ತಿಂಗಳಿಗೆ 5 ಸಾವಿರ ರೂ. ಹೂಡಿಕೆ: ಎಸ್ಐಪಿ ಬೆಸ್ಟೋ? ಆರ್ ಡಿ ಒಳ್ಳೆಯದೋ?
ಬೆಂಗಳೂರು: ಬದಲಾದ ಜೀವನಶೈಲಿ, ಹೆಚ್ಚಾದ ಹಣದುಬ್ಬರದಿಂದಾಗಿ ಎಷ್ಟು ಸಂಬಳ, ಆದಾಯ ಇದ್ದರೂ ತುಂಬ ಜನರ ಕೈಯಲ್ಲಿ ದುಡ್ಡೇ ಉಳಿಯೋದಿಲ್ಲ. ಅವರಿಗೆ ಉಳಿತಾಯ ಮಾಡಬೇಕು ಎಂದರೂ ಕೆಲವೊಮ್ಮೆ ಹಿಂದೇಟು ...
Read moreDetailsಬೆಂಗಳೂರು: ಬದಲಾದ ಜೀವನಶೈಲಿ, ಹೆಚ್ಚಾದ ಹಣದುಬ್ಬರದಿಂದಾಗಿ ಎಷ್ಟು ಸಂಬಳ, ಆದಾಯ ಇದ್ದರೂ ತುಂಬ ಜನರ ಕೈಯಲ್ಲಿ ದುಡ್ಡೇ ಉಳಿಯೋದಿಲ್ಲ. ಅವರಿಗೆ ಉಳಿತಾಯ ಮಾಡಬೇಕು ಎಂದರೂ ಕೆಲವೊಮ್ಮೆ ಹಿಂದೇಟು ...
Read moreDetailsಇದು ಕಾದಂಬರಿಯಲ್ಲ. ವಾಸ್ತವದಲ್ಲಿ ನಡೆದ ಘಟನಾ ಸರಣಿಗಳ ಹಿಂದಿನ ಘೋರ ಸತ್ಯಗಳ ಅನಾವರಣ. ಲೇಖಕರು ಇಲ್ಲಿ ಮೂರೂವರೆ ದಶಕಗಳ ಹಿಂದೆ ಕಾಶ್ಮೀರಿ ಪಂಡಿತರಿಗೆ ಕೊಡಬಾರದ ಹಿಂಸೆ ಕೊಟ್ಟು ಅವರನ್ನು ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.