ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

Meerut murder: ಮಾಟ-ಮಂತ್ರ, ಬಾಲಿವುಡ್ ಕನಸು, ಹಣದ ದಾಹ: ಮೀರತ್ ಕೊಲೆ ಕೇಸಿಗೆ ಮತ್ತಷ್ಟು ಟ್ವಿಸ್ಟ್!

March 21, 2025
Share on WhatsappShare on FacebookShare on Twitter

ಮೀರತ್: ಮರ್ಚೆಂಟ್ ನೇವಿಯ ಮಾಜಿ ಅಧಿಕಾರಿಯನ್ನು ಪ್ರಿಯಕರನ ಜೊತೆ ಸೇರಿ ಪತ್ನಿಯೇ ಕೊಲೆಗೈದಿರುವ ಘಟನೆಯನ್ನು ಕೆದಕುತ್ತಾ ಹೋದಂತೆ ಹತ್ತು ಹಲವು ಆಘಾತಕಾರಿ ಸಂಗತಿಗಳು ಬಯಲಾಗುತ್ತಲೇ ಇವೆ. ಈ ಕೊಲೆಯ ಹಿಂದೆ ಪತ್ನಿಯ ಬಾಲಿವುಡ್ ಆಕಾಂಕ್ಷೆ, ಹಣಕಾಸು ವಹಿವಾಟು, ಕಾಂಚಾಣ ದಾಹ, ಮಾಟ-ಮಂತ್ರ… ಹೀಗೆ ಅನೇಕ ವಿಚಾರಗಳು ಸುತ್ತಿಕೊಂಡಿರುವುದು ಪೊಲೀಸ್ ವಿಚಾರಣೆ ವೇಳೆ ತಿಳಿದುಬಂದಿದೆ.

ವಾಣಿಜ್ಯ ಹಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೌರಭ್ ಗುಪ್ತಾರನ್ನು ಅವರ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಉತ್ತರಪ್ರದೇಶದ ಮೀರತ್ ನಲ್ಲಿ ಇತ್ತೀಚೆಗೆ ಚೂರಿ ಇರಿದು ಕೊಲೆಗೈದಿದ್ದದರು. ಬಳಿಕ ಅವರ ದೇಹವನ್ನು 15 ತುಂಡುಗಳಾಗಿ ಮಾಡಿ, ಒಂದು ಟ್ಯಾಂಕ್ ನೊಳಕ್ಕೆ ಹಾಕಿ, ಅದರ ಮೇಲೆ ಹಸಿ ಸಿಮೆಂಟ್ ಅನ್ನು ಸುರಿದಿದ್ದರು. ಇದಲ್ಲದೇ, ಕೊಲೆಗೈದ ಬಳಿಕ ಮುಸ್ಕಾನ್‌ನ ಪ್ರಿಯಕರ ಸಾಹಿಲ್ ಶುಕ್ಲಾ, ಸೌರಭ್ ಅವರ ತಲೆ ಮತ್ತು ಕೈಗಳನ್ನು ತನ್ನ ಕೊಠಡಿಗೆ ಒಯ್ದು, ಮಾಟ-ಮಂತ್ರವನ್ನೂ ನಡೆಸಿದ್ದ ಎಂಬ ಅಂಶ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಕೋಣೆಯಲ್ಲಿತ್ತು ಡ್ರ್ಯಾಗನ್ ಚಿತ್ರ, ವಿಚಿತ್ರ ಸಂಕೇತಗಳು, ಬೆಕ್ಕು:
ಸಾಹಿಲ್‌ನ ಕೋಣೆಯಲ್ಲಿ ವಿಲಕ್ಷಣ ಚಿತ್ರಗಳು, ಡ್ರ್ಯಾಗನ್ ಗಳ ರೇಖಾಚಿತ್ರಗಳು ಮತ್ತು ಇತರ ವಿಚಿತ್ರ ಚಿಹ್ನೆಗಳು ಪತ್ತೆಯಾಗಿವೆ. ಇದನ್ನೆಲ್ಲ ನೋಡಿರುವ ಪೊಲೀಸರು, ಸಾಹಿಲ್ ಮಾಟಮಂತ್ರವನ್ನೂ ಅಭ್ಯಾಸ ಮಾಡಿದ್ದ ಎಂದು ಶಂಕಿಸಿದ್ದಾರೆ. ಅವನ ಕೋಣೆಯಲ್ಲಿ ಒಂದೂ ಬೆಕ್ಕು ಕಂಡುಬಂದಿದೆ ಜೊತೆಗೆ ಹಲವಾರು ಬಿಯರ್ ಬಾಟಲಿಗಳೂ ಸಿಕ್ಕಿವೆ. ಸೌರಭ್ ರನ್ನು ಕೊಂದ ಬಳಿಕ ಅವರ ಕತ್ತರಿಸಿದ ತಲೆ ಮತ್ತು ಕೈಗಳನ್ನು ಮೊದಲು ಕೆಲವು ತಾಂತ್ರಿಕ ಆಚರಣೆಗಳನ್ನು ಮಾಡಲೆಂದು ಸಾಹಿಲ್ ತನ್ನ ಕೋಣೆಗೆ ಹೊತ್ತೊಯ್ದಿದ್ದ. ಅಲ್ಲಿ ಮಾಟ-ಮಂತ್ರ ಪ್ರಕ್ರಿಯೆ ಮುಗಿಸಿದ ನಂತರ ಅವುಗಳನ್ನು ಮುಸ್ಕಾನ್‌ನ ಮನೆಗೆ ವಾಪಸ್ ತಂದು ಇಬ್ಬರೂ ಸೇರಿ ದೇಹದ ಭಾಗಗಳನ್ನು ಡ್ರಮ್ ನಲ್ಲಿ ಹಾಕಿ, ಸಿಮೆಂಟ್ ಸುರಿದಿದ್ದರು.

ಮಾದಕವಸ್ತುಗಳಿಗೆ ವ್ಯಸನಿಯಾಗಿದ್ದ ಸಾಹಿಲ್ ಅತೀಂದ್ರೀಯ ಶಕ್ತಿಗಳನ್ನು ನಂಬುತ್ತಿದ್ದ. ಹೀಗಾಗಿ ಹೆಚ್ಚಾಗಿ ಯಾರೊಂದಿಗೂ ಮಾತನಾಡುತ್ತಿರಲಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ. ಸಾಹಿಲ್ ತನ್ನ ಮನೆಯಲ್ಲೇ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದ. ಅವನ ಜೊತೆಗೆ ಅವನ ಅಜ್ಜಿಯೂ ವಾಸವಾಗಿದ್ದರು. ಸಾಹಿಲ್ ತಾಯಿ ಬಹಳ ಹಿಂದೆಯೇ ನಿಧನರಾಗಿದ್ದರು, ತಂದೆ ನೋಯ್ಡಾದಲ್ಲಿ ವಾಸಿಸುತ್ತಿದ್ದರು.

ಸತ್ತುಹೋಗಿರುವ ನಿನ್ನ ತಾಯಿ ನಾನೇ:
ವಾಸ್ತವದಲ್ಲಿ, ಸಾಹಿಲ್ ಗಿದ್ದ ಮೂಢನಂಬಿಕೆಗಳನ್ನು ಮುಸ್ಕಾನ್ ಸರಿಯಾಗಿಯೇ ದುರುಪಯೋಗ ಪಡಿಸಿಕೊಂಡಿದ್ದಳು ಎಂದು ಪೊಲೀಸರು ಶಂಕಿಸಿದ್ದಾರೆ. ಮುಸ್ಕಾನ್ ನಕಲಿ ಸ್ನ್ಯಾಪ್ ಚಾಟ್ ಖಾತೆ ತೆರೆದು, ಸಾಹಿಲ್‌ಗೆ ಸಂದೇಶಗಳನ್ನು ಕಳುಹಿಸುತ್ತಿದ್ದಳು. “ನಾನು ನಿನ್ನ ಮೃತ ತಾಯಿ” ಎಂದು ಸಾಹಿಲ್ ಗೆ ಹೇಳಿ ‌ನಂಬಿಸಿದ್ದಳು. ತಾಯಿಯಂತೆ ನಟಿಸುತ್ತಾ, ಪತಿ ಸೌರಭ್ ನನ್ನು ಕೊಲ್ಲಲು ಸಾಹಿಲ್ ಮನವೊಲಿಸಿದಳು ಎಂದೂ ಪೊಲೀಸರು ಹೇಳಿದ್ದಾರೆ.

ಬಾಲಿವುಡ್ ನಟಿಯಾಗುವ ಬಯಕೆ:
ಮುಸ್ಕಾನ್‌ಗೆ ಮೊದಲಿನಿಂದಲೇ ಬಾಲಿವುಡ್ ನಟಿಯಾಗಬೇಕೆಂಬ ಮಹತ್ವಾಕಾಂಕ್ಷೆ ಇತ್ತು. ಈ ಆಸೆಯಿಂದ ಆಕೆ ಹಲವಾರು ಬಾರಿ ಮನೆಯಿಂದ ಓಡಿಹೋಗಿದ್ದಳು. ಮದುವೆಯಾದ ಬಳಿಕವೂ ಇದೇ ರೀತಿ ಓಡಿಹೋಗಿದ್ದು, ಇದು ದಂಪತಿಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು ಎಂದೂ ಹೇಳಲಾಗಿದೆ.

ಐಫೋನ್ ಖರೀದಿಗೆ ಹಣ ಬಳಕೆ:
ಏತನ್ಮಧ್ಯೆ, ಸೌರಭ್ ಅವರ ಸಹೋದರ ಬಬ್ಲು, ಮಾಜಿ ನೌಕಾ ಅಧಿಕಾರಿಯಾಗಿದ್ದ ಸೌರಭ್ ಲಂಡನ್ ನಿಂದ ಮರಳುವಾಗ ಸಾಕಷ್ಟು ಹಣವನ್ನೂ ತಂದಿದ್ದರು ಎಂದು ಹೇಳಿದ್ದಾರೆ. ಸೌರಭ್ ತನ್ನ ಪಾಸ್ಪೋರ್ಟ್ ನವೀಕರಣಕ್ಕಾಗಿ ಹಾಗೂ 6 ವರ್ಷದ ಪುತ್ರಿಯ ಜನ್ಮದಿನದ ಆಚರಣೆಗೆಂದು ಊರಿಗೆ ಮರಳಿದ್ದರು. ಆದರೆ, ಪತ್ನಿ ಮುಸ್ಕಾನ್ ಸೌರಭ್ ಅವರ ಹಣವನ್ನು ಆಸ್ತಿ ಮತ್ತು ಐಫೋನ್ ಖರೀದಿಸಲು ಬಳಸಿದ್ದಾರೆ ಎಂದು ಬಬ್ಲು ಆರೋಪಿಸಿದ್ದಾರೆ. ಅಲ್ಲದೇ ಮುಸ್ಕಾನ್ ಪೋಷಕರು ಸಹ ಈ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ. ಅವರ ಕುಟುಂಬವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಹೀಗಾಗಿ ಸೌರಭ್ ಕೊಲೆಯಲ್ಲಿ ಅವರ ಪಾತ್ರವೂ ಇದೆ ಎಂದು ಬಬ್ಲು ಆರೋಪಿಸಿದ್ದಾರೆ.

Tags: ArrestMeerut murderMoneyPolice
SendShareTweet
Previous Post

ಹನಿಟ್ರ್ಯಾಪ್ ತನಿಖೆ ಸಿಬಿಐಗೆ ವಹಿಸಬೇಕೆಂದು ಯತ್ನಾಳ್ ಪತ್ರ

Next Post

ಅಪ್ಪು ಸಿನಿಮಾ ಮರು ಬಿಡುಗಡೆಯಾಗಿ ಗಳಿಸಿದ್ದು ಎಷ್ಟು?

Related Posts

ವಿಚಾರಣಾಧೀನ ಕೈದಿಗೆ ಬಿಸ್ಕೆಟ್‌ ಪ್ಯಾಕ್‌ನಲ್ಲಿ ಗಾಂಜಾ ರವಾನೆ | ಇಬ್ಬರ ಬಂಧನ
ಅಪರಾಧ

ವಿಚಾರಣಾಧೀನ ಕೈದಿಗೆ ಬಿಸ್ಕೆಟ್‌ ಪ್ಯಾಕ್‌ನಲ್ಲಿ ಗಾಂಜಾ ರವಾನೆ | ಇಬ್ಬರ ಬಂಧನ

ರಾತ್ರಿ ವೇಳೆ ಹುಡುಗಿಯರನ್ನು ಹೊರಗೆ ಬಿಡಬೇಡಿ – ದುರ್ಗಾಪುರ ಗ್ಯಾಂಗ್‌ ರೇಪ್‌ ಬಗ್ಗೆ ‘ದೀದಿ’ ಶಾಕಿಂಗ್‌ ಹೇಳಿಕೆ!
ದೇಶ

ರಾತ್ರಿ ವೇಳೆ ಹುಡುಗಿಯರನ್ನು ಹೊರಗೆ ಬಿಡಬೇಡಿ – ದುರ್ಗಾಪುರ ಗ್ಯಾಂಗ್‌ ರೇಪ್‌ ಬಗ್ಗೆ ‘ದೀದಿ’ ಶಾಕಿಂಗ್‌ ಹೇಳಿಕೆ!

ಬೆಂಗಳೂರು-ಚೆನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ; ನಾಲ್ವರ ದುರ್ಮರಣ
ದೇಶ

ಬೆಂಗಳೂರು-ಚೆನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ; ನಾಲ್ವರ ದುರ್ಮರಣ

ಹಣಕಾಸಿನ ವಿಚಾರಕ್ಕೆ ಕಿಡ್ನ್ಯಾಪ್ | ಸಿಗರೇಟ್‌ನಿಂದ ವ್ಯಕ್ತಿಯ ಮರ್ಮಾಂಗ ಸುಟ್ಟು ವಿಕೃತಿ‌ಮೆರೆದ ಗ್ಯಾಂಗ್!
ಅಪರಾಧ

ಹಣಕಾಸಿನ ವಿಚಾರಕ್ಕೆ ಕಿಡ್ನ್ಯಾಪ್ | ಸಿಗರೇಟ್‌ನಿಂದ ವ್ಯಕ್ತಿಯ ಮರ್ಮಾಂಗ ಸುಟ್ಟು ವಿಕೃತಿ‌ಮೆರೆದ ಗ್ಯಾಂಗ್!

ಉದ್ಯೋಗ ಪಡೆದ ಇಂಜಿನಿಯರ್ ಯುವಕನ ಪಾರ್ಟಿಗೆ ನುಗ್ಗಿದ ಪೊಲೀಸರು : 10,000 ರೂ. ಕೊಡದಿದ್ದಕ್ಕೆ ಯುವಕನ ಥಳಿಸಿ ಹತ್ಯೆ!
ಅಪರಾಧ

ಉದ್ಯೋಗ ಪಡೆದ ಇಂಜಿನಿಯರ್ ಯುವಕನ ಪಾರ್ಟಿಗೆ ನುಗ್ಗಿದ ಪೊಲೀಸರು : 10,000 ರೂ. ಕೊಡದಿದ್ದಕ್ಕೆ ಯುವಕನ ಥಳಿಸಿ ಹತ್ಯೆ!

ಜೈನ ಮಂದಿರದ ಚಾವಣಿ ಹತ್ತಿ 40 ಲಕ್ಷ ರೂ. ಮೌಲ್ಯದ ಕಳಶ ಕದ್ದೊಯ್ದ ಖದೀಮ!
ಅಪರಾಧ

ಜೈನ ಮಂದಿರದ ಚಾವಣಿ ಹತ್ತಿ 40 ಲಕ್ಷ ರೂ. ಮೌಲ್ಯದ ಕಳಶ ಕದ್ದೊಯ್ದ ಖದೀಮ!

Next Post
ಅಪ್ಪು ಸಿನಿಮಾ ಮರು ಬಿಡುಗಡೆಯಾಗಿ ಗಳಿಸಿದ್ದು ಎಷ್ಟು?

ಅಪ್ಪು ಸಿನಿಮಾ ಮರು ಬಿಡುಗಡೆಯಾಗಿ ಗಳಿಸಿದ್ದು ಎಷ್ಟು?

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ದುರಸ್ತಿಗೊಳ್ಳದ ರಸ್ತೆ | ಭತ್ತದ ನಾಟಿ ಮಾಡಿ ಸ್ಥಳೀಯರ ಆಕ್ರೋಶ

ದುರಸ್ತಿಗೊಳ್ಳದ ರಸ್ತೆ | ಭತ್ತದ ನಾಟಿ ಮಾಡಿ ಸ್ಥಳೀಯರ ಆಕ್ರೋಶ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪುಕ್ಸಟ್ಟೆ ಯೋಜನೆ ಸರ್ಕಾರಕ್ಕೆ ಹೊರೆ – ಮತ್ತೆ ವ್ಯಂಗ್ಯವಾಡಿದ ಶಾಸಕ ಆರ್.ವಿ‌.ದೇಶಪಾಂಡೆ!

ಪುಕ್ಸಟ್ಟೆ ಯೋಜನೆ ಸರ್ಕಾರಕ್ಕೆ ಹೊರೆ – ಮತ್ತೆ ವ್ಯಂಗ್ಯವಾಡಿದ ಶಾಸಕ ಆರ್.ವಿ‌.ದೇಶಪಾಂಡೆ!

ಕರಾವಳಿ ರಕ್ಷಣಾ ಪಡೆಯಲ್ಲಿ 9 ಹುದ್ದೆಗಳಿಗೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಲ್ಲಿದೆ

ಕರಾವಳಿ ರಕ್ಷಣಾ ಪಡೆಯಲ್ಲಿ 9 ಹುದ್ದೆಗಳಿಗೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಲ್ಲಿದೆ

ವಿಜಯಪುರ ಸಿದ್ದೇಶ್ವರ ಬ್ಯಾಂಕ್ ಎಲೆಕ್ಷನ್ ರಿಸಲ್ಟ್‌ ಅನೌನ್ಸ್‌ – ಸಚಿವ ಶಿವಾನಂದ ಪಾಟೀಲ್ ಬೆಂಬಲಿತ ತಂಡಕ್ಕೆ ಭರ್ಜರಿ ಗೆಲುವು!

ವಿಜಯಪುರ ಸಿದ್ದೇಶ್ವರ ಬ್ಯಾಂಕ್ ಎಲೆಕ್ಷನ್ ರಿಸಲ್ಟ್‌ ಅನೌನ್ಸ್‌ – ಸಚಿವ ಶಿವಾನಂದ ಪಾಟೀಲ್ ಬೆಂಬಲಿತ ತಂಡಕ್ಕೆ ಭರ್ಜರಿ ಗೆಲುವು!

ಕೇಂದ್ರ ಸರ್ಕಾರದ ರೈಲ್‌ ಕೋಚ್ ಫ್ಯಾಕ್ಟರಿಯಲ್ಲಿ ಸೂಪರಿಂಟೆಂಡೆಂಟ್ ಹುದ್ದೆಗಳ ನೇಮಕ : ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

ಕೇಂದ್ರ ಸರ್ಕಾರದ ರೈಲ್‌ ಕೋಚ್ ಫ್ಯಾಕ್ಟರಿಯಲ್ಲಿ ಸೂಪರಿಂಟೆಂಡೆಂಟ್ ಹುದ್ದೆಗಳ ನೇಮಕ : ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

Recent News

ಪುಕ್ಸಟ್ಟೆ ಯೋಜನೆ ಸರ್ಕಾರಕ್ಕೆ ಹೊರೆ – ಮತ್ತೆ ವ್ಯಂಗ್ಯವಾಡಿದ ಶಾಸಕ ಆರ್.ವಿ‌.ದೇಶಪಾಂಡೆ!

ಪುಕ್ಸಟ್ಟೆ ಯೋಜನೆ ಸರ್ಕಾರಕ್ಕೆ ಹೊರೆ – ಮತ್ತೆ ವ್ಯಂಗ್ಯವಾಡಿದ ಶಾಸಕ ಆರ್.ವಿ‌.ದೇಶಪಾಂಡೆ!

ಕರಾವಳಿ ರಕ್ಷಣಾ ಪಡೆಯಲ್ಲಿ 9 ಹುದ್ದೆಗಳಿಗೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಲ್ಲಿದೆ

ಕರಾವಳಿ ರಕ್ಷಣಾ ಪಡೆಯಲ್ಲಿ 9 ಹುದ್ದೆಗಳಿಗೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಲ್ಲಿದೆ

ವಿಜಯಪುರ ಸಿದ್ದೇಶ್ವರ ಬ್ಯಾಂಕ್ ಎಲೆಕ್ಷನ್ ರಿಸಲ್ಟ್‌ ಅನೌನ್ಸ್‌ – ಸಚಿವ ಶಿವಾನಂದ ಪಾಟೀಲ್ ಬೆಂಬಲಿತ ತಂಡಕ್ಕೆ ಭರ್ಜರಿ ಗೆಲುವು!

ವಿಜಯಪುರ ಸಿದ್ದೇಶ್ವರ ಬ್ಯಾಂಕ್ ಎಲೆಕ್ಷನ್ ರಿಸಲ್ಟ್‌ ಅನೌನ್ಸ್‌ – ಸಚಿವ ಶಿವಾನಂದ ಪಾಟೀಲ್ ಬೆಂಬಲಿತ ತಂಡಕ್ಕೆ ಭರ್ಜರಿ ಗೆಲುವು!

ಕೇಂದ್ರ ಸರ್ಕಾರದ ರೈಲ್‌ ಕೋಚ್ ಫ್ಯಾಕ್ಟರಿಯಲ್ಲಿ ಸೂಪರಿಂಟೆಂಡೆಂಟ್ ಹುದ್ದೆಗಳ ನೇಮಕ : ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

ಕೇಂದ್ರ ಸರ್ಕಾರದ ರೈಲ್‌ ಕೋಚ್ ಫ್ಯಾಕ್ಟರಿಯಲ್ಲಿ ಸೂಪರಿಂಟೆಂಡೆಂಟ್ ಹುದ್ದೆಗಳ ನೇಮಕ : ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಪುಕ್ಸಟ್ಟೆ ಯೋಜನೆ ಸರ್ಕಾರಕ್ಕೆ ಹೊರೆ – ಮತ್ತೆ ವ್ಯಂಗ್ಯವಾಡಿದ ಶಾಸಕ ಆರ್.ವಿ‌.ದೇಶಪಾಂಡೆ!

ಪುಕ್ಸಟ್ಟೆ ಯೋಜನೆ ಸರ್ಕಾರಕ್ಕೆ ಹೊರೆ – ಮತ್ತೆ ವ್ಯಂಗ್ಯವಾಡಿದ ಶಾಸಕ ಆರ್.ವಿ‌.ದೇಶಪಾಂಡೆ!

ಕರಾವಳಿ ರಕ್ಷಣಾ ಪಡೆಯಲ್ಲಿ 9 ಹುದ್ದೆಗಳಿಗೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಲ್ಲಿದೆ

ಕರಾವಳಿ ರಕ್ಷಣಾ ಪಡೆಯಲ್ಲಿ 9 ಹುದ್ದೆಗಳಿಗೆ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಲ್ಲಿದೆ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat