ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಕ್ರೀಡೆ

ಕೊಹ್ಲಿಯ ಕಿಂಗ್ ಖ್ಯಾತಿ ಕಿತ್ತುಕೊಂಡು ಯುವ ಬ್ಯಾಟರ್ಗೆ ನೀಡಿದ ಮಾಜಿ ಆಟಗಾರ

February 22, 2025
Share on WhatsappShare on FacebookShare on Twitter

ನವ ದೆಹಲಿ: ಭಾರತದ ಉಪನಾಯಕ ಶುಭ್ಮನ್ ಗಿಲ್ ಅವರು 2025ರ ಚಾಂಪಿಯನ್ಸ್ ಟ್ರೋಫಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಜೀವನದ ಅತ್ಯಂತ ಅದ್ಭುತ ಇನಿಂಗ್ಸ್ ಆಡಿದ್ದಾರೆ. ಅಜೇಯ ಶತಕ ಬಾರಿಸಿ ಅವರು ಮಿಂಚಿದ್ದಾರೆ.

ಈ ಪ್ರಶಂಸನೀಯ ಬ್ಯಾಟಿಂಗ್‌ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಯಿತು. ಮಾಜಿ ಭಾರತೀಯ ಕ್ರಿಕೆಟಿಗ ಆಕಾಶ್ ಚೋಪ್ರಾ. ಗಿಲ್ ಅವರ ಪ್ರತಿಭೆಯನ್ನು ಕೊಂಡಾಡಿದರು. ಅಲ್ಲದೆ, ವಿರಾಟ್ ಕೊಹ್ಲಿಗೆ ನೀಡಲಾಗಿದ್ದ ಕಿಂಗ್ ಬಿರುದನ್ನು ಕಿತ್ತುಕೊಂಡು ಶುಭ್ಮನ್ ಗಿಲ್ಗೆ ನೀಡಿದರು.

ಗಿಲ್ ಈಗ ಕಿಂಗ್”
ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನಲ್ ‌ನಲ್ಲಿ ಮಾತನಾಡಿದ ಅವರು, ದುಬೈನಲ್ಲಿ ನಡೆದ ಈ ಪಂದ್ಯದ ಬಗ್ಗೆ ಚರ್ಚಿಸಿದರು. ಈ ಐಸಿಸಿ ಟೂರ್ನಿಯ ಒತ್ತಡದ ಪರಿಸ್ಥಿತಿಯಲ್ಲಿ ಬಂದ ಈ ಶತಕವನ್ನು ಗಿಲ್ ಅವರ ಉತ್ತಮ ಏಕದಿನ ಶತಕ ಎಂದು ವರ್ಣಿಸಿದರು.

“ಇದು ಗಿಲ್ ಅವರ ಉತ್ತಮ ಏಕದಿನ ಇನಿಂಗ್ಸ್‌ಗಳಲ್ಲಿ ಒಂದು. ಇದು ಅವರ ಎಂಟನೇ ಶತಕ ಆದರೆ ಐಸಿಸಿ ಟೂರ್ನಿಯಲ್ಲಿನ ಅವರ ಪ್ರಥಮ ಶತಕ. ಐಸಿಸಿ ಟೂರ್ನಿಗಳಲ್ಲಿ ಒತ್ತಡ ಭಿನ್ನವಾಗಿರುತ್ತದೆ. ಅವರು ಎರಡು ಶತಕವೂ ಬಾರಿಸಿದ್ದಾರೆ. ಆದರೆ ಈ ಶತಕವೇ ಅತ್ಯುತ್ತಮ” ಎಂದು ಚೋಪ್ರಾ ಅಭಿಪ್ರಾಯಪಟ್ಟರು.

ಮುಂದುವರಿದ ಚೋಪ್ರಾ, ಗಿಲ್ ಅನ್ನು ಈ ಹಿಂದೆ ಪ್ರಿನ್ಸ್ ಎಂದು ಕರೆಯುತ್ತಿದ್ದರು. ಆದರೆ ಈಗ ಕಿಂಗ್ ಎಂದು ಬಿರುದು ನೀಡಬೇಕಾಗಿದೆ. 250ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದರೆ ಗಿಲ್ ಒಬ್ಬ ಶ್ರೇಷ್ಠ ಒಡಿಐ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಬಹುದು ಎಂದು ಅವರು ಭವಿಷ್ಯ ನುಡಿದರು.

“ನಾವು ಅವನನ್ನು ಪ್ರಿನ್ಸ್ ಅಂತ ಕರೆಯುತ್ತಿದ್ದೇವೆ. ಆದರೆ ಅವನು ಕಿಂಗ್‌ಗಿಂತ ಕಡಿಮೆ ಏನಿಲ್ಲ. ಅವರು ಒಡಿಐ ಕ್ರಿಕೆಟ್‌ನ ಸ್ವರೂಪವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾನೆ. ಒಡಿಐ ಪಂದ್ಯಗಳು ಕಡಿಮೆ ನಡೆಯುತ್ತವೆ. ಆದರೆ 250 ಪಂದ್ಯಗಳನ್ನು ಆಡಿದರೆ ಅವನು ಕ್ರಿಕೆಟ್ ಇತಿಹಾಸದ ಶ್ರೇಷ್ಠ ಬ್ಯಾಟರ್‌ಗಳ ಪೈಕಿ ಒಬ್ಬರಾಗಬಹುದು,” ಎಂದು ಚೋಪ್ರಾ ಹೇಳಿದರು.
“ಈ ಶತಕವು ಅವರ ವೃತ್ತಿಜೀವನದ ಅತ್ಯುತ್ತವಿಶೇಷವಾಗಿ, ಒಡಿಐ ವಕ್ರಿಕೆಟ್ ದೃಷ್ಟಿಯಿಂದ ನೋಡಿದರೆ ಅವರಿಗೆ ಅನುಕೂಲಕರ” ಎಂದೂ ಅವರು ಅಭಿಪ್ರಾಯಪಟ್ಟರು.

ಗಿಲ್ ಅವರದ್ದು ಪರಿಪಕ್ವ ಆಟ
ಕಳೆದ ಇನ್ನಿಂಗ್ಸ್ ಕುರಿತು ಚರ್ಚಿಸಿದ ಚೋಪ್ರಾ, ಶುಭ್ಮನ್ ಗಿಲ್ ಅವರ ಬ್ಯಾಟಿಂಗ್ ಪರಿಪೂರ್ಣಗತೆಯನ್ನು ಶ್ಲಾಘಿಸಿದರು. ವಿಕೆಟ್‌ಗಳು ಪತನವಾಗುತ್ತಿದ್ದರೂ, ಗಿಲ್ ಸಹನೆ ತೋರಿ ತಂಡವನ್ನು ಮುನ್ನಡೆಸಿದರು ಎಂದು ಅವರು ಹೇಳಿದರು.

“ರೋಹಿತ್ ಶರ್ಮಾ ಒಂದೆಡೆ ರನ್ ಬಾರಿಸುತ್ತಿದ್ದರು. ಆದರೆ ಗಿಲ್ ಒತ್ತಡದಲ್ಲಿ ಸರಳ ಬ್ಯಾಟಿಂಗ್ ಮುಂದುವರಿಸಿದರು. ಅಂತೆಯೇ ದೊಡ್ಡ ಪಂದ್ಯದಲ್ಲಿ ಆಡುವ ಆಟಗಾರ ಅಂತಿಮವಾಗಿ ತಂಡವನ್ನು ಗೆಲ್ಲಿಸುತ್ತಾನೆ,” ಎಂದು ಅವರು ಹೇಳಿದರು.

ಪಂದ್ಯದ ಆರಂಭದಲ್ಲಿ ಗಿಲ್ ಮತ್ತು ರೋಹಿತ್ ಶರ್ಮಾ 69 ರನ್‌ಗಳ ಆರಂಭಿಕ ಜೊತೆಯಾಟ ನೀಡಿದರು. ರೋಹಿತ್ ಶರ್ಮಾ 36 ಎಸೆತಗಳಲ್ಲಿ 41 ರನ್ ಬಾರಿಸಿ, ಟಸ್ಕಿನ್ ಅಹಮದ್‌ಗೆ ವಿಕೆಟ್ ಒಪ್ಪಿಸಿದರು.

ಒತ್ತಡದ ಕ್ಷಣದಲ್ಲಿ ಅಜೇಯ ಶತಕ
ಶುಭ್ಮನ್ ಗಿಲ್ ತಮ್ಮ ಇನ್ನಿಂಗ್ಸ್ ಅನ್ನು ಪ್ರಾರಂಭದಲ್ಲಿ ಆಕ್ರಮಣಕಾರಿ ಶೈಲಿಯಲ್ಲಿ ಆಡಿದರು. ರೋಹಿತ್ ಶರ್ಮಾ ಆಕ್ರಮಣ ನಡೆಸಿದಂತೆ, ಗಿಲ್ ಮುನ್ನಡೆಸಿದರು.
ಪಿಚ್‌ ಬ್ಯಾಟಿಂಗ್‌ಗೆ ಕಠಿಣವಾಗುತ್ತಾ ಹೋಯಿತು, ಸ್ಪಿನ್ನರುಗಳನ್ನು ಎದುರಿಸಲು ಕಷ್ಟವಾಯಿತು. ಆದರೆ, ಗಿಲ್ ತಮ್ಮ ಶ್ರೇಷ್ಠ ಆಟಗಾರ ಎಂಬುದನ್ನು ಕಾಪಾಡಿದರು.
ಅವರು 125 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಇದು 2019ರ ವಿಶ್ವಕಪ್ ನಂತರ ಭಾರತೀಯ ಬ್ಯಾಟ್ಸ್‌ಮನ್ ಮಾಡಿದ ಅತ್ಯಂತ ನಿಧಾನ ಶತಕ. ಆದರೂ ಇದು ಐಸಿಸಿ ಟೂರ್ನಿಯಲ್ಲಿನ ಅವರ ಮೊದಲ ಶತಕ ಮತ್ತು ಭಾರತಕ್ಕೆ ಮಹತ್ವದ ಗೆಲುವು ತಂದುಕೊಟ್ಟ ಅಮೂಲ್ಯ ಇನ್ನಿಂಗ್ಸ್ ಆಗಿತ್ತು. ಗಿಲ್ 129 ಎಸೆತಗಳಲ್ಲಿ 101 ರನ್ ಗಳಿಸಿದ್ದರು. 9 ಬೌಂಡರಿ ಹಾಗೂ 2 ಸಿಕ್ಸರ್ ಹೊಡೆದಿದ್ದರು.

Tags: batsmanCricketformer playerGil is king"Virat Kohli
SendShareTweet
Previous Post

Shikhar Dhawan: ಧವನ್ ಜತೆ ಕಾಣಿಸಿಕೊಂಡ ಸುಂದರ ವಿದೇಶಿ ಯುವತಿ ಯಾರು? ಕ್ರಿಕೆಟ್ ಕಾರಿಡಾರ್ನಲ್ಲೇ ಅದೇ ಸುದ್ದಿ!

Next Post

2 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಸಾಧನೆಯ ಸಂಭ್ರಮದಲ್ಲಿ ಟಾಟಾ ಇವಿ

Related Posts

ಪಂದ್ಯ ಶುಲ್ಕದಲ್ಲಿ ಸಮಾನತೆ, ವಾರ್ಷಿಕ ಗುತ್ತಿಗೆಯಲ್ಲಿ ಅಜಗಜಾಂತರ: ಭಾರತೀಯ ಮಹಿಳಾ ಕ್ರಿಕೆಟ್ ವೇತನದ ಸತ್ಯಾಂಶ
ಕ್ರೀಡೆ

ಪಂದ್ಯ ಶುಲ್ಕದಲ್ಲಿ ಸಮಾನತೆ, ವಾರ್ಷಿಕ ಗುತ್ತಿಗೆಯಲ್ಲಿ ಅಜಗಜಾಂತರ: ಭಾರತೀಯ ಮಹಿಳಾ ಕ್ರಿಕೆಟ್ ವೇತನದ ಸತ್ಯಾಂಶ

ರೋಹಿತ್​ ಶರ್ಮಾ ಮರುನೇಮಕದ ಹೇಳಿಕೆ ವಿವಾದ: ತಮ್ಮ ಪಾತ್ರ ನಿರಾಕರಿಸಿದ ಸಿಧು
ಕ್ರೀಡೆ

ರೋಹಿತ್​ ಶರ್ಮಾ ಮರುನೇಮಕದ ಹೇಳಿಕೆ ವಿವಾದ: ತಮ್ಮ ಪಾತ್ರ ನಿರಾಕರಿಸಿದ ಸಿಧು

ಹರ್ಮನ್‌ಪ್ರೀತ್-ಸ್ಮೃತಿ ಅಮೋಘ ಹೋರಾಟ: ವಿಶ್ವಕಪ್‌ನಲ್ಲಿ ನಾಯಕಿಯ ಮೈಲಿಗಲ್ಲು, ಇತಿಹಾಸ ಬರೆದ ಜೊತೆಯಾಟ!
ಕ್ರೀಡೆ

ಹರ್ಮನ್‌ಪ್ರೀತ್-ಸ್ಮೃತಿ ಅಮೋಘ ಹೋರಾಟ: ವಿಶ್ವಕಪ್‌ನಲ್ಲಿ ನಾಯಕಿಯ ಮೈಲಿಗಲ್ಲು, ಇತಿಹಾಸ ಬರೆದ ಜೊತೆಯಾಟ!

“ಕೊಹ್ಲಿಗೆ ಫಾರ್ಮ್ ಅನ್ನೋದು ಒಂದು ಪದವಷ್ಟೇ” : ವಿರಾಟ್ ಬೆಂಬಲಕ್ಕೆ ನಿಂತ ಅರ್ಶದೀಪ್ ಸಿಂಗ್
ಕ್ರೀಡೆ

“ಕೊಹ್ಲಿಗೆ ಫಾರ್ಮ್ ಅನ್ನೋದು ಒಂದು ಪದವಷ್ಟೇ” : ವಿರಾಟ್ ಬೆಂಬಲಕ್ಕೆ ನಿಂತ ಅರ್ಶದೀಪ್ ಸಿಂಗ್

ಪರ್ತ್‌ನಲ್ಲಿ ವಿಫಲವಾದ ಕೊಹ್ಲಿಗೆ ಹೇಡನ್ ಸಲಹೆ: “ನಿಮ್ಮೊಂದಿಗೆ ನೀವೇ ವಾದ ಮಾಡಬೇಡಿ”
ಕ್ರೀಡೆ

ಪರ್ತ್‌ನಲ್ಲಿ ವಿಫಲವಾದ ಕೊಹ್ಲಿಗೆ ಹೇಡನ್ ಸಲಹೆ: “ನಿಮ್ಮೊಂದಿಗೆ ನೀವೇ ವಾದ ಮಾಡಬೇಡಿ”

ವೈಮಾನಿಕ ದಾಳಿಗೆ ಕೆರಳಿದ ರಶೀದ್ ಖಾನ್: ಪಾಕ್ ಕ್ರಿಕೆಟ್ ಲೀಗ್ ಹೆಸರನ್ನೇ ಅಳಿಸಿ ಆಕ್ರೋಶ
ಕ್ರೀಡೆ

ವೈಮಾನಿಕ ದಾಳಿಗೆ ಕೆರಳಿದ ರಶೀದ್ ಖಾನ್: ಪಾಕ್ ಕ್ರಿಕೆಟ್ ಲೀಗ್ ಹೆಸರನ್ನೇ ಅಳಿಸಿ ಆಕ್ರೋಶ

Next Post
2 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಸಾಧನೆಯ ಸಂಭ್ರಮದಲ್ಲಿ ಟಾಟಾ ಇವಿ

2 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಸಾಧನೆಯ ಸಂಭ್ರಮದಲ್ಲಿ ಟಾಟಾ ಇವಿ

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ದುರಸ್ತಿಗೊಳ್ಳದ ರಸ್ತೆ | ಭತ್ತದ ನಾಟಿ ಮಾಡಿ ಸ್ಥಳೀಯರ ಆಕ್ರೋಶ

ದುರಸ್ತಿಗೊಳ್ಳದ ರಸ್ತೆ | ಭತ್ತದ ನಾಟಿ ಮಾಡಿ ಸ್ಥಳೀಯರ ಆಕ್ರೋಶ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಂದ್ಯ ಶುಲ್ಕದಲ್ಲಿ ಸಮಾನತೆ, ವಾರ್ಷಿಕ ಗುತ್ತಿಗೆಯಲ್ಲಿ ಅಜಗಜಾಂತರ: ಭಾರತೀಯ ಮಹಿಳಾ ಕ್ರಿಕೆಟ್ ವೇತನದ ಸತ್ಯಾಂಶ

ಪಂದ್ಯ ಶುಲ್ಕದಲ್ಲಿ ಸಮಾನತೆ, ವಾರ್ಷಿಕ ಗುತ್ತಿಗೆಯಲ್ಲಿ ಅಜಗಜಾಂತರ: ಭಾರತೀಯ ಮಹಿಳಾ ಕ್ರಿಕೆಟ್ ವೇತನದ ಸತ್ಯಾಂಶ

ಶ್ರೇಷ್ಠ ಹಾಸ್ಯ ನಟ ಗೋವರ್ಧನ್ ಅಸ್ರಾನ ಅನಾರೋಗ್ಯದಿಂದ ವಿಧಿವಶ

ಶ್ರೇಷ್ಠ ಹಾಸ್ಯ ನಟ ಗೋವರ್ಧನ್ ಅಸ್ರಾನ ಅನಾರೋಗ್ಯದಿಂದ ವಿಧಿವಶ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 5 ಹುದ್ದೆಗಳು: 50 ಸಾವಿರ ರೂ. ಸಂಬಳ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 5 ಹುದ್ದೆಗಳು: 50 ಸಾವಿರ ರೂ. ಸಂಬಳ

ನೀವು ಖರೀದಿಸಿದ ಚಿನ್ನ ಅಸಲಿಯೋ? ನಕಲಿಯೋ? ಈ ಆ್ಯಪ್ ಮೂಲಕ ಚೆಕ್ ಮಾಡಿಕೊಳ್ಳಿ

ನೀವು ಖರೀದಿಸಿದ ಚಿನ್ನ ಅಸಲಿಯೋ? ನಕಲಿಯೋ? ಈ ಆ್ಯಪ್ ಮೂಲಕ ಚೆಕ್ ಮಾಡಿಕೊಳ್ಳಿ

Recent News

ಪಂದ್ಯ ಶುಲ್ಕದಲ್ಲಿ ಸಮಾನತೆ, ವಾರ್ಷಿಕ ಗುತ್ತಿಗೆಯಲ್ಲಿ ಅಜಗಜಾಂತರ: ಭಾರತೀಯ ಮಹಿಳಾ ಕ್ರಿಕೆಟ್ ವೇತನದ ಸತ್ಯಾಂಶ

ಪಂದ್ಯ ಶುಲ್ಕದಲ್ಲಿ ಸಮಾನತೆ, ವಾರ್ಷಿಕ ಗುತ್ತಿಗೆಯಲ್ಲಿ ಅಜಗಜಾಂತರ: ಭಾರತೀಯ ಮಹಿಳಾ ಕ್ರಿಕೆಟ್ ವೇತನದ ಸತ್ಯಾಂಶ

ಶ್ರೇಷ್ಠ ಹಾಸ್ಯ ನಟ ಗೋವರ್ಧನ್ ಅಸ್ರಾನ ಅನಾರೋಗ್ಯದಿಂದ ವಿಧಿವಶ

ಶ್ರೇಷ್ಠ ಹಾಸ್ಯ ನಟ ಗೋವರ್ಧನ್ ಅಸ್ರಾನ ಅನಾರೋಗ್ಯದಿಂದ ವಿಧಿವಶ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 5 ಹುದ್ದೆಗಳು: 50 ಸಾವಿರ ರೂ. ಸಂಬಳ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 5 ಹುದ್ದೆಗಳು: 50 ಸಾವಿರ ರೂ. ಸಂಬಳ

ನೀವು ಖರೀದಿಸಿದ ಚಿನ್ನ ಅಸಲಿಯೋ? ನಕಲಿಯೋ? ಈ ಆ್ಯಪ್ ಮೂಲಕ ಚೆಕ್ ಮಾಡಿಕೊಳ್ಳಿ

ನೀವು ಖರೀದಿಸಿದ ಚಿನ್ನ ಅಸಲಿಯೋ? ನಕಲಿಯೋ? ಈ ಆ್ಯಪ್ ಮೂಲಕ ಚೆಕ್ ಮಾಡಿಕೊಳ್ಳಿ

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಪಂದ್ಯ ಶುಲ್ಕದಲ್ಲಿ ಸಮಾನತೆ, ವಾರ್ಷಿಕ ಗುತ್ತಿಗೆಯಲ್ಲಿ ಅಜಗಜಾಂತರ: ಭಾರತೀಯ ಮಹಿಳಾ ಕ್ರಿಕೆಟ್ ವೇತನದ ಸತ್ಯಾಂಶ

ಪಂದ್ಯ ಶುಲ್ಕದಲ್ಲಿ ಸಮಾನತೆ, ವಾರ್ಷಿಕ ಗುತ್ತಿಗೆಯಲ್ಲಿ ಅಜಗಜಾಂತರ: ಭಾರತೀಯ ಮಹಿಳಾ ಕ್ರಿಕೆಟ್ ವೇತನದ ಸತ್ಯಾಂಶ

ಶ್ರೇಷ್ಠ ಹಾಸ್ಯ ನಟ ಗೋವರ್ಧನ್ ಅಸ್ರಾನ ಅನಾರೋಗ್ಯದಿಂದ ವಿಧಿವಶ

ಶ್ರೇಷ್ಠ ಹಾಸ್ಯ ನಟ ಗೋವರ್ಧನ್ ಅಸ್ರಾನ ಅನಾರೋಗ್ಯದಿಂದ ವಿಧಿವಶ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat