ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಾಣಿಜ್ಯ-ವ್ಯಾಪಾರ

ಎಲ್ಐಸಿ ಪಾಲಿಸಿ ಸರೆಂಡರ್ ಮಾಡೋದು ಹೇಗೆ?

June 21, 2025
Share on WhatsappShare on FacebookShare on Twitter

ಏಜೆಂಟ್ ಮಾತು ಕೇಳಿ ಎಲ್ಐಸಿ ಪಾಲಿಸಿ ಖರೀದಿಸಿಯಾಗಿದೆ. ಐದಾರು ವರ್ಷಗಳಿಂದ ಪಾಲಿಸಿ ಕಟ್ಟಲಾಗುತ್ತಿದೆ. ಇನ್ನೂ 10 ವರ್ಷ ಪ್ರೀಮಿಯಂ ಕಟ್ಟಬೇಕು. ಈಗ ನೋಡಿದ್ರೆ ಹೂಡಿಕೆಯ ಮಾದರಿಯೇ ಬದಲಾಗಿದ್ದು, ಎಸ್ಐಪಿ, ಮ್ಯುಚುವಲ್ ಫಂಡ್ ಗಳಲ್ಲಿ ಹೆಚ್ಚಿನ ರಿಟರ್ನ್ಸ್ ಬರುತ್ತಿದೆ. ಆದರೆ, ಎಲ್ಐಸಿ ಯೋಜನೆಯನ್ನು ಏನು ಮಾಡಬೇಕು? ಇಂತಹ ಹಲವು ಚಿಂತೆಗಳು ಹೆಚ್ಚಿನ ಜನರನ್ನು ಕಾಡುತ್ತಿವೆ. ಆದರೆ, ಹೀಗೆ ಚಿಂತೆ ಕಾಡುತ್ತಿದ್ದರೆ ಈಗ ಎಲ್ಐಸಿ ಯೋಜನೆಯನ್ನು ಸರೆಂಡರ್ ಮಾಡಬಹುದಾಗಿದೆ. ಬಳಿಕ ನಮಗೆ ಇಷ್ಟವಾದ ಕಡೆ ಹೂಡಿಕೆ ಮಾಡಬಹುದಾಗಿದೆ. ಹೇಗಂತೀರಾ? ಈ ಸ್ಟೋರಿ ನೋಡಿ.


ಎಲ್ಐಸಿ ಪಾಲಿಸಿ ಸರೆಂಡರ್ ಈಗ ಸುಲಭ
ಹೂಡಿಕೆಯ ಹಣದಲ್ಲಿ ವಾಪಸ್ ಬರೋದು ನಿಶ್ಚಿತ
ಹಣದ ಅವಶ್ಯಕತೆ ಇದ್ದವರಿಗೂ ಇದು ಉತ್ತಮ

ಎಲ್ಐಸಿಯ ಸಿಂಗಲ್ ಪ್ರೀಮಿಯಂ ಪ್ಲಾನ್ ಪಾಲಿಸಿಗಳನ್ನು, ಪ್ರೀಮಿಯಂ ಪಾವತಿಸಲಾಗದೆ ಇದ್ದರೆ ಎರಡನೇ ವರ್ಷ ಸರೆಂಡರ್ ಮಾಡಬಹುದು. ಸೀಮಿತ ಅವಧಿಯ ಪ್ರೀಮಿಯಂ ಯೋಜನೆಗಳನ್ನು ಗಮನಿಸುವುದಾದರೆ 10 ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಪಾಲಿಸಿಗಳನ್ನು 2 ವರ್ಷಗಳ ನಂತರ ಸರೆಂಡರ್ ಮಾಡಬಹುದು. 10 ವರ್ಷಗಳಿಗಿಂತ ಹೆಚ್ಚಿನ ಅವಧಿಯ ಪಾಲಿಸಿಗಳನ್ನು 3 ವರ್ಷಗಳ ನಂತರ ಸರೆಂಡರ್ ಮಾಡಬಹುದು. ಹೂಡಿಕೆ ಮಾತ್ರವಲ್ಲ, ಹಣದ ಅವಶ್ಯಕತೆ ಇದ್ದವರೂ ಸರೆಂಡರ್ ಮಾಡಬಹುದು.


ಎಲ್ಐಸಿ ಪಾಲಿಸಿ ಸರೆಂಡರ್ ಮಾಡೋದು ಹೇಗೆ?
ಸರೆಂಡರ್ ಮಾಡಲು ಯಾವೆಲ್ಲ ದಾಖಲೆ ಬೇಕು?
ಇದೆಲ್ಲ ಮಾಡಿದ ಬಳಿಕವೇ ಮೊತ್ತ ವಾಪಸ್

ಮೂಲ ಪಾಲಿಸಿ ಬಾಂಡ್ ದಾಖಲೆಗಳು, ಸರೆಂಡರ್ ಮಾಡುವುದಕ್ಕೆ ಮನವಿ , ಸರೆಂಡರ್ ಫಾರ್ಮ್, ಎಲ್ಐಸಿ ನೆಫ್ಟ್ ಫಾರ್ಮ್, ಬ್ಯಾಂಕ್ ಖಾತೆ ವಿವರ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್ನಂತಹ ಮೂಲ ಐಟಿ ಪುರಾವೆ, ರದ್ದುಗೊಳಿಸಿದ ಚೆಕ್ ಲೀಫ್ ಕೊಡಬೇಕು. ಸರೆಂಡರ್ ಮಾಡುತ್ತಿರುವುದೇಕೆ ಎಂಬುದನ್ನು ವಿವರಿಸಿ ಎಲ್ಐಸಿಗೆ ಪತ್ರ ಕೊಡಬೇಕು. ಎಲ್ಐಸಿ ಆಫೀಸಿಗೆ ತೆರಳಿ ಇವೆಲ್ಲ ಪ್ರಕ್ರಿಯೆ ಅನುಸರಿಸಿದ ಬಳಿಕ ಮೊತ್ತ ವಾಪಸ್ ಸಿಗುತ್ತದೆ.


ನಾವು ಕಟ್ಟಿದ ಎಲ್ಲ ಹಣವೂ ವಾಪಸ್ ಬರುತ್ತಾ?
ಎಲ್ಐಸಿ ಎಷ್ಟು ಹಣ ನಮಗೆ ಕೊಡುತ್ತದೆ?
ಯಾವುದಾದರೂ ಶುಲ್ಕ ಕಟ್ ಆಗುತ್ತದೆಯೇ?

ಒಂದು ವರ್ಷದ ನಂತರ ಪ್ರೀಮಿಯಂ ಪಾವತಿಸದ ಕಾರಣ ಪಾಲಿಸಿಯನ್ನು ಕೊನೆಗೊಳಿಸಿದರೆ ಅಥವಾ ಲ್ಯಾಪ್ಸ್ ಮಾಡಿದರೆ, ನೀವು ಪಾವತಿಸಿದ ಪ್ರೀಮಿಯಂನ 80-85% ವರೆಗೆ ಹಿಂತಿರುಗಬಹುದು. ಉದಾಹರಣೆಗೆ ನೀವು ಮಾಸಿಕ ಪ್ರೀಮಿಯಂ 10,000 ರೂಪಾಯಿಯನ್ನು ಪಾವತಿಸಿದರೆ (ವರ್ಷಕ್ಕೆ ರೂ. 1,20,000), ನೀವು ಸರೆಂಡರ್ ಮೌಲ್ಯವಾಗಿ ಒಂದು ಲಕ್ಷಕ್ಕಿಂತ ಸ್ವಲ್ಪ ಹೆಚ್ಚು ಹಣ ವಾಪಸ್ ಪಡೆಯುತ್ತೀರಿ.

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು 2024ರ ಅಕ್ಟೋಬರ್ 1 ರಿಂದ ಲೈಫ್ ಪಾಲಿಸಿಗಳ ಸರೆಂಡರ್ ಮೌಲ್ಯದ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಜೀವ ವಿಮಾದಾರರು ನೀಡುವ ಪ್ರತಿಯೊಂದು ಪಾಲಿಸಿಯಲ್ಲೂ ನಿಖರ ಸರೆಂಡರ್ ಮೌಲ್ಯವನ್ನು ಒದಗಿಸುವುದು ಕಡ್ಡಾಯವಾಗಿದೆ. ಅಲ್ಲದೆ, ಮುಂದಿನ ಪ್ರೀಮಿಯಂ ಪಾವತಿಸದಿದ್ದರೆ ಪಾಲಿಸಿ ಲ್ಯಾಪ್ಸ್ ಆಗಬಾರದು.


ಹೊಸ ನಿಯಮಗಳು ಹೇಳೋದೇನು?
ಯಾರಿಗೆ ಯಾವ ನಿಯಮ ಅನ್ವಯ?
ಇಲ್ಲಿವೆ ಎಲ್ಐಸಿ ಸರೆಂಡರ್ ರೂಲ್ಸ್

ಹೊಸ ನಿಯಮ ಪ್ರಕಾರ, ಜೀವ ವಿಮೆಗೆ ಕೇವಲ ಒಂದು ವರ್ಷದ ಪ್ರೀಮಿಯಂ ಪಾವತಿಸಿದ ನಂತರವೂ ಪಾಲಿಸಿದಾರರು ಹೆಚ್ಚಿನ ಹಣವನ್ನು ಮರುಪಾವತಿ ಮಾಡಬೇಕಾಗುತ್ತದೆ. ಹಿಂದಿನ ಪಾಲಿಸಿ ಸರೆಂಡರ್ ಅಥವಾ ರದ್ದತಿ ಮೊದಲ ಎರಡು ವರ್ಷಗಳಿಗೆ ಅನ್ವಯಿಸುವುದಿಲ್ಲ. ಮೂರನೇ ವರ್ಷದಿಂದ, ಶರಣಾಗತಿ ಮೌಲ್ಯವನ್ನು ನಾಮಮಾತ್ರವಾಗಿ ಮತ್ತು ಏಕಪಕ್ಷೀಯವಾಗಿ ಪಾವತಿಸಲಾಯಿತು. ಆದರೆ ಪಾಲಿಸಿದಾರರ ಹಿತವನ್ನು ಗಮನದಲ್ಲಿಟ್ಟುಕೊಂಡು ಐಆರ್ಡಿಎಐ ಹೊಸ ನಿಯಮಾವಳಿಗಳನ್ನು ತಂದಿದೆ.

ಒಟ್ಟಿನಲ್ಲಿ ತುರ್ತು ಸಂದರ್ಭ, ಗ್ರಾಹಕರ ಹಿತರಕ್ಷಣೆ ದೃಷ್ಟಿಯಿಂದ ಹೊಸ ನಿಯಮಗಳನ್ನ ಜಾರಿಗೆ ತರಲಾಗಿದೆ. ಪಾಲಿಸಿದಾರರು ಅವಶ್ಯಕತೆಗಳಿಗೆ ಅನುಗುಣವಾಗಿ ಸರೆಂಡರ್ ಮಾಡಬಹುದಾಗಿದೆ. ಹೆಚ್ಚು ರಿಟರ್ನ್ಸ್ ಬರುವ ಹೂಡಿದರೆ ಸರೆಂಡರ್ ಮಾಡೋದು ಒಳ್ಳೆಯದು. ಇಲ್ಲದಿದ್ದರೆ, ಪಾಲಿಸಿ ಮುಂದುವರಿಸೋದೇ ಒಳ್ಳೆಯದು.

Tags: emergency situationIRDAILICMoneyMutual Fund
SendShareTweet
Previous Post

ಎಲ್ಐಸಿ ಪಾಲಿಸಿ ಮೇಲೆ ಕಡಿಮೆಬಡ್ಡಿಗೆ ಸಾಲ ಪಡೆಯೋದು ಹೇಗೆ?

Next Post

ಈಶ್ವರಪ್ಪ ಘರ್ ವಾಪಸಿಗೆ ಒಲವು ತೋರಿಸುತ್ತಿರುವ ವಿಚಾರ; ವಿಜಯೇಂದ್ರ ಹೇಳಿದ್ದೇನು?

Related Posts

ವಿದ್ಯಾವಂತ ಸಮಾಜ ನಿರ್ಮಾಣದ ಗುರಿ, ದೇಶ ಅಭಿವೃದ್ದಿಗೆ ಶಿಕ್ಷಣ ಮುಖ್ಯ: ರಕ್ಷಾ ಫೌಂಡೇಷನ್
ಬೆಂಗಳೂರು ನಗರ

ವಿದ್ಯಾವಂತ ಸಮಾಜ ನಿರ್ಮಾಣದ ಗುರಿ, ದೇಶ ಅಭಿವೃದ್ದಿಗೆ ಶಿಕ್ಷಣ ಮುಖ್ಯ: ರಕ್ಷಾ ಫೌಂಡೇಷನ್

ಸರ್ಕಾರದ ಮತ್ತೊಂದು ಯಡವಟ್ಟು ಬಯಲು
ರಾಜ್ಯ

ಕೇಂದ್ರ ಸರ್ಕಾರ ಭಾರತದ ಪರ ನಿಲ್ಲುವಂತೆ ಒತ್ತಾಯ

ಅನಾಥವಾಗುತ್ತಿವೆ ನಮ್ಮ ಕ್ಲಿನಿಕ್!
ರಾಜ್ಯ

ಅನಾಥವಾಗುತ್ತಿವೆ ನಮ್ಮ ಕ್ಲಿನಿಕ್!

ಮುಸ್ಲಿಂ ಪ್ರೇಯಸಿಯ ಮನೆಯಲ್ಲಿ ದಲಿತ ಯುವಕನ ಶವ ಪತ್ತೆ: ನ್ಯಾಯಯುತ ತನಿಖೆಗೆ ಬಿಜೆಪಿ ಆಗ್ರಹ
ರಾಜ್ಯ

ಮುಸ್ಲಿಂ ಪ್ರೇಯಸಿಯ ಮನೆಯಲ್ಲಿ ದಲಿತ ಯುವಕನ ಶವ ಪತ್ತೆ: ನ್ಯಾಯಯುತ ತನಿಖೆಗೆ ಬಿಜೆಪಿ ಆಗ್ರಹ

ಈಶ್ವರಪ್ಪ ಘರ್ ವಾಪಸಿಗೆ ಒಲವು ತೋರಿಸುತ್ತಿರುವ ವಿಚಾರ; ವಿಜಯೇಂದ್ರ ಹೇಳಿದ್ದೇನು?
ರಾಜಕೀಯ

ಈಶ್ವರಪ್ಪ ಘರ್ ವಾಪಸಿಗೆ ಒಲವು ತೋರಿಸುತ್ತಿರುವ ವಿಚಾರ; ವಿಜಯೇಂದ್ರ ಹೇಳಿದ್ದೇನು?

ಎಲ್ಐಸಿ ಪಾಲಿಸಿ ಮೇಲೆ ಕಡಿಮೆಬಡ್ಡಿಗೆ ಸಾಲ ಪಡೆಯೋದು ಹೇಗೆ?
ರಾಜ್ಯ

ಎಲ್ಐಸಿ ಪಾಲಿಸಿ ಮೇಲೆ ಕಡಿಮೆಬಡ್ಡಿಗೆ ಸಾಲ ಪಡೆಯೋದು ಹೇಗೆ?

Next Post
ಈಶ್ವರಪ್ಪ ಘರ್ ವಾಪಸಿಗೆ ಒಲವು ತೋರಿಸುತ್ತಿರುವ ವಿಚಾರ; ವಿಜಯೇಂದ್ರ ಹೇಳಿದ್ದೇನು?

ಈಶ್ವರಪ್ಪ ಘರ್ ವಾಪಸಿಗೆ ಒಲವು ತೋರಿಸುತ್ತಿರುವ ವಿಚಾರ; ವಿಜಯೇಂದ್ರ ಹೇಳಿದ್ದೇನು?

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಸಾರಿಗೆ ಬಸ್, ಗ್ಯಾಸ್ ಟ್ಯಾಂಕರ್ ಮಧ್ಯೆ ಅಪಘಾತ; ಹಲವರು ಗಂಭೀರ

ಸಾರಿಗೆ ಬಸ್, ಗ್ಯಾಸ್ ಟ್ಯಾಂಕರ್ ಮಧ್ಯೆ ಅಪಘಾತ; ಹಲವರು ಗಂಭೀರ

ವಿದ್ಯಾವಂತ ಸಮಾಜ ನಿರ್ಮಾಣದ ಗುರಿ, ದೇಶ ಅಭಿವೃದ್ದಿಗೆ ಶಿಕ್ಷಣ ಮುಖ್ಯ: ರಕ್ಷಾ ಫೌಂಡೇಷನ್

ವಿದ್ಯಾವಂತ ಸಮಾಜ ನಿರ್ಮಾಣದ ಗುರಿ, ದೇಶ ಅಭಿವೃದ್ದಿಗೆ ಶಿಕ್ಷಣ ಮುಖ್ಯ: ರಕ್ಷಾ ಫೌಂಡೇಷನ್

ಸರ್ಕಾರದ ಮತ್ತೊಂದು ಯಡವಟ್ಟು ಬಯಲು

ಕೇಂದ್ರ ಸರ್ಕಾರ ಭಾರತದ ಪರ ನಿಲ್ಲುವಂತೆ ಒತ್ತಾಯ

ಕೇಂದ್ರ ಸಚಿವ ಸೋಮಣ್ಣ ಕಾಲಿಗೆ ಬಿದ್ದ ಜಿಲ್ಲಾಧಿಕಾರಿ

ಕೇಂದ್ರ ಸಚಿವ ಸೋಮಣ್ಣ ಕಾಲಿಗೆ ಬಿದ್ದ ಜಿಲ್ಲಾಧಿಕಾರಿ

Recent News

ಸಾರಿಗೆ ಬಸ್, ಗ್ಯಾಸ್ ಟ್ಯಾಂಕರ್ ಮಧ್ಯೆ ಅಪಘಾತ; ಹಲವರು ಗಂಭೀರ

ಸಾರಿಗೆ ಬಸ್, ಗ್ಯಾಸ್ ಟ್ಯಾಂಕರ್ ಮಧ್ಯೆ ಅಪಘಾತ; ಹಲವರು ಗಂಭೀರ

ವಿದ್ಯಾವಂತ ಸಮಾಜ ನಿರ್ಮಾಣದ ಗುರಿ, ದೇಶ ಅಭಿವೃದ್ದಿಗೆ ಶಿಕ್ಷಣ ಮುಖ್ಯ: ರಕ್ಷಾ ಫೌಂಡೇಷನ್

ವಿದ್ಯಾವಂತ ಸಮಾಜ ನಿರ್ಮಾಣದ ಗುರಿ, ದೇಶ ಅಭಿವೃದ್ದಿಗೆ ಶಿಕ್ಷಣ ಮುಖ್ಯ: ರಕ್ಷಾ ಫೌಂಡೇಷನ್

ಸರ್ಕಾರದ ಮತ್ತೊಂದು ಯಡವಟ್ಟು ಬಯಲು

ಕೇಂದ್ರ ಸರ್ಕಾರ ಭಾರತದ ಪರ ನಿಲ್ಲುವಂತೆ ಒತ್ತಾಯ

ಕೇಂದ್ರ ಸಚಿವ ಸೋಮಣ್ಣ ಕಾಲಿಗೆ ಬಿದ್ದ ಜಿಲ್ಲಾಧಿಕಾರಿ

ಕೇಂದ್ರ ಸಚಿವ ಸೋಮಣ್ಣ ಕಾಲಿಗೆ ಬಿದ್ದ ಜಿಲ್ಲಾಧಿಕಾರಿ

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • News & Politics
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಸಾರಿಗೆ ಬಸ್, ಗ್ಯಾಸ್ ಟ್ಯಾಂಕರ್ ಮಧ್ಯೆ ಅಪಘಾತ; ಹಲವರು ಗಂಭೀರ

ಸಾರಿಗೆ ಬಸ್, ಗ್ಯಾಸ್ ಟ್ಯಾಂಕರ್ ಮಧ್ಯೆ ಅಪಘಾತ; ಹಲವರು ಗಂಭೀರ

ವಿದ್ಯಾವಂತ ಸಮಾಜ ನಿರ್ಮಾಣದ ಗುರಿ, ದೇಶ ಅಭಿವೃದ್ದಿಗೆ ಶಿಕ್ಷಣ ಮುಖ್ಯ: ರಕ್ಷಾ ಫೌಂಡೇಷನ್

ವಿದ್ಯಾವಂತ ಸಮಾಜ ನಿರ್ಮಾಣದ ಗುರಿ, ದೇಶ ಅಭಿವೃದ್ದಿಗೆ ಶಿಕ್ಷಣ ಮುಖ್ಯ: ರಕ್ಷಾ ಫೌಂಡೇಷನ್

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat