ಮೈಸೂರು : ಇರುವುದೆಲ್ಲವಾ ಬಿಟ್ಟು ಸಿನಿಮಾದಲ್ಲಿ ಮೇಘನಾ ರಾಜ್ನೊಂದಿಗೆ ನಟಿಸಿದ ಶ್ರೀ ಮಹದೇವ್ ಅವರು ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಸ್ಪೂರ್ತಿ ಎಂಬುವವರೊಂದಿ ಶ್ರೀ ಮಹದೇವ್ ಮೈಸೂರಿನಲ್ಲಿ ಹಸೆಮಣೆ ಏರಿದ್ದಾರೆ.

ಹಲವು ವರ್ಷಗಳಿಂದ ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ನಟಿಸುತ್ತಿದ್ದ ಶ್ರೀ ಸ್ನೇಹಿತರು, ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಸರಳವಾಗಿ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ.ಇವರು ಆರೆಂಜ್ ಮ್ಯಾರೇಜ್ ಆಗಿದ್ದಾರೆ.
ಇವರು ಶ್ರೀರಸ್ತು ಶುಭಮಸ್ತು ಎಂಬ ಧಾರವಾಹಿಯ ಮೂಲಕ ಜನಪ್ರಿಯರಾಗಿದ್ದು, ಹಲವು ಸಿನಿಮಾಗಳಳ್ಲಿಯೂ ನಟಿಸಿದ್ದಾರೆ. ಿದೀಗ ಸದ್ದಿಲ್ಲದೇ ಸಿಂಪಲ್ಲಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇದನ್ನೂ ಓದಿ : ತಮಿಳುನಾಡಿನಲ್ಲಿ ಎರಡು ಸರ್ಕಾರಿ ಬಸ್ಗಳ ನಡುವೆ ಭೀಕರ ಅಪಘಾತ | 11 ಸಾವು, ಹಲವರಿಗೆ ಗಂಭೀರ ಗಾಯ



















