ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಆರೋಗ್ಯ-ಆಹಾರ

ಆ ಕರಾಳ ಕೊವಿಡ್ ಚರಿತ್ರೆಗೀಗ ಐದು ವರ್ಷ: 5 ಲಕ್ಷ ಜನರ ಆಹುತಿ ಪಡೆಯಿತು ಮಹಾಮಾರಿ

April 14, 2025
Share on WhatsappShare on FacebookShare on Twitter

ಹೆಮ್ಮಾರಿ..ಮಹಾಮಾರಿ, ಪೆಂಡಭೂತ…ಯಾವ ಹೆಸರಿನಿಂದಲೇ ಕರೆದರೂ ಅದರ ಬಗೆಗಿನ ಭೀತಿ ಎಂಥಾ ಎಂಟೆದೆಯ ಬಂಟನ ಎದೆಯನ್ನೂ ಒಮ್ಮೆ ನಡುಗಿಸದೆ ಇರದು..ಸಮಸ್ತ ಜಗತ್ತೇ ಬೀಗ ಜಡಿದುಕೊಂಡು ಕೂತಲ್ಲೇ ಕೂರುವಂತೆ ಮಾಡಿದ್ದು ಡೆಡ್ಲಿ ಕೊವಿಡ್ ವೈರಸ್. ಹೌದು…ಆ ಕರಾಳ ಚರಿತ್ರೆಗೀಗ ಐದು ವರ್ಷ…ಮೊನ್ನೆ ಮಾರ್ಚ್ 24ಕ್ಕೆ ಭಾರತದಲ್ಲಿ ಮೊದಲ ಲಾಕ್ ಡೌನ್ ಹೇರಿ 5 ವರ್ಷ ಗತಿಸಿದೆ.

ಸಮಸ್ತ ಮನುಕುಲವೇ ಬುಡಮೇಲು
ಒಂದಿಡೀ ಪೀಳಿಗೆಯ ಸ್ಮೃತಿ ಪಲದಲ್ಲಿ ಅಚ್ಚಳಿಯದಂತೆ ಉಳಿದು ಬಿಟ್ಟಿದೆ. ಈ ಮಾಹಾಮಾರಿ ಕೊವಿಡ್.. 2020ರ ಜನವರಿ 30 ಕೇರಳದ ತ್ರಿಶೂರಿನಲ್ಲಿ ಮೊದಲ ಕೊವಿಡ್ ಕೇಸ್ ಪತ್ತೆಯಾಗಿತ್ತು. ಅಷ್ಟೇ ಅಲ್ಲಿಂದ ಮುಂದೆ ನಡೆದದ್ದೆಲ್ಲ ಕರಾಳ ಅಧ್ಯಾಯಗಳೇ. ಸಾಲು ಸಾಲು ಕೊವಿಡ್ ಪ್ರಕರಣಗಳು..ಪರಿಹಾರೋಪಾಯವಿಲ್ಲದೆ ರಾತ್ರೋ ರಾತ್ರಿ ಸಮಸ್ತ ದೇಶಕ್ಕೇ ಬೀಗ ಮುದ್ರೆ. ದುಡಿಯಲು ಕೆಲಸವಿಲ್ಲ. ತಿನ್ನಲು ಹೊಟ್ಟೆಗೆ ಹಿಟ್ಟಿಲ್ಲ. ಎಲ್ಲಿಂದ ಇನ್ನೆಲ್ಲಿಗೋ ಬಂದು ದುಡಿದು ತಿಂತಿದ್ದವರ ಬದುಕು ಮೂರಾಬಟ್ಟೆ. ಮುಂದೇನು ಅನ್ನೋದಕ್ಕೆ ಉತ್ತರವಿಲ್ಲದೆ ಕಂಕಳಲ್ಲಿ ಕಂದಮ್ಮಗಳ ಕೂರಿಸಿಕೊಂಡು ಬರಿಗಾಲಲ್ಲಿ ರಸ್ತೆ, ರೈಲು ಹಳಿ, ಗುಡ್ಡ, ಹಳ್ಳ, ನದಿ ತೊರೆ ದಾಟಿ ನೂರಾರು ಕಿಲೋಮೀಟರ್ ಹೆಜ್ಜೆ ಹಾಕಿದವರು ಅದೆಷ್ಟೋ ಮಂದಿ. ಇತ್ತ ಮಹಾಮಾರಿಯ ರಣಾರ್ಭಟಕ್ಕೆ ಸಿಲುಕಿ ವಿಲವಿಲ ಒದ್ದಾಡಿ ಪ್ರಾಣತೆತ್ತವರೆಷ್ಟೋ? ಆಮ್ಲಜನಕವಿಲ್ಲ. ಆಸ್ಪತ್ರೆಗಳಲ್ಲಿ ಹಾಸಿಗೆಯಿಲ್ಲ. ಅಂಬುಲೆನ್ಸ್ ಸಿಗಲಿಲ್ಲ ಹೀಗೆ ಜೀವ ಕೊಟ್ಟವರೆಷ್ಟೋ ಮಂದಿ. ಸಾವನಪ್ಪಿದ ತಮ್ಮವರ ಮುಖವನ್ನೂ ಅಂತಿಮವಾಗಿ ನೋಡುವ ಭಾಗ್ಯವೂ ಅದೆಷ್ಟೋ ಮಂದಿಗೆ ಸಿಗಲಿಲ್ಲ.

ವೈದ್ಯರು, ಫ್ರಂಟ್ ಲೈನ್ ಯೋಧರಿಗೆ ಸಲಾಂ!
ಸಮಸ್ತ ಭಾರತ ಕೊವಿಡ್ ಕಪಿಮುಷ್ಠಿಗೆ ಸಿಲುಕಿ ನರಳಿ ಹೋಗಿತ್ತು. ಶತಮಾನದ ಮಹಾ ವಿಪತ್ತು ಮನುಕುಲವನ್ನೇ ಆಹುತಿ ಪಡೆದುಬಿಡುತ್ತಾ? ಎಂಬ ಪ್ರಶ್ನೆ ಆವರಿಸಿತ್ತು. ಲಸಿಕೆ ಇಲ್ಲದ ಮಹಾಮಾರಿಯನ್ನು ಕಟ್ಟಿಹಾಕುವವರು ಯಾರು? ಎಂಬ ದೊಡ್ಡ ಪ್ರಶ್ನೆ ಎದುರಾಗಿತ್ತು. ಇದರ ನಡುವೆ, ಕೊವಿಡ್ ನಿಂದ ಬಳಲಿದವರ ರಕ್ಷಣೆಗೆ ಟೊಂಕಕಟ್ಟಿ ನಿಂತವರು ಅದೆಷ್ಟೋ ಮಂದಿ. ಅದರಲ್ಲೂ ತಮ್ಮದೇ ಪ್ರಾಣದ ಹಂಗುತೊರೆದು ಜೀವದಾನ ಮಾಡಿದ ವೈದ್ಯರು ಹಾಗೂ ಸಿಬ್ಬಂದಿಗೆ ಸಲಾಂ ಹೇಳಲೇ ಬೇಕು ತಮ್ಮವರಿಲ್ಲದೆ ಅನಾಥ ಶವವಾದವರನ್ನು ಸಂಪ್ರಾದಯದನ್ವಯ ಕ್ರಿಯಾ ಕರ್ಮ ಮಾಡಿದ ಚಿತಾಗಾರ ಸಿಬ್ಬಂದಿಗೊಂದು ಥ್ಯಾಂಕ್ಸ್ ಹೇಳಲೇ ಬೇಕು.ಕಷ್ಟ ಕಾಲದಲ್ಲೂ ಕಾವಲಿಗೆ ನಿಂತ ಪೊಲೀಸ್ ಬಳಗಕ್ಕೊಂದು ಕೃತಜ್ಞತೆ ಸಲ್ಲಿಸಲೇಬೇಕು. ಉಳಿದಂತೆ ಹಸಿದವರಿಗೆ ಅನ್ನಹಾಕಿದ, ಸೂರಿಲ್ಲದವರಿಗೆ ನೆಲೆ ಒದಗಿಸಿದ, ಎಲ್ಲವನ್ನೂ ಕಳೆದುಕೊಂಡವರಿಗೆ ಆರ್ಥಿಕ ಬೆನ್ನೆಲುಬಾಗಿ ನಿಂತವರು ಅದೆಷ್ಟೋ ಮಂದಿ… ಅಂಥವರಿಗೂ ಸಲಾಂ ಹೇಳಲೇಬೇಕು.

ಮತ್ತೆಂದು ಮರುಕಳಿಸದಿರಲಿ ಕರಾಳ ನೆನಪು
ಐದು ವರ್ಷಗಳ ಸುದೀರ್ಘ ಪಯಣವನ್ನು ಮಾಡಿಯಾಗಿದೆ. ಮಹಾಮಾರಿಯನ್ನೇ ಗೆದ್ದವರು ಈಗ ವ್ಯಾಕ್ಸಿನ್ ಹಾಕಿಸಿಕೊಂಡು ಗೆದ್ದು ಬೀಗಿರಬಹುದು. ಬಟ್..ಐದು ವರ್ಷಗಳ ಹಿಂದೆ ಆ ಕರಾಳ ಚಹರೆ ನೆನಪಿಸಿಕೊಂಡರೆ, ಲಾಕ್ ಡೌನ್ ನಿಂದ ಬಿಕೋ ಎನ್ನುತ್ತಿದ್ದ ರಸ್ತೆಗಳು. ವ್ಯಾಪಾರವಿಲ್ಲದೆ ಮುಗುಮ್ ಮಲಗಿದ್ದ ಮಾರುಕಟ್ಟೆಗಳು, ನಿಂತಲ್ಲೇ ನಿಂತಿದ್ದ ವಾಹನಗಳು, ಮಕ್ಕಳಿಲ್ಲದೆ ಬಣಗುಡುತ್ತಿದ್ದ ಶಾಲೆಗಳು, ಉದ್ಯೋಗಿಗಳಿಲ್ಲದೆ ಕಳೆಗುಂದಿದ್ದ ದೈತ್ಯ ಕಂಪನಿ ಕಚೇರಿಗಳು. ಹೀಗೆ ಸಾವಿರಾರು ನೆನಪುಗಳು. ಲಕ್ಷಾಂತರ ಕ್ಷಣಗಳು.ಒಂದನ್ನೂ ಮರೆಯಲಾದದಂತಹ ಸನ್ನಿವೇಶ…ಕೊವಿಡ್ ಅದೆಷ್ಟೋ ಹೊಸತುಗಳನ್ನು ಕಲಿಸಿರಬಹುದು…ಅದೆಷ್ಟೋ ಪಾಠ ಹೇಳಿಕೊಟ್ಟಿರಬಹುದು..ಐದು ವರ್ಷಗಳ ಹಿಂದಿನ ಈ ರಾಕ್ಷಸಿ ಬೆಳವಣಿಗೆ ಅದೆಷ್ಟೋ ಮಂದಿಯನ್ನು ಇಂದಿಗೂ ಚೇತರಿಸಿಕೊಳ್ಳದಿರುವಂತೆ ಮಾಡಿದೆ. ಅದೇನೇ ಇರಲಿ..5 ವರ್ಷಗಳು ಗತಿಸಿಹೋಗಿವೆ. ಆದರೆ, ಅದರ ಕರಾಳ ಹೆಜ್ಜೆ ಗುರುತುಗಳು ಮಾತ್ರ ಇಂದಿಗೂ ನಮ್ಮ ನಿಮ್ಮ ನಡುವೆ ಜೀವಂತವಾಗಿರುವುದು ಸತ್ಯ.

Tags: CoronaVirsu
SendShareTweet
Previous Post

ಕನ್ನಡ ಚಿತ್ರರಂಗಕ್ಕೆ 3ನೇ ತಲೆಮಾರಿನ ನಿರ್ಮಾಪಕಿ: ಅಜ್ಜಿ-ಅಮ್ಮನ ಹಾದಿಯಲ್ಲಿ ಸಾಗಿದ ನಿವೇದಿತಾ

Next Post

ಮುಡಿಕೊಟ್ಟು ಅನ್ನ ಸಂಕಲ್ಪ ಪೂರೈಸಿದ ಪವನ್ ಕಲ್ಯಾಣ್ ಪತ್ನಿ

Related Posts

ಹೃದಯಾಘಾತ, ಪಾರ್ಶ್ವವಾಯು ತಡೆಗಟ್ಟಲು ಮಾತ್ರೆ ರೂಪದ ಮೊದಲ GLP-1 ಔಷಧಿಗೆ ಎಫ್‌ಡಿಎ ಅನುಮೋದನೆ
ಆರೋಗ್ಯ-ಆಹಾರ

ಹೃದಯಾಘಾತ, ಪಾರ್ಶ್ವವಾಯು ತಡೆಗಟ್ಟಲು ಮಾತ್ರೆ ರೂಪದ ಮೊದಲ GLP-1 ಔಷಧಿಗೆ ಎಫ್‌ಡಿಎ ಅನುಮೋದನೆ

ಆಸ್ಪತ್ರೆಯ ನಿರ್ಲಕ್ಷ್ಯದಿಂದ 5 ಮಕ್ಕಳಿಗೆ ಎಚ್ಐವಿ ಸೋಂಕು: ವ್ಯಾಪಕ ಆಕ್ರೋಶ
ದೇಶ

ಆಸ್ಪತ್ರೆಯ ನಿರ್ಲಕ್ಷ್ಯದಿಂದ 5 ಮಕ್ಕಳಿಗೆ ಎಚ್ಐವಿ ಸೋಂಕು: ವ್ಯಾಪಕ ಆಕ್ರೋಶ

ಹೃದಯ ಸಂಬಂಧಿ ಕಾಯಿಲೆ ಇತ್ತಿಚಿಗೆ ಹೆಚ್ಚಾಗುತ್ತಿದೆ ; ಇದಕ್ಕೆ ಕಾರಣ ಮತ್ತು ಪರಿಹಾರ ಗೊತ್ತಾ!
ಆರೋಗ್ಯ-ಆಹಾರ

ಹೃದಯ ಸಂಬಂಧಿ ಕಾಯಿಲೆ ಇತ್ತಿಚಿಗೆ ಹೆಚ್ಚಾಗುತ್ತಿದೆ ; ಇದಕ್ಕೆ ಕಾರಣ ಮತ್ತು ಪರಿಹಾರ ಗೊತ್ತಾ!

ಬಾಯಿ ಹುಣ್ಣನ್ನು ನಿರ್ಲಕ್ಷ್ಯ ಅಪಾಯದ ಸೂಚನೆಯೇ? ಇಲ್ಲಿದೆ ಮಾಹಿತಿ!
ಆರೋಗ್ಯ-ಆಹಾರ

ಬಾಯಿ ಹುಣ್ಣನ್ನು ನಿರ್ಲಕ್ಷ್ಯ ಅಪಾಯದ ಸೂಚನೆಯೇ? ಇಲ್ಲಿದೆ ಮಾಹಿತಿ!

ಕಾಫ್ ಸಿರಪ್ ಬಳಸುವ ಮುನ್ನ ಎಚ್ಚರ..!| ಕೇಂದ್ರ ಆರೋಗ್ಯ ಇಲಾಖೆಯಿಂದ ಆದೇಶ
ಆರೋಗ್ಯ-ಆಹಾರ

ಕಾಫ್ ಸಿರಪ್ ಬಳಸುವ ಮುನ್ನ ಎಚ್ಚರ..!| ಕೇಂದ್ರ ಆರೋಗ್ಯ ಇಲಾಖೆಯಿಂದ ಆದೇಶ

ಪೌಷ್ಟಿಕಾಂಶವುಳ್ಳ ಸಬ್ಜಾ ಬೀಜಗಳ ಪ್ರಮುಖ ಆರೋಗ್ಯದ ಪ್ರಯೋಜನಗಳು ಏನು ಗೊತ್ತಾ!
ಆರೋಗ್ಯ-ಆಹಾರ

ಪೌಷ್ಟಿಕಾಂಶವುಳ್ಳ ಸಬ್ಜಾ ಬೀಜಗಳ ಪ್ರಮುಖ ಆರೋಗ್ಯದ ಪ್ರಯೋಜನಗಳು ಏನು ಗೊತ್ತಾ!

Next Post
ಮುಡಿಕೊಟ್ಟು ಅನ್ನ ಸಂಕಲ್ಪ ಪೂರೈಸಿದ ಪವನ್ ಕಲ್ಯಾಣ್ ಪತ್ನಿ

ಮುಡಿಕೊಟ್ಟು ಅನ್ನ ಸಂಕಲ್ಪ ಪೂರೈಸಿದ ಪವನ್ ಕಲ್ಯಾಣ್ ಪತ್ನಿ

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ದುರಸ್ತಿಗೊಳ್ಳದ ರಸ್ತೆ | ಭತ್ತದ ನಾಟಿ ಮಾಡಿ ಸ್ಥಳೀಯರ ಆಕ್ರೋಶ

ದುರಸ್ತಿಗೊಳ್ಳದ ರಸ್ತೆ | ಭತ್ತದ ನಾಟಿ ಮಾಡಿ ಸ್ಥಳೀಯರ ಆಕ್ರೋಶ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಮಂಗಳೂರು | ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಇಬ್ಬರು ಬಂಧನ

ಮಂಗಳೂರು | ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಇಬ್ಬರು ಬಂಧನ

2ನೇ ರೌಂಡ್ ರಸ್ತೆಗುಂಡಿ, ಕಸದ ಚಳುವಳಿ ಶುರು ಮಾಡಿದ BJP ನಾಯಕರು | ಪ್ಲೇಕಾರ್ಡ್‌ ಹಿಡಿದು ಪ್ರತಿಭಟನೆ

2ನೇ ರೌಂಡ್ ರಸ್ತೆಗುಂಡಿ, ಕಸದ ಚಳುವಳಿ ಶುರು ಮಾಡಿದ BJP ನಾಯಕರು | ಪ್ಲೇಕಾರ್ಡ್‌ ಹಿಡಿದು ಪ್ರತಿಭಟನೆ

ಮಂಗಳೂರು| ಪೊಕ್ಸೊ ಕಾಯ್ದೆ ಪ್ರಕರಣ : ಆರೋಪಿ ಮಲತಂದೆಗೆ ಜಾಮೀನು

ಮಂಗಳೂರು| ಪೊಕ್ಸೊ ಕಾಯ್ದೆ ಪ್ರಕರಣ : ಆರೋಪಿ ಮಲತಂದೆಗೆ ಜಾಮೀನು

ಮಂಗಳೂರು | 6.5 ಕೆ.ಜಿ ಗಾಂಜಾ ವಶ : ಆರೋಪಿ ಬಂಧನ

ಮಂಗಳೂರು | 6.5 ಕೆ.ಜಿ ಗಾಂಜಾ ವಶ : ಆರೋಪಿ ಬಂಧನ

Recent News

ಮಂಗಳೂರು | ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಇಬ್ಬರು ಬಂಧನ

ಮಂಗಳೂರು | ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಇಬ್ಬರು ಬಂಧನ

2ನೇ ರೌಂಡ್ ರಸ್ತೆಗುಂಡಿ, ಕಸದ ಚಳುವಳಿ ಶುರು ಮಾಡಿದ BJP ನಾಯಕರು | ಪ್ಲೇಕಾರ್ಡ್‌ ಹಿಡಿದು ಪ್ರತಿಭಟನೆ

2ನೇ ರೌಂಡ್ ರಸ್ತೆಗುಂಡಿ, ಕಸದ ಚಳುವಳಿ ಶುರು ಮಾಡಿದ BJP ನಾಯಕರು | ಪ್ಲೇಕಾರ್ಡ್‌ ಹಿಡಿದು ಪ್ರತಿಭಟನೆ

ಮಂಗಳೂರು| ಪೊಕ್ಸೊ ಕಾಯ್ದೆ ಪ್ರಕರಣ : ಆರೋಪಿ ಮಲತಂದೆಗೆ ಜಾಮೀನು

ಮಂಗಳೂರು| ಪೊಕ್ಸೊ ಕಾಯ್ದೆ ಪ್ರಕರಣ : ಆರೋಪಿ ಮಲತಂದೆಗೆ ಜಾಮೀನು

ಮಂಗಳೂರು | 6.5 ಕೆ.ಜಿ ಗಾಂಜಾ ವಶ : ಆರೋಪಿ ಬಂಧನ

ಮಂಗಳೂರು | 6.5 ಕೆ.ಜಿ ಗಾಂಜಾ ವಶ : ಆರೋಪಿ ಬಂಧನ

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಮಂಗಳೂರು | ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಇಬ್ಬರು ಬಂಧನ

ಮಂಗಳೂರು | ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಇಬ್ಬರು ಬಂಧನ

2ನೇ ರೌಂಡ್ ರಸ್ತೆಗುಂಡಿ, ಕಸದ ಚಳುವಳಿ ಶುರು ಮಾಡಿದ BJP ನಾಯಕರು | ಪ್ಲೇಕಾರ್ಡ್‌ ಹಿಡಿದು ಪ್ರತಿಭಟನೆ

2ನೇ ರೌಂಡ್ ರಸ್ತೆಗುಂಡಿ, ಕಸದ ಚಳುವಳಿ ಶುರು ಮಾಡಿದ BJP ನಾಯಕರು | ಪ್ಲೇಕಾರ್ಡ್‌ ಹಿಡಿದು ಪ್ರತಿಭಟನೆ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat