ಕೊಪ್ಪಳ : ಪ್ರೀತಿಸಿ ಮದುವೆಯಾದ ಜೋಡಿಗಳಿಗೆ ಪೋಷಕರು ಬೆದರಿಕೆಯೊಡ್ಡಿದ್ದು, ಜೋಡಿಗಳು ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ.
ಈ ಘಟನೆ ಕೊಪ್ಪಳ ತಾಲೂಕಿನ ಚುಕ್ಕನಕಲ್ಲ ಗ್ರಾಮದ ಗಣೇಶ್ ಮತ್ತು ಮುದ್ದಾಬಳ್ಳೀ ಗ್ರಾಮದ ಉಷಾರಾಣಿ ದೇವಸ್ಥಾನದಲ್ಲಿ ಮದುವೆಯಾದ ಜೋಡಿಗಳು. ಅಂತರ್ಜಾತಿ ಎಂದು ಯುವತಿಯ ಪೋಷಕರು ಮದುವೆಯ ನಂತರವೂ ವಿರೋಧ ವ್ಯಕ್ತಪಡಿಸಿದರು.
ಯುವಕನ ಜೀವ ಬೆದರಿಕೆ ಹಿನ್ನೆಲೆ ಜೋಡಿಗಳು ಗಂಗಾವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸದಯ ಜೋಡಿಗಳನ್ನು ಅಧಿಕಾರಿಗಳು ಪೊಲೀಸ್ ರಕ್ಷಣೆಯಲ್ಲಿ ಕೊಪ್ಪಳ ಪೊಲೀಸ್ ಠಾಣೆಗೆ ಕಳುಹಿಸಿಕೊಟ್ಟಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಸರ್ಕಾರದಿಂದ ಮತ್ತೊಂದು ಭಾಗ್ಯ | ಬೀದಿ ನಾಯಿಗಳಿಗೆ ಬಂಪರ್ ಭೋಜನ ವ್ಯವಸ್ಥೆ!



















