಾನೆ

ISI ಪರ ಬೇಹುಗಾರಿಕೆ ಆರೋಪ : ದೆಹಲಿ ದಂಪತಿ ಬಂಧನ.. ಪಾಕಿಸ್ತಾನಕ್ಕೆ 8 ಭಾರತೀಯ ಸಿಮ್‌ ರವಾನೆ

ಲಾರ್ಡ್ಸ್ ಅಂಗಳದಲ್ಲಿ ಇತಿಹಾಸ ಬರೆದ ರೂಟ್ : ಬ್ರಾಡ್ ಹಿಂದಿಕ್ಕಿ, ಪಾಂಟಿಂಗ್ ಬೆನ್ನೇರಿದ ಇಂಗ್ಲೆಂಡ್ ನಾಯಕ!

ಲಾರ್ಡ್ಸ್ ಅಂಗಳದಲ್ಲಿ ಇತಿಹಾಸ ಬರೆದ ರೂಟ್ : ಬ್ರಾಡ್ ಹಿಂದಿಕ್ಕಿ, ಪಾಂಟಿಂಗ್ ಬೆನ್ನೇರಿದ ಇಂಗ್ಲೆಂಡ್ ನಾಯಕ!

ಪೂರ್ವ ಕರಾವಳಿ ರೈಲ್ವೆಯಲ್ಲಿ 1,599 ಹುದ್ದೆಗಳ ನೇಮಕಾತಿ : 56 ಸಾವಿರ ರೂಪಾಯಿ ಸಂಬಳ

ಪೂರ್ವ ಕರಾವಳಿ ರೈಲ್ವೆಯಲ್ಲಿ 1,599 ಹುದ್ದೆಗಳ ನೇಮಕಾತಿ : 56 ಸಾವಿರ ರೂಪಾಯಿ ಸಂಬಳ

ನೇಪಾಳ ಪ್ರವಾಹಕ್ಕೆ 469 ಮಂದಿ ಬಲಿ ; 178 ಭಾರತೀಯರು ನಾಪತ್ತೆ.. ಮತ್ತೊಂದು ಅಪಾಯದ ಎಚ್ಚರಿಕೆ!

ನೇಪಾಳ ಪ್ರವಾಹಕ್ಕೆ 469 ಮಂದಿ ಬಲಿ ; 178 ಭಾರತೀಯರು ನಾಪತ್ತೆ.. ಮತ್ತೊಂದು ಅಪಾಯದ ಎಚ್ಚರಿಕೆ!

Recent News

ISI ಪರ ಬೇಹುಗಾರಿಕೆ ಆರೋಪ : ದೆಹಲಿ ದಂಪತಿ ಬಂಧನ.. ಪಾಕಿಸ್ತಾನಕ್ಕೆ 8 ಭಾರತೀಯ ಸಿಮ್‌ ರವಾನೆ

ISI ಪರ ಬೇಹುಗಾರಿಕೆ ಆರೋಪ : ದೆಹಲಿ ದಂಪತಿ ಬಂಧನ.. ಪಾಕಿಸ್ತಾನಕ್ಕೆ 8 ಭಾರತೀಯ ಸಿಮ್‌ ರವಾನೆ

ಲಾರ್ಡ್ಸ್ ಅಂಗಳದಲ್ಲಿ ಇತಿಹಾಸ ಬರೆದ ರೂಟ್ : ಬ್ರಾಡ್ ಹಿಂದಿಕ್ಕಿ, ಪಾಂಟಿಂಗ್ ಬೆನ್ನೇರಿದ ಇಂಗ್ಲೆಂಡ್ ನಾಯಕ!

ಲಾರ್ಡ್ಸ್ ಅಂಗಳದಲ್ಲಿ ಇತಿಹಾಸ ಬರೆದ ರೂಟ್ : ಬ್ರಾಡ್ ಹಿಂದಿಕ್ಕಿ, ಪಾಂಟಿಂಗ್ ಬೆನ್ನೇರಿದ ಇಂಗ್ಲೆಂಡ್ ನಾಯಕ!

ಪೂರ್ವ ಕರಾವಳಿ ರೈಲ್ವೆಯಲ್ಲಿ 1,599 ಹುದ್ದೆಗಳ ನೇಮಕಾತಿ : 56 ಸಾವಿರ ರೂಪಾಯಿ ಸಂಬಳ

ಪೂರ್ವ ಕರಾವಳಿ ರೈಲ್ವೆಯಲ್ಲಿ 1,599 ಹುದ್ದೆಗಳ ನೇಮಕಾತಿ : 56 ಸಾವಿರ ರೂಪಾಯಿ ಸಂಬಳ

ನೇಪಾಳ ಪ್ರವಾಹಕ್ಕೆ 469 ಮಂದಿ ಬಲಿ ; 178 ಭಾರತೀಯರು ನಾಪತ್ತೆ.. ಮತ್ತೊಂದು ಅಪಾಯದ ಎಚ್ಚರಿಕೆ!

ನೇಪಾಳ ಪ್ರವಾಹಕ್ಕೆ 469 ಮಂದಿ ಬಲಿ ; 178 ಭಾರತೀಯರು ನಾಪತ್ತೆ.. ಮತ್ತೊಂದು ಅಪಾಯದ ಎಚ್ಚರಿಕೆ!

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ISI ಪರ ಬೇಹುಗಾರಿಕೆ ಆರೋಪ : ದೆಹಲಿ ದಂಪತಿ ಬಂಧನ.. ಪಾಕಿಸ್ತಾನಕ್ಕೆ 8 ಭಾರತೀಯ ಸಿಮ್‌ ರವಾನೆ

ISI ಪರ ಬೇಹುಗಾರಿಕೆ ಆರೋಪ : ದೆಹಲಿ ದಂಪತಿ ಬಂಧನ.. ಪಾಕಿಸ್ತಾನಕ್ಕೆ 8 ಭಾರತೀಯ ಸಿಮ್‌ ರವಾನೆ

ಲಾರ್ಡ್ಸ್ ಅಂಗಳದಲ್ಲಿ ಇತಿಹಾಸ ಬರೆದ ರೂಟ್ : ಬ್ರಾಡ್ ಹಿಂದಿಕ್ಕಿ, ಪಾಂಟಿಂಗ್ ಬೆನ್ನೇರಿದ ಇಂಗ್ಲೆಂಡ್ ನಾಯಕ!

ಲಾರ್ಡ್ಸ್ ಅಂಗಳದಲ್ಲಿ ಇತಿಹಾಸ ಬರೆದ ರೂಟ್ : ಬ್ರಾಡ್ ಹಿಂದಿಕ್ಕಿ, ಪಾಂಟಿಂಗ್ ಬೆನ್ನೇರಿದ ಇಂಗ್ಲೆಂಡ್ ನಾಯಕ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat