ಎಲ್ಲೆಲ್ಲೂ ನೋಡ್ತೀರಾ ‘ಕಾಂತಾರ’ ಗುಂಗು : ವಿಜಯದಶಮಿಗೆ ‘ಕಾಡುಶಿವ’ ಬಿಗ್ ಬ್ಯಾಂಗು..!
ಪ್ಯಾನ್ ಇಂಡಿಯಾ ಲೋಕವನ್ನೇ ಶೇಕ್ ಮಾಡೋ ದಾರಿಯಲ್ಲಿ ಕಾಂತಾರ ಮಹಾಭಾಗ -1 ಎಂಟ್ರಿ ಕೊಡುತ್ತಿದೆ. ಅಡ್ವಾನ್ಸ್ ಬುಕಿಂಗ್ನಲ್ಲಿ ನಿಮಿಷಕ್ಕೊಂದು ದಾಖಲೆ ಬರಿತಿರೋ ಕಾಂತಾರದ ಮೋಡಿ, ಒಂದು ಸಿನಿಮಾ ...
Read moreDetailsಪ್ಯಾನ್ ಇಂಡಿಯಾ ಲೋಕವನ್ನೇ ಶೇಕ್ ಮಾಡೋ ದಾರಿಯಲ್ಲಿ ಕಾಂತಾರ ಮಹಾಭಾಗ -1 ಎಂಟ್ರಿ ಕೊಡುತ್ತಿದೆ. ಅಡ್ವಾನ್ಸ್ ಬುಕಿಂಗ್ನಲ್ಲಿ ನಿಮಿಷಕ್ಕೊಂದು ದಾಖಲೆ ಬರಿತಿರೋ ಕಾಂತಾರದ ಮೋಡಿ, ಒಂದು ಸಿನಿಮಾ ...
Read moreDetailsನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಪ್ರಯುಕ್ತ, ಅವರ ಜೀವನ ಚರಿತ್ರೆಯನ್ನು ಆಧರಿಸಿದ 'ಮಾ ವಂದೇ' ಎಂಬ ಮಹತ್ವದ ಚಲನಚಿತ್ರವನ್ನು ಸಿಲ್ವರ್ ಕ್ಯಾಸ್ಟ್ ಕ್ರಿಯೇಷನ್ಸ್ ...
Read moreDetailsಬೆಂಗಳೂರು: ಪ್ಯಾನ್ ಇಂಡಿಯಾ ಚಿತ್ರ ಕಣ್ಣಪ್ಪ ಚಿತ್ರದ ಟೀಸರ್ ಮಾ. 1ರಂದು ಬಿಡುಗಡೆಯಾಗಲಿದ್ದು, ಏ. 25ರಂದು ವಿಶ್ವದಾದ್ಯಂತ ಸಿನಿಮಾ ಬಿಡುಗಡೆಯಾಗಲಿದೆ. ಕಣ್ಣಪ್ಪನ ಪೌರಾಣಿಕ ಕಥೆ ಆಧರಿಸಿದ ಮಹಾಕಾವ್ಯ ...
Read moreDetailsಬೆಂಗಳೂರು: ಪ್ಯಾನ್ ಇಂಡಿಯಾ ಚಿತ್ರ ಶಬ್ದಂ ಈ ವಾರ ತೆರೆಗೆ ಬರಲು ಸಿದ್ಧವಾಗಿದೆ. ನಟ ಆದಿ ಪಿನಿಸೆಟ್ಟಿ ನಾಯಕನಾಗಿ, ಕನ್ನಡದ "ತಂದೆಗೆ ತಕ್ಕ ಮಗ", "ರಾಮಕೃಷ್ಣ", "ದೇವರಮಗ" ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.