ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ವಿಮಾನದ ಬ್ಲ್ಯಾಕ್ ಬಾಕ್ಸ್ ನಲ್ಲಿ ಅಡಗಿದೆ ಅಪಘಾತದ ಗುಟ್ಟು; ಈ ಬ್ಲ್ಯಾಕ್ ಬಾಕ್ಸ್ ನಲ್ಲಿ ಏನೆಲ್ಲಾ ದಾಖಲಾಗಿರುತ್ತೆ ಗೊತ್ತಾ?

June 20, 2025
Share on WhatsappShare on FacebookShare on Twitter

ಒಂದಲ್ಲಾ ಎರಡಲ್ಲಾ 241 ಮಂದಿಯ ಉಸಿರು ನಿಲ್ಲಿಸಿದ ಭೀಕರ ದುರಂತಕ್ಕೆ ಕಾರಣವಾಗಿದ್ದಾದರು ಏನು? ಅಹಮದಾಬಾದ್ ನ ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಗೆ ವಿಮಾನ ಅಪ್ಪಳಿಸುವಂತಾಗಿದ್ದು ಯಾಕೆ. ಜಗತ್ತಿನ ಅತ್ಯಂತ ಸುರಕ್ಷಿತ ವಿಮಾನ ಅಂತಲೇ ಕರೆಯಿಸಿಕೊಳ್ಳುವ ಆಗಸದ ಅರಮನೆ ಖ್ಯಾತಿಯ ಬೋಯಿಂಗ್ ಡ್ರೀಮ್ ಲೈನರ್ ನಲ್ಲಿ ಆಗಿದ್ದೇನು? ನಿಜಕ್ಕೂ ಇವತ್ತಿಗೆ ಅಪಘಾತಕ್ಕೆ ಕಾರಣವಾದ ಅಂಶ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡ್ತಿದೆ. ಆದ್ರೆ, ದುರಂತದ ಅಸಲಿ ಕಹಾನಿ ಆ ಬ್ಲ್ಯಾಕ್ ಬಾಕ್ಸ್ ನಲ್ಲಿ ಅಡಗಿದೆ.

ಹಾಸ್ಟೆಲ್ ಮೇಲ್ಛಾವಣಿಯಲ್ಲಿತ್ತು ವಿಮಾನದ ಬ್ಲ್ಯಾಕ್ ಬಾಕ್ಸ್
ಬ್ಲ್ಯಾಕ್ ಬಾಕ್ಸ್ ಡಾಟಾ ರಿಟ್ರೀವ್ ಪ್ರಕ್ರಿಯೆ ಹೇಗಿರಲಿದೆ

ಅಪಘಾತಕ್ಕೆ ತುತ್ತಾದ ವಿಮಾನದ ಬ್ಲ್ಯಾಕ್ ಬಾಕ್ಸ್ ಗಾಗಿ ನಿನ್ನೆ ಇಡೀ ದಿನ ಅಧಿಕಾರಿಗಳು ನಿರಂತರ ಶೋಧ ನಡೆಸಿದ್ದಾರೆ. ಅಂತಿಮವಾಗಿ ಸಂಜೆ ವೇಳೆಗೆ ಬಿಜೆ ಹಾಸ್ಟೆಲ್ ನ ಮೇಲ್ಛಾವಣಿಯ ಅವಶೇಷಗಳಡಿ ಈ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ. ಸಹಜವಾಗಿ ಪ್ರತಿ ವಿಮಾನದಲ್ಲೂ ಎರಡೆರೆಡು ಬ್ಲ್ಯಾಕ್ ಬಾಕ್ಸ್ ಗಳಿರ್ತವೆ. ಒಂದಕ್ಕೆ ಒಂದು ಬ್ಯಾಕ್ ಅಪ್ ರೀತಿಯಲ್ಲಿ ಈ ಬ್ಲ್ಯಾಕ್ ಬಾಕ್ಸ್ ಗಳನ್ನು ಅಳವಡಿಸಲಾಗಿರುತ್ತೆ. ಇನ್ನು ಈ ಕಪ್ಪು ಪೆಟ್ಟಿಗೆಯಲ್ಲಿ ಅಪಘಾತಕ್ಕೂ ಮುನ್ನ ಕಾಕ್ ಪಿಟ್ ನಲ್ಲಿ ನಡೆದ ಸಂಭಾಷಣೆ. ಅಂತಿಮವಾಗಿ ಪೈಲೆಟ್ ನೀಡಲೆತ್ನಿಸಿದ್ದ ಮಾಹಿತಿ ಅಡಗಿರುತ್ತೆ. ಜೊತೆಗೆ, ವಿಮಾನ ಯಾವ ಮಟ್ಟದಲ್ಲ ಹಾರಾಟ ನಡೆಸುತ್ತಿತ್ತು. ವೇಗವೆಷ್ಟಿತ್ತು? ಯಾವ ಮಾರ್ಗದಲ್ಲಿ ವಿಮಾನ ಸಂಚಾರ ನಡೆಸಿತ್ತು? ಯಾವ ನಕ್ಷೆ ಆಧರಿಸಿ ಹಾರಾಟ ಮಾಡಲಾಗ್ತಿತ್ತು ಅನ್ನೋ ಸಮಸ್ತ ವಿವರವೂ ಇದರಲ್ಲಿರಲಿದೆ. ಇನ್ನು ವಿಮಾನದೊಳಗಿನ ಸಿಸಿ ಕ್ಯಾಮರಾಗಳಲ್ಲಿ ದಾಖಲಾದ ಅಂತಿಮ ದೃಶ್ಯಗಳು ಮುದ್ರಿತವಾಗಿರುವ ಡಿವಿಆರ್ ಕೂಡಾ ಪತ್ತೆಯಾಗಿದೆ. ಹಾಗಂತಾ ಕಪ್ಪು ಪೆಟ್ಟಿಗೆ ಅಂತಾ ಕರೆಸಿಕೊಳ್ಳುವ ಈ ಸಾಧನದ ಬಣ್ಣ ನಿಜಕ್ಕೂ ಕಿತ್ತಳೆ ರಂಗಿನಲ್ಲಿರುತ್ತೆ ಅನ್ನೋದು ವಿಶೇಷ. ಈ ಬ್ಲ್ಯಾಕ್ ಬಾಕ್ಸ್ ನ್ನು ಫೊರೆನ್ಸಿಕ್ ತಂಡ ಪ್ರಯೋಗಾಲಯದಲ್ಲಿ ತನಿಖೆಗೊಳಪಡಿಸಿ ಅದರೊಳಗಿರುವ ಅಂಶಗಳನ್ನು ರಿಟ್ರೀವ್ ಮಾಡುತ್ತಾರೆ. 1.25 ಲಕ್ಷ ಲೀಟರ್ ಪೆಟ್ರೋಲ್ ತುಂಬಿದ್ದ ವಿಮಾನ ಸ್ಪೋಟವಾದರೂ ಈ ಬ್ಲ್ಯಾಕ್ ಬಾಕ್ಸ್ ಗೆ ನಯಾ ಪೈಸೆ ಹಾನಿಯಾಗುವುದಿಲ್ಲ. ಅಸಲಿಗೆ ಈ ಬ್ಲ್ಯಾಕ್ ಬಾಕ್ಸ್ ಮೇಲಿನ ಕವಚ ಉಕ್ಕಿನಿಂದ ಸಿದ್ಧವಾಗಿದ್ದರೆ ಇದರೊಳಗೆ ಭದ್ರವಾಗಿರುತ್ತೆ ಡಾಟಾ ರೆಕಾರ್ಡರ್. ಹೀಗಾಗಿಯೇ ಎಂಥದ್ದೇ ದೊಡ್ಡ ಮಟ್ಟದ ಬೆಂಕಿ, ಭಾರ ಬಿದ್ದರೂ ಈ ಬ್ಲ್ಯಾಕ್ ಬಾಕ್ಸ್ ಗೆ ಹಾನಿಯಾಗುವುದಿಲ್ಲ.

ಜಗತ್ತಿನ ಅತಿ ದುಬಾರಿ ವಿಮೆಗೆ ಸಿದ್ಧವಾಯ್ತಾ ಅಖಾಡ
ವಿಮಾನದ ಬಾಗಿಲು ತುಂಡಾಗಿದ್ದಕ್ಕೆ ಓರ್ವ ಬಚಾವ್

ಅಹಮದಾಬಾದ್ ನ ಘನಘೋರ ದುರಂತ ಇದೀಗ ಮತ್ತೊಂದು ಇತಿಹಾಸಕ್ಕೆ ಸಾಕ್ಷಿಯಾಗುತ್ತಿದೆ. ಜಗತ್ತಿನ ಅತಿ ದುಬಾರಿ ವಿಮೆಯನ್ನೀಗ ಭರಿಸಬೇಕಾದ ಅನಿವಾರ್ಯತೆಯಲ್ಲಿ ವಿಮಾ ಕಂಪನಿಗಳು ಸಿಲುಕಿವೆ. ಬೋಯಿಂಗ್ ಕಂಪನಿಯ ಡ್ರೀಮ್ ಲೈನರ್ ವಿಮಾನಕ್ಕೆ 2,410 ಕೋಟಿ ರೂ. ವಿಮೆ ಮಾಡಿಸಲಾಗಿದೆ. ಆದರೆ ವಿಮಾನ ಹಳೆಯದಾಗುತ್ತಿದ್ದಂತೆ ಅದರ ಮೌಲ್ಯವೂ ಕುಸಿಯುತ್ತೆ. ಹೀಗಾಗಿ ಇಂದಿನ ವಿಮಾ ಮೌಲ್ಯ ಅಂದಾಜಿನ ಪ್ರಕಾರ, 500ರಿಂದ ಒಂದು ಸಾವಿರ ಕೋಟಿ ಆಗಬಹುದು. ಉಳಿದಂತೆ ವಿಮಾನದಲ್ಲಿದ್ದ 241 ಪ್ರಯಾಣಿಕರಿಗೆ ತಲಾ 1.4 ಕೋಟಿಯ ಪರಿಹಾರ ನೀಡಬೇಕಿದೆ. ಇದಕ್ಕೇ ಅಂದಾಜು 350 ಕೋಟಿ ರೂ. ಮೀರಿ ಹಣ ಬೇಕಾಗಬಹುದು. ಇನ್ನು 61 ವಿದೇಶಿ ಪ್ರವಾಸಿಗರಿದ್ದಾರೆ. ಇವರ ವಿಮೆಯ ಮೊತ್ತದಲ್ಲಿ ಏರುಪೇರಾಗಬಹುದು. ಹೀಗಾಗಿ ಡ್ರೀಮ್ ಲೈನರ್ ದುರಂತದ ವಿಮಾ ಪರಿಹಾರವೇ 2 ಸಾವಿರ ಕೋಟಿಯಷ್ಟಾಗಬಹುದು ಎನ್ನಲಾಗ್ತಿದೆ. ಇನ್ನು ಅತಿ ಭಯಾನಕ ದುರಂತದಲ್ಲೂ ಓರ್ವ ಪವಾಡ ಸದೃಷ ರೀತಿಯಲ್ಲಿ ಪಾರಾಗಲು 11ಎ ಸೀಟೇ ಕಾರಣ ಎನ್ನಲಾಗುತ್ತಿದೆ.

ಆದರೆ, ಹಾಸ್ಟೆಲ್ ಗೆ ವಿಮಾನ ಅಪ್ಪಳಿಸ್ತಿದ್ದಂತೆ ವಿಮಾನ ತುಂಡಾಗಿದೆ. ಆಗ ವಿಶ್ವಾಸ್ ರಮೇಶ್ ಕೂತಿದ್ದ ತುರ್ತು ನಿರ್ಗಮನ ದ್ವಾರ ತುಂಡಾಗಿದೆ. ಇದರ ಸಮೇತ ವಿಶ್ವಾಸ್ ಹೊರಬಿದ್ದಿದ್ದಾರೆ. ಹೀಗಾಗಿ ಅವರು ಸಾವಿನ ಮನೆಯ ಕದತಟ್ಟಿ ವಾಪಾಸ್ ಆಗಿದ್ದಾರೆ. ಒಟ್ನಲ್ಲಿ ಭಾರತದ ವಿಮಾನಯಾನ ಕ್ಷೇತ್ರದ ಅತ್ಯಂತ ಕರಾಳ ಅಧ್ಯಾಯದ ಹಿಂದಿನ ಸತ್ಯ ಇನ್ನಷ್ಟೇ ಬಯಲಾಗಬೇಕಿದೆ.

Tags: Aircrashblack boxHostelRecorder
SendShareTweet
Previous Post

ಕಮಲ್ ಹಾಸನ್ ಪ್ರಕರಣ; ಜೂ. 20ಕ್ಕೆ ವಿಚಾರಣೆ ಮುಂದೂಡಿಕೆ

Next Post

ಅಂತಿಮ ಚರಣ ತಲುಪಿದ ಇರಾನ್-ಇಸ್ರೇಲ್ ಕದನ; ಇಸ್ರೇಲ್ ದಾಳಿಗೆ ಸುಟ್ಟು ಬೂದಿಯಾದ ಇರಾನ್

Related Posts

ಕಂಬಳಿ, ಬೆಡ್‌ಶೀಟ್‌ಗಾಗಿ ಯೋಧ ಮಾಡಿದ ಮನವಿ ಪ್ರಾಣಕ್ಕೇ ಎರವಾಯಿತು : ಚಲಿಸುವ ರೈಲಿನಲ್ಲಿ ಬರ್ಬರ ಹತ್ಯೆ
ದೇಶ

ಕಂಬಳಿ, ಬೆಡ್‌ಶೀಟ್‌ಗಾಗಿ ಯೋಧ ಮಾಡಿದ ಮನವಿ ಪ್ರಾಣಕ್ಕೇ ಎರವಾಯಿತು : ಚಲಿಸುವ ರೈಲಿನಲ್ಲಿ ಬರ್ಬರ ಹತ್ಯೆ

‘ವಂದೇ ಮಾತರಂ’ ಎಂಬ ಪದವು ಅಸಾಧ್ಯವಾದ ಗುರಿ ಇಲ್ಲ ಎಂಬ ಧೈರ್ಯವನ್ನು ನೀಡುತ್ತದೆ : ಪ್ರಧಾನಿ ಮೋದಿ
ದೇಶ

‘ವಂದೇ ಮಾತರಂ’ ಎಂಬ ಪದವು ಅಸಾಧ್ಯವಾದ ಗುರಿ ಇಲ್ಲ ಎಂಬ ಧೈರ್ಯವನ್ನು ನೀಡುತ್ತದೆ : ಪ್ರಧಾನಿ ಮೋದಿ

‘ಇರುವೆಗಳೊಂದಿಗೆ ಬದುಕಲು ನನ್ನಿಂದ ಸಾಧ್ಯವಿಲ್ಲ’: ಇರುವೆಗಳ ಭಯಕ್ಕೆ ನೊಂದು 25ರ ಯುವತಿ ಆತ್ಮಹತ್ಯೆ
ದೇಶ

‘ಇರುವೆಗಳೊಂದಿಗೆ ಬದುಕಲು ನನ್ನಿಂದ ಸಾಧ್ಯವಿಲ್ಲ’: ಇರುವೆಗಳ ಭಯಕ್ಕೆ ನೊಂದು 25ರ ಯುವತಿ ಆತ್ಮಹತ್ಯೆ

‘ವಂದೇ ಮಾತರಂ’ನಿಂದ ದುರ್ಗೆಯ ಶ್ಲೋಕಗಳನ್ನು ನೆಹರೂ ಉದ್ದೇಶಪೂರ್ವಕವಾಗಿ ತೆಗೆದುಹಾಕಿದ್ದರು : ಬಿಜೆಪಿ ಗಂಭೀರ ಆರೋಪ
ದೇಶ

‘ವಂದೇ ಮಾತರಂ’ನಿಂದ ದುರ್ಗೆಯ ಶ್ಲೋಕಗಳನ್ನು ನೆಹರೂ ಉದ್ದೇಶಪೂರ್ವಕವಾಗಿ ತೆಗೆದುಹಾಕಿದ್ದರು : ಬಿಜೆಪಿ ಗಂಭೀರ ಆರೋಪ

ನಿತೀಶ್-ಲಾಲು ಹಣೆಬರಹ ನಿರ್ಧರಿಸುತ್ತಾ ಬಿಹಾರದ ದಾಖಲೆ ಮತದಾನ? ಇಲ್ಲಿದೆ ರೋಚಕ ಅಂಕಿ-ಅಂಶ
ದೇಶ

ನಿತೀಶ್-ಲಾಲು ಹಣೆಬರಹ ನಿರ್ಧರಿಸುತ್ತಾ ಬಿಹಾರದ ದಾಖಲೆ ಮತದಾನ? ಇಲ್ಲಿದೆ ರೋಚಕ ಅಂಕಿ-ಅಂಶ

ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸಿ : ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ದೇಶ

ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸಿ : ಸುಪ್ರೀಂ ಕೋರ್ಟ್ ಮಹತ್ವದ ಆದೇಶ

Next Post
ಇರಾನ್ ಮೇಲೆ ಇಸ್ರೇಲ್ ದಾಳಿ; 78 ಜನ ಬಲಿ

ಅಂತಿಮ ಚರಣ ತಲುಪಿದ ಇರಾನ್-ಇಸ್ರೇಲ್ ಕದನ; ಇಸ್ರೇಲ್ ದಾಳಿಗೆ ಸುಟ್ಟು ಬೂದಿಯಾದ ಇರಾನ್

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ದುರಸ್ತಿಗೊಳ್ಳದ ರಸ್ತೆ | ಭತ್ತದ ನಾಟಿ ಮಾಡಿ ಸ್ಥಳೀಯರ ಆಕ್ರೋಶ

ದುರಸ್ತಿಗೊಳ್ಳದ ರಸ್ತೆ | ಭತ್ತದ ನಾಟಿ ಮಾಡಿ ಸ್ಥಳೀಯರ ಆಕ್ರೋಶ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

“ಶಮಿಯನ್ನು ಕಡೆಗಣಿಸಲಾಗುತ್ತಿದೆ, ಆತ ಮಾನಸಿಕವಾಗಿ ನೊಂದಿದ್ದಾನೆ”: ಅಜಿತ್ ಅಗರ್ಕರ್ ವಿರುದ್ಧ ಶಮಿ ಕೋಚ್ ಆಕ್ರೋಶ

“ಶಮಿಯನ್ನು ಕಡೆಗಣಿಸಲಾಗುತ್ತಿದೆ, ಆತ ಮಾನಸಿಕವಾಗಿ ನೊಂದಿದ್ದಾನೆ”: ಅಜಿತ್ ಅಗರ್ಕರ್ ವಿರುದ್ಧ ಶಮಿ ಕೋಚ್ ಆಕ್ರೋಶ

ಏಷ್ಯಾ ಕಪ್ ಟ್ರೋಫಿ ವಿವಾದ : ಐಸಿಸಿ ಸಭೆಗೆ ಮೊಹ್ಸಿನ್ ನಖ್ವಿ ಗೈರು, ಪಾಠ ಕಲಿಸಲು ಬಿಸಿಸಿಐ ಸಿದ್ಧತೆ!

ಏಷ್ಯಾ ಕಪ್ ಟ್ರೋಫಿ ವಿವಾದ : ಐಸಿಸಿ ಸಭೆಗೆ ಮೊಹ್ಸಿನ್ ನಖ್ವಿ ಗೈರು, ಪಾಠ ಕಲಿಸಲು ಬಿಸಿಸಿಐ ಸಿದ್ಧತೆ!

ಮದುವೆಯ ನಂತರ ವಿರಾಟ್ ಕೊಹ್ಲಿ ಶಾಂತರಾದರೇ? ಅನುಷ್ಕಾ ಶರ್ಮಾ ‘ಕಿಂಗ್’ನನ್ನು ಬದಲಿಸಿದ್ದು ಹೀಗೆ!

ಮದುವೆಯ ನಂತರ ವಿರಾಟ್ ಕೊಹ್ಲಿ ಶಾಂತರಾದರೇ? ಅನುಷ್ಕಾ ಶರ್ಮಾ ‘ಕಿಂಗ್’ನನ್ನು ಬದಲಿಸಿದ್ದು ಹೀಗೆ!

ಮಧ್ಯರಾತ್ರಿ 2 ಗಂಟೆಗೆ ದಗ ದಗ ಹೊತ್ತಿ ಉರಿದ ಎರಡು ಬೈಕ್‌ಗಳು!

ಮಧ್ಯರಾತ್ರಿ 2 ಗಂಟೆಗೆ ದಗ ದಗ ಹೊತ್ತಿ ಉರಿದ ಎರಡು ಬೈಕ್‌ಗಳು!

Recent News

“ಶಮಿಯನ್ನು ಕಡೆಗಣಿಸಲಾಗುತ್ತಿದೆ, ಆತ ಮಾನಸಿಕವಾಗಿ ನೊಂದಿದ್ದಾನೆ”: ಅಜಿತ್ ಅಗರ್ಕರ್ ವಿರುದ್ಧ ಶಮಿ ಕೋಚ್ ಆಕ್ರೋಶ

“ಶಮಿಯನ್ನು ಕಡೆಗಣಿಸಲಾಗುತ್ತಿದೆ, ಆತ ಮಾನಸಿಕವಾಗಿ ನೊಂದಿದ್ದಾನೆ”: ಅಜಿತ್ ಅಗರ್ಕರ್ ವಿರುದ್ಧ ಶಮಿ ಕೋಚ್ ಆಕ್ರೋಶ

ಏಷ್ಯಾ ಕಪ್ ಟ್ರೋಫಿ ವಿವಾದ : ಐಸಿಸಿ ಸಭೆಗೆ ಮೊಹ್ಸಿನ್ ನಖ್ವಿ ಗೈರು, ಪಾಠ ಕಲಿಸಲು ಬಿಸಿಸಿಐ ಸಿದ್ಧತೆ!

ಏಷ್ಯಾ ಕಪ್ ಟ್ರೋಫಿ ವಿವಾದ : ಐಸಿಸಿ ಸಭೆಗೆ ಮೊಹ್ಸಿನ್ ನಖ್ವಿ ಗೈರು, ಪಾಠ ಕಲಿಸಲು ಬಿಸಿಸಿಐ ಸಿದ್ಧತೆ!

ಮದುವೆಯ ನಂತರ ವಿರಾಟ್ ಕೊಹ್ಲಿ ಶಾಂತರಾದರೇ? ಅನುಷ್ಕಾ ಶರ್ಮಾ ‘ಕಿಂಗ್’ನನ್ನು ಬದಲಿಸಿದ್ದು ಹೀಗೆ!

ಮದುವೆಯ ನಂತರ ವಿರಾಟ್ ಕೊಹ್ಲಿ ಶಾಂತರಾದರೇ? ಅನುಷ್ಕಾ ಶರ್ಮಾ ‘ಕಿಂಗ್’ನನ್ನು ಬದಲಿಸಿದ್ದು ಹೀಗೆ!

ಮಧ್ಯರಾತ್ರಿ 2 ಗಂಟೆಗೆ ದಗ ದಗ ಹೊತ್ತಿ ಉರಿದ ಎರಡು ಬೈಕ್‌ಗಳು!

ಮಧ್ಯರಾತ್ರಿ 2 ಗಂಟೆಗೆ ದಗ ದಗ ಹೊತ್ತಿ ಉರಿದ ಎರಡು ಬೈಕ್‌ಗಳು!

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

“ಶಮಿಯನ್ನು ಕಡೆಗಣಿಸಲಾಗುತ್ತಿದೆ, ಆತ ಮಾನಸಿಕವಾಗಿ ನೊಂದಿದ್ದಾನೆ”: ಅಜಿತ್ ಅಗರ್ಕರ್ ವಿರುದ್ಧ ಶಮಿ ಕೋಚ್ ಆಕ್ರೋಶ

“ಶಮಿಯನ್ನು ಕಡೆಗಣಿಸಲಾಗುತ್ತಿದೆ, ಆತ ಮಾನಸಿಕವಾಗಿ ನೊಂದಿದ್ದಾನೆ”: ಅಜಿತ್ ಅಗರ್ಕರ್ ವಿರುದ್ಧ ಶಮಿ ಕೋಚ್ ಆಕ್ರೋಶ

ಏಷ್ಯಾ ಕಪ್ ಟ್ರೋಫಿ ವಿವಾದ : ಐಸಿಸಿ ಸಭೆಗೆ ಮೊಹ್ಸಿನ್ ನಖ್ವಿ ಗೈರು, ಪಾಠ ಕಲಿಸಲು ಬಿಸಿಸಿಐ ಸಿದ್ಧತೆ!

ಏಷ್ಯಾ ಕಪ್ ಟ್ರೋಫಿ ವಿವಾದ : ಐಸಿಸಿ ಸಭೆಗೆ ಮೊಹ್ಸಿನ್ ನಖ್ವಿ ಗೈರು, ಪಾಠ ಕಲಿಸಲು ಬಿಸಿಸಿಐ ಸಿದ್ಧತೆ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat