ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಾಣಿಜ್ಯ-ವ್ಯಾಪಾರ

ವಿಮೆ ಮಾಡಿಸಿದವರು, ನಾಮಿನಿ ತೀರಿಕೊಂಡರೆ, ಕ್ಲೇಮ್ ಹಣ ಯಾರಿಗೆ ಸೇರುತ್ತದೆ?

September 22, 2025
Share on WhatsappShare on FacebookShare on Twitter

ಬೆಂಗಳೂರು: ಟರ್ಮ್ ಇನ್ಶೂರೆನ್ಸ್, ಅಪಘಾತ ವಿಮೆ, ಜೀವ ವಿಮೆ ಸೇರಿ ಹಲವು ವಿಮೆಗಳನ್ನು ಮಾಡಿಸಿರುತ್ತಾರೆ. ಆದರೆ, ವಿಮೆ ಮಾಡಿಸಿದ ಪಾಲಿಸಿದಾರ ಹಾಗೂ ನಾಮಿನಿಯು ತೀರಿಕೊಂಡರೆ, ಅದರ ಕ್ಲೇಮ್ ಮೊತ್ತ ಯಾರಿಗೆ ಸಿಗುತ್ತದೆ ಎಂಬ ಗೊಂದಲ ಕಾಡುತ್ತದೆ. ಹಾಗಾಗಿ, ಪಾಲಿಸಿದಾರ ತೀರಿಕೊಂಡು, ಆ ವಿಮಾ ಮೊತ್ತವನ್ನು ಕ್ಲೇಮ್ ಮಾಡುವ ಮೊದಲೇ ನಾಮಿನಿಯೂ ತೀರಿಕೊಂಡರೆ, ಕ್ಲೇಮ್ ಹಣ ಯಾರಿಗೆ ಲಭಿಸುತ್ತದೆ ಎಂಬುದನ್ನು ತಿಳಿಯೋಣ ಬನ್ನಿ.

ಅಕಸ್ಮಾತ್, ವಿಮೆ ಮಾಡಿಸಿದ ಪಾಲಿಸಿದಾರ ಮತ್ತು ನಾಮಿನಿ ಇಬ್ಬರೂ ಮೃತಪಟ್ಟಾಗ, ಕಾನೂನಿನ ಪ್ರಕಾರ ಪಾಲಿಸಿದಾರನ ವಾರಸುದಾರರಿಗೆ ಇನ್ಷೂರೆನ್ಸ್ ಹಣ ನೀಡಲಾಗುತ್ತದೆ. ಹಾಗೊಂದು ವೇಳೆ, ಪಾಲಿಸಿದಾರ ಉಯಿಲ್ ಅಥವಾ ವಿಲ್ ಬರೆದಿಟ್ಟಿದ್ದರೆ ಅದರ ಪ್ರಕಾರ ಆ ವ್ಯಕ್ತಿಗೆ ಇನ್ಷೂರೆನ್ಸ್ ಹಣ ನೀಡಬೆಕಾಗುತ್ತದೆ.

ಪಾಲಿಸಿ ಮಾಡಿಸಿದವರು ಒಂದು ವೇಳೆ ವಿಲ್ ಬರೆಯದೆ ಇದ್ದರೆ, ಭಾರತೀಯ ವಾರಸುದಾರಿಕೆ ಕಾಯ್ದೆ ಅಡಿ ಇರುವ ನಿಯಮಗಳು ಅನ್ವಯ ಆಗುತ್ತವೆ. ಮೃತರ ಕುಟುಂಬದ ಸದಸ್ಯರಾದ ಪತಿ ಅಥವಾ ಪತ್ನಿ, ಮಕ್ಕಳು, ಪೋಷಕರಿಗೆ ವಿಮೆಯ ಮೊತ್ತವನ್ನು ಹಂಚಿಕೆ ಮಾಡಲಾಗುತ್ತದೆ.

ವಿಮೆಯ ಮೊತ್ತವು ಯಾರಿಗೆ ಸಿಗಬೇಕು ಎಂಬ ಕುರಿತು ಗೊಂದಲ, ಕಾನೂನು ತೊಡಕುಗಳು ಎದುರಾಗುವ ಕಾರಣ ಪಾಲಿಸಿದಾರರು ಮೊದಲೇ ಒಬ್ಬರಿಗಿಂತ ಹೆಚ್ಚಿನ ಜನರನ್ನು ನಾಮಿನಿಗಳನ್ನಾಗಿ ಮಾಡುವುದು ಅತ್ಯಗತ್ಯ. ಹೆಂಡತಿ, ಮಕ್ಕಳು, ಅಥವಾ ಪೋಷಕರನ್ನೂ ನಾಮಿನಿಗಳಾಗಿ ಹೆಸರಿಸಬಹುದು. ಯಾವ ನಾಮಿನಿಗೆ ಎಷ್ಟು ಪ್ರಮಾಣದ ಪಾಲು ಹೋಗಬೇಕು ಎಂಬುದನ್ನೂ ನಿರ್ದಿಷ್ಟಪಡಿಸಬಹುದು. ಉದಾಹರಣೆಗೆ, ಇನ್ಷೂರೆನ್ಸ್ ಹಣದಲ್ಲಿ ಶೇ. 50ರಷ್ಟು ಮೊತ್ತವು ಪತ್ನಿಗೆ, ಶೇ. 25 ಮತ್ತು ಶೇ. 25ರಷ್ಟು ಹಣವು ಇಬ್ಬರು ಮಕ್ಕಳಿಗೆ ನೀಡಬೇಕು ಎಂಬುದನ್ನು ಮೊದಲೇ ನಮೂದಿಸಬಹುದು.

Tags: bengaloreBusinessFamilyInsurance Claimslaw rulesNominee DiepolicyPolicyholderTerm Insurance
SendShareTweet
Previous Post

ಇಂದಿನಿಂದ GST 2.0 ಜಾರಿ: ಅಂಗಡಿಗಳಲ್ಲಿ GST ಇಳಿಸದಿದ್ದರೆ ಹೀಗೆ ದೂರು ಕೊಡಿ

Next Post

ಕೇಂದ್ರ ಸರ್ಕಾರದ IPRCL ಸಂಸ್ಥೆಯಲ್ಲಿ 56 ಹುದ್ದೆಗಳ ನೇಮಕಾತಿ: ಕೂಡಲೇ ಅರ್ಜಿ ಸಲ್ಲಿಸಿ

Related Posts

ಟಾಟಾ ಭರ್ಜರಿ ಬೇಟೆ.. ನೆಕ್ಸಾನ್-ಪಂಚ್ ಜೋಡಿಯ ಆರ್ಭಟಕ್ಕೆ ಮಹೀಂದ್ರಾ, ಹ್ಯುಂಡೈ ಧೂಳೀಪಟ!
ವಾಣಿಜ್ಯ-ವ್ಯಾಪಾರ

ಟಾಟಾ ಭರ್ಜರಿ ಬೇಟೆ.. ನೆಕ್ಸಾನ್-ಪಂಚ್ ಜೋಡಿಯ ಆರ್ಭಟಕ್ಕೆ ಮಹೀಂದ್ರಾ, ಹ್ಯುಂಡೈ ಧೂಳೀಪಟ!

ಹ್ಯುಂಡೈ ಕ್ರೆಟಾ ಎನ್ ಲೈನ್ : ಖರೀದಿಸಬಹುದೇ? ಅನುಕೂಲ ಮತ್ತು ಅನಾನುಕೂಲಗಳ ಸಂಪೂರ್ಣ ವಿಶ್ಲೇಷಣೆ!
ವಾಣಿಜ್ಯ-ವ್ಯಾಪಾರ

ಹ್ಯುಂಡೈ ಕ್ರೆಟಾ ಎನ್ ಲೈನ್ : ಖರೀದಿಸಬಹುದೇ? ಅನುಕೂಲ ಮತ್ತು ಅನಾನುಕೂಲಗಳ ಸಂಪೂರ್ಣ ವಿಶ್ಲೇಷಣೆ!

ಶೀಘ್ರದಲ್ಲೇ ರಸ್ತೆಗಿಳಿಯಲಿದೆ ಮಹೀಂದ್ರಾದ 5 ಹೊಸ ಕಾರುಗಳು – ಎಲೆಕ್ಟ್ರಿಕ್‌ನಿಂದ ಫೇಸ್‌ಲಿಫ್ಟ್‌ವರೆಗೆ ಇಲ್ಲಿದೆ ಸಂಪೂರ್ಣ ವಿವರ!
ವಾಣಿಜ್ಯ-ವ್ಯಾಪಾರ

ಶೀಘ್ರದಲ್ಲೇ ರಸ್ತೆಗಿಳಿಯಲಿದೆ ಮಹೀಂದ್ರಾದ 5 ಹೊಸ ಕಾರುಗಳು – ಎಲೆಕ್ಟ್ರಿಕ್‌ನಿಂದ ಫೇಸ್‌ಲಿಫ್ಟ್‌ವರೆಗೆ ಇಲ್ಲಿದೆ ಸಂಪೂರ್ಣ ವಿವರ!

ಇಂದಿನಿಂದ ಹೊಸ ನಿಯಮ: ಕೇಲವೇ ಗಂಟೆಗಳಲ್ಲಿ ಕ್ಲಿಯರ್ ಆಗಲಿದೆ ಚೆಕ್
ವಾಣಿಜ್ಯ-ವ್ಯಾಪಾರ

ಇಂದಿನಿಂದ ಹೊಸ ನಿಯಮ: ಕೇಲವೇ ಗಂಟೆಗಳಲ್ಲಿ ಕ್ಲಿಯರ್ ಆಗಲಿದೆ ಚೆಕ್

BSBD Accounts: ಬ್ಯಾಂಕ್ ಖಾತೆದಾರರಿಗೆ ಗುಡ್ ನ್ಯೂಸ್: ಈ ಸೇವೆಗಳೆಲ್ಲ ಇನ್ನು ಫ್ರೀ
ವಾಣಿಜ್ಯ-ವ್ಯಾಪಾರ

BSBD Accounts: ಬ್ಯಾಂಕ್ ಖಾತೆದಾರರಿಗೆ ಗುಡ್ ನ್ಯೂಸ್: ಈ ಸೇವೆಗಳೆಲ್ಲ ಇನ್ನು ಫ್ರೀ

ತಿಂಗಳಿಗೆ ಕೇವಲ 4 ಸಾವಿರ ರೂ. ಉಳಿಸಿ: 2.85 ಲಕ್ಷ ರೂಪಾಯಿ ಗಳಿಸಿ
ವಾಣಿಜ್ಯ-ವ್ಯಾಪಾರ

ತಿಂಗಳಿಗೆ ಕೇವಲ 4 ಸಾವಿರ ರೂ. ಉಳಿಸಿ: 2.85 ಲಕ್ಷ ರೂಪಾಯಿ ಗಳಿಸಿ

Next Post
ಕೇಂದ್ರ ಸರ್ಕಾರದ IPRCL ಸಂಸ್ಥೆಯಲ್ಲಿ 56 ಹುದ್ದೆಗಳ ನೇಮಕಾತಿ: ಕೂಡಲೇ ಅರ್ಜಿ ಸಲ್ಲಿಸಿ

ಕೇಂದ್ರ ಸರ್ಕಾರದ IPRCL ಸಂಸ್ಥೆಯಲ್ಲಿ 56 ಹುದ್ದೆಗಳ ನೇಮಕಾತಿ: ಕೂಡಲೇ ಅರ್ಜಿ ಸಲ್ಲಿಸಿ

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ದುರಸ್ತಿಗೊಳ್ಳದ ರಸ್ತೆ | ಭತ್ತದ ನಾಟಿ ಮಾಡಿ ಸ್ಥಳೀಯರ ಆಕ್ರೋಶ

ದುರಸ್ತಿಗೊಳ್ಳದ ರಸ್ತೆ | ಭತ್ತದ ನಾಟಿ ಮಾಡಿ ಸ್ಥಳೀಯರ ಆಕ್ರೋಶ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

10 ಕೆ.ಜಿ ತೂಕ ಇಳಿಸಿದ ‘ಫಿಟ್’ಮ್ಯಾನ್ ರೋಹಿತ್: ‘ಟೀಕೆಯೇ ಸ್ಪೂರ್ತಿ’ ಎಂದ ಮಾಜಿ ಕೋಚ್!

10 ಕೆ.ಜಿ ತೂಕ ಇಳಿಸಿದ ‘ಫಿಟ್’ಮ್ಯಾನ್ ರೋಹಿತ್: ‘ಟೀಕೆಯೇ ಸ್ಪೂರ್ತಿ’ ಎಂದ ಮಾಜಿ ಕೋಚ್!

ಪಿವಿಎಲ್‌ 2025: ಬೆಂಗಳೂರು ಟಾರ್ಪಿಡೋಸ್‌ಗೆ ಸತತ ನಾಲ್ಕನೇ ಗೆಲುವು

ಪಿವಿಎಲ್‌ 2025: ಬೆಂಗಳೂರು ಟಾರ್ಪಿಡೋಸ್‌ಗೆ ಸತತ ನಾಲ್ಕನೇ ಗೆಲುವು

ಟಾಟಾ ಭರ್ಜರಿ ಬೇಟೆ.. ನೆಕ್ಸಾನ್-ಪಂಚ್ ಜೋಡಿಯ ಆರ್ಭಟಕ್ಕೆ ಮಹೀಂದ್ರಾ, ಹ್ಯುಂಡೈ ಧೂಳೀಪಟ!

ಟಾಟಾ ಭರ್ಜರಿ ಬೇಟೆ.. ನೆಕ್ಸಾನ್-ಪಂಚ್ ಜೋಡಿಯ ಆರ್ಭಟಕ್ಕೆ ಮಹೀಂದ್ರಾ, ಹ್ಯುಂಡೈ ಧೂಳೀಪಟ!

2027ರ ವಿಶ್ವಕಪ್‌ನಲ್ಲಿ ರೋಹಿತ್-ಕೊಹ್ಲಿ ಆಡುತ್ತಾರಾ? ‘3F’ ಫಾರ್ಮುಲಾ ಮುಂದಿಟ್ಟ ಮಾಜಿ ಕೋಚ್ ರವಿಶಾಸ್ತ್ರಿ!

2027ರ ವಿಶ್ವಕಪ್‌ನಲ್ಲಿ ರೋಹಿತ್-ಕೊಹ್ಲಿ ಆಡುತ್ತಾರಾ? ‘3F’ ಫಾರ್ಮುಲಾ ಮುಂದಿಟ್ಟ ಮಾಜಿ ಕೋಚ್ ರವಿಶಾಸ್ತ್ರಿ!

Recent News

10 ಕೆ.ಜಿ ತೂಕ ಇಳಿಸಿದ ‘ಫಿಟ್’ಮ್ಯಾನ್ ರೋಹಿತ್: ‘ಟೀಕೆಯೇ ಸ್ಪೂರ್ತಿ’ ಎಂದ ಮಾಜಿ ಕೋಚ್!

10 ಕೆ.ಜಿ ತೂಕ ಇಳಿಸಿದ ‘ಫಿಟ್’ಮ್ಯಾನ್ ರೋಹಿತ್: ‘ಟೀಕೆಯೇ ಸ್ಪೂರ್ತಿ’ ಎಂದ ಮಾಜಿ ಕೋಚ್!

ಪಿವಿಎಲ್‌ 2025: ಬೆಂಗಳೂರು ಟಾರ್ಪಿಡೋಸ್‌ಗೆ ಸತತ ನಾಲ್ಕನೇ ಗೆಲುವು

ಪಿವಿಎಲ್‌ 2025: ಬೆಂಗಳೂರು ಟಾರ್ಪಿಡೋಸ್‌ಗೆ ಸತತ ನಾಲ್ಕನೇ ಗೆಲುವು

ಟಾಟಾ ಭರ್ಜರಿ ಬೇಟೆ.. ನೆಕ್ಸಾನ್-ಪಂಚ್ ಜೋಡಿಯ ಆರ್ಭಟಕ್ಕೆ ಮಹೀಂದ್ರಾ, ಹ್ಯುಂಡೈ ಧೂಳೀಪಟ!

ಟಾಟಾ ಭರ್ಜರಿ ಬೇಟೆ.. ನೆಕ್ಸಾನ್-ಪಂಚ್ ಜೋಡಿಯ ಆರ್ಭಟಕ್ಕೆ ಮಹೀಂದ್ರಾ, ಹ್ಯುಂಡೈ ಧೂಳೀಪಟ!

2027ರ ವಿಶ್ವಕಪ್‌ನಲ್ಲಿ ರೋಹಿತ್-ಕೊಹ್ಲಿ ಆಡುತ್ತಾರಾ? ‘3F’ ಫಾರ್ಮುಲಾ ಮುಂದಿಟ್ಟ ಮಾಜಿ ಕೋಚ್ ರವಿಶಾಸ್ತ್ರಿ!

2027ರ ವಿಶ್ವಕಪ್‌ನಲ್ಲಿ ರೋಹಿತ್-ಕೊಹ್ಲಿ ಆಡುತ್ತಾರಾ? ‘3F’ ಫಾರ್ಮುಲಾ ಮುಂದಿಟ್ಟ ಮಾಜಿ ಕೋಚ್ ರವಿಶಾಸ್ತ್ರಿ!

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

10 ಕೆ.ಜಿ ತೂಕ ಇಳಿಸಿದ ‘ಫಿಟ್’ಮ್ಯಾನ್ ರೋಹಿತ್: ‘ಟೀಕೆಯೇ ಸ್ಪೂರ್ತಿ’ ಎಂದ ಮಾಜಿ ಕೋಚ್!

10 ಕೆ.ಜಿ ತೂಕ ಇಳಿಸಿದ ‘ಫಿಟ್’ಮ್ಯಾನ್ ರೋಹಿತ್: ‘ಟೀಕೆಯೇ ಸ್ಪೂರ್ತಿ’ ಎಂದ ಮಾಜಿ ಕೋಚ್!

ಪಿವಿಎಲ್‌ 2025: ಬೆಂಗಳೂರು ಟಾರ್ಪಿಡೋಸ್‌ಗೆ ಸತತ ನಾಲ್ಕನೇ ಗೆಲುವು

ಪಿವಿಎಲ್‌ 2025: ಬೆಂಗಳೂರು ಟಾರ್ಪಿಡೋಸ್‌ಗೆ ಸತತ ನಾಲ್ಕನೇ ಗೆಲುವು

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat