ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಕ್ರೀಡೆ

ನಾಳೆಯಿಂದ ಯುವ ಭಾರತದ ಯುಗಾರಂಭ: ಕ್ರಿಕೆಟ್ ಜನಕರ ನಾಡಿನಲ್ಲೇ ಹೊಸ ಅಧ್ಯಾಯ

June 19, 2025
Share on WhatsappShare on FacebookShare on Twitter


ಕ್ರಿಕೆಟ್…ಈ ಮೂರಕ್ಷರದ ಪದ ಸಮಸ್ತ ಭಾರತೀಯರ ರಕ್ತದಲ್ಲೇ ಹಾಸು ಹೊಕ್ಕಾಗಿರೋದು ಸುಳ್ಳಲ್ಲ. ಮೊನ್ನೆಯವರೆಗೂ ಐಪಿಎಲ್ ಗುಂಗಿನಲ್ಲಿದ್ದ ಅಭಿಮಾನಿಗಳು ಇದೇ ಮೊದಲ ಬಾರಿ ಎನ್ನುವಂತೆ ಕೆಂಪು ಚೆಂಡಿನ ಆಟವನ್ನು ಇನ್ನಿಲ್ಲದಂತೆ ಎದುರು ನೋಡಡ್ತಿದ್ದಾರೆ. ಹೌದು, ಇಂಗ್ಲೆಂಡ್ ವಿರುದ್ಧ ಭಾರತದ ಟೆಸ್ಟ್ ಪಯಣ ನಾಳೆಯಿಂದ ಆರಂಭವಾಗಲಿದೆ. ಸಮಸ್ತ ಭಾರತೀಯ ಅಭಿಮಾನಿಗಳು ಈಗ ತುದಿಗಾಲಲ್ಲಿ ಈ ಟೆಸ್ಟ್ ಪಂದ್ಯ ಕಣ್ತುಂಬಿಕೊಳ್ಳಲು ಕಾದು ನಿಂತಿದ್ದಾರೆ. ಅದಕ್ಕೆ ಪ್ರಮುಖ ಕಾರಣ, ತಂಡದ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರ ನಿವೃತ್ತಿ.

ಅಂತಿಮ 11ರ ಪಟ್ಟಿಯ ಮೇಲೆ ಎಲ್ಲರ ಚಿತ್ತ
3ನೇ ಕ್ರಮಾಂಕದಲ್ಲಿ ಅಖಾಡಕ್ಕೆ ಇಳಿಯೋರ್ಯಾರು
ಇವತ್ತು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡ್ತಿರೋದು ನಾಳಿನ ಭಾರತದ ಪ್ಲೇಯಿಂಗ್ ಇಲೆವೆನ್. ಅದಕ್ಕೆ ದೊಡ್ಡ ಕಾರಣವೂ ಇದೆ. ನಾಳಿನ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿಯೋರ್ಯಾರು ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಹೊಸ ಚೆಂಡನ್ನು ನಿಭಾಯಿಸುವ ಛಾತಿಯಿರುವ ಆ ದಾಂಡಿಗ ಮೂರನೇ ಕ್ರಮಾಂಕದಲ್ಲಿ ಭಾರತಕ್ಕೆ ಆಸರೆಯಾಗಬೇಕಿದೆ.

ಹೀಗಾಗಿ ಇಂಗ್ಲೆಂಡ್ ವಿರುದ್ಧ ಮೂರನೇ ಕ್ರಮಾಂಕದಲ್ಲಿ 8 ವರ್ಷಗಳ ಬಳಿಕ ತಂಡಕ್ಕೆ ಮರಳಿರುವ ಕನ್ನಡಿಗ ಕರುಣ್ ನಾಯರ್ ಹಾಟ್ ಪೇವರೀಟ್ ಆಗಿದ್ದಾರೆ. ಆದ್ರೆ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಸಾಯಿ ಸುದರ್ಶನ್ ವಿಶ್ಲೇಷಕರ ಮೆಚ್ಚಿನ ಆಯ್ಕೆಯಾಗಿದ್ದಾರೆ. ಹೀಗಾಗಿ ಈ ಇಬ್ಬರ ಮಧ್ಯೆ 3ನೇ ಕ್ರಮಾಂಕಕ್ಕಾಗಿ ಪೈಪೋಟಿ ನಡೆದಿದೆ.

33 ವರ್ಷಗಳ ಬಳಿಕ ಬದಲಾಗ್ತಿದೆ ಗಣಿತ
ಗಿಲ್-ಪಂಚ್ ಮೇಲಿದೆ ಹೆಚ್ಚಿನ ಒತ್ತಡ
ಜಗತ್ತಿನ ಕ್ರಿಕೆಟ್ ನ ದಂತಕತೆಗಳಾಗಿ ಮೆರದವರು ಅವರಿಬ್ಬರು. ಒಬ್ಬರ ಬಳಿಕ ಒಬ್ಬರು ಆ ಸ್ಥಾನಕ್ಕೆ ತಮ್ಮದೇ ಆದ ಶ್ರೇಯದಿಂದ ಕೀರ್ತಿ ತುಂಬಿದವರು. ಹೌದು, ಟೀಂ ಇಂಡಿಯಾದ ಟೆಸ್ಟ್ ತಂಡದಲ್ಲಿ ನಾಲ್ಕನೇ ಕ್ರಮಾಂಕದ ಸಿಂಹಾಸನಾಧೀಶರಂತೆ ಮೆರೆದವರು ಸಚಿನ್ ತೆಂಡೂಲ್ಕರ್ ಮತ್ತು ಅವರ ಬಳಿಕ ವಿರಾಟ್ ಕೊಹ್ಲಿ. ಈ ಇಬ್ರೂ ಕಳೆದ 33 ವರ್ಷಗಳಿಂದ ನಾಲ್ಕನೇ ಕ್ರಮಾಂಕಕ್ಕೆ ಅದರದೇ ಆದ ಕೀರ್ತಿ ತಂದವರು.

ಇದೀಗ ಕೊಹ್ಲಿ ನಿವೃತ್ತಿಯಿಂದ ತೆರವಾಗಿರೋ ಸ್ಥಾನವನ್ನು ನಾಯಕ ಶುಭ್ಮನ್ ಗಿಲ್ ತುಂಬೋದು ನಿಶ್ಚಿತವಾಗಿದೆ. ಇನ್ನು ಉಪ ನಾಯಕ ರಿಷಬ್ ಪಂತ್ ಐದನೇ ಕ್ರಮಾಂಕದಲ್ಲಿ ಕರಾಮತ್ತು ತೋರಿಸಲಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರ ಮೇಲೆ ಇನ್ನಿಲ್ಲದ ಒತ್ತಡವಿದೆ.

ಆಲ್ ರೌಂಡರ್ ಆಯ್ಕೆಯೇ ದೊಡ್ಡ ಸವಾಲು
ಐದನೇ ಬೌಲರ್ ಸ್ಥಾನ ತುಂಬೋರ್ಯಾರು
ಹಾಗೆ ನೋಡಿದ್ರೆ ತಂಡದಲ್ಲಿ ಆಲ್ ರೌಂಡರ್ ಸ್ಥಾನವನ್ನು ತುಂಬೋರು ಯಾರು ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಬುಮ್ರಾ, ಸಿರಾಜ್ ವೇಗದ ಬೌಲಿಂಗ್ ವಿಭಾಗ ನಿಭಾಯಿಸಲಿದ್ರೆ, ಮೂರನೇ ವೇಗಿಯಾಗಿ ಹರ್ಷದೀಪ್ ಮತ್ತು ಕನ್ನಡಿಗ ಪ್ರಸಿದ್ಧ್ ಕೃಷ್ಣ ನಡುವೆ ಪೈಪೋಟಿ ಇದೆ. ಇತ್ತ ಸ್ಪಿನ್ ವಿಚಾರಕ್ಕೆ ಬಂದ್ರೆ ಹಿರಿಯ ಅನುಭವಿ ರವೀಂದ್ರ ಜಡೇಜಾ ಕಣಕ್ಕಿಳಿಯೋದು ಪಕ್ಕಾ. ಅಂತಿಮವಾಗಿ ಉಳಿದಿರೋ ಒಂದು ಆಲೌಂಡರ್ ಸ್ಥಾನಕ್ಕೆ ಹಲವರ ನಡುವೆ ಜಂಗೀಕುಸ್ತಿ ನಡೆದಿದೆ.

ಹಾಗೆ ತಂಡ ಒಂದೊಮ್ಮೆ ಮತ್ತೋರ್ವ ಸ್ಪಿನ್ನರ್ ಆಯ್ಕೆಗೆ ಒಲವು ನೀಡಿದ್ರೆ ವಾಷಿಂಗ್ಟನ್ ಸುಂದರ್ ಮತ್ತು ಕುಲ್ದೀಪ್ ಯಾದವ್ ಪೈಕಿ ಒಬ್ಬರಿಗೆ ಜಾಕ್ ಪಾಟ್ ಹೊಡೆಯಲಿದೆ. ಇಲ್ಲಾ, ಬ್ಯಾಟಿಂಗ್ ಆಲ್ ರೌಂಡರ್ ಗೆ ಬಲ ತುಂಬೋ ನಿಟ್ಟಿನಲ್ಲಿ ಯೋಚಿಸಿದ್ರೆ ಆಗ ಅಭಿಮನ್ಯು ಈಶ್ವರ್, ಮತ್ತು ನಿತೀಶ್ ಕುಮಾರ್ ರೆಡ್ಡಿ ಪೈಕಿ ಒಬ್ಬರು ತಂಡಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ನಲ್ಲಿ, ಐದು ಟೆಸ್ಟ್ ಪಂದ್ಯಗಳ ಮೊದಲ ಕದನ ನಾಳೆ ಆರಂಭವಾಗಲಿದ್ದು, ಯುವ ಇಂಡಿಯಾದ ಸಮರ ಸೇನಾನಿಗಳ ಆರ್ಭಟ ನಿಜಕ್ಕೂ ಅಭಿಮಾನಿಗಳಿಗೆ ರಸದೌತಣವನ್ನೇ ಬಡಿಸಲಿದೆ.

ನಾಳೆಯಿಂದ ಯುವ ಭಾರತದ ಯುಗಾರಂಭ: ಕ್ರಿಕೆಟ್ ಜನಕರ ನಾಡಿನಲ್ಲೇ ಹೊಸ ಅಧ್ಯಾಯ
ಕ್ರಿಕೆಟ್…ಈ ಮೂರಕ್ಷರದ ಪದ ಸಮಸ್ತ ಭಾರತೀಯರ ರಕ್ತದಲ್ಲೇ ಹಾಸು ಹೊಕ್ಕಾಗಿರೋದು ಸುಳ್ಳಲ್ಲ. ಮೊನ್ನೆಯವರೆಗೂ ಐಪಿಎಲ್ ಗುಂಗಿನಲ್ಲಿದ್ದ ಅಭಿಮಾನಿಗಳು ಇದೇ ಮೊದಲ ಬಾರಿ ಎನ್ನುವಂತೆ ಕೆಂಪು ಚೆಂಡಿನ ಆಟವನ್ನು ಇನ್ನಿಲ್ಲದಂತೆ ಎದುರು ನೋಡಡ್ತಿದ್ದಾರೆ. ಹೌದು, ಇಂಗ್ಲೆಂಡ್ ವಿರುದ್ಧ ಭಾರತದ ಟೆಸ್ಟ್ ಪಯಣ ನಾಳೆಯಿಂದ ಆರಂಭವಾಗಲಿದೆ. ಸಮಸ್ತ ಭಾರತೀಯ ಅಭಿಮಾನಿಗಳು ಈಗ ತುದಿಗಾಲಲ್ಲಿ ಈ ಟೆಸ್ಟ್ ಪಂದ್ಯ ಕಣ್ತುಂಬಿಕೊಳ್ಳಲು ಕಾದು ನಿಂತಿದ್ದಾರೆ. ಅದಕ್ಕೆ ಪ್ರಮುಖ ಕಾರಣ, ತಂಡದ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರ ನಿವೃತ್ತಿ.

ಅಂತಿಮ 11ರ ಪಟ್ಟಿಯ ಮೇಲೆ ಎಲ್ಲರ ಚಿತ್ತ
3ನೇ ಕ್ರಮಾಂಕದಲ್ಲಿ ಅಖಾಡಕ್ಕೆ ಇಳಿಯೋರ್ಯಾರು
ಇವತ್ತು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡ್ತಿರೋದು ನಾಳಿನ ಭಾರತದ ಪ್ಲೇಯಿಂಗ್ ಇಲೆವೆನ್. ಅದಕ್ಕೆ ದೊಡ್ಡ ಕಾರಣವೂ ಇದೆ. ನಾಳಿನ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿಯೋರ್ಯಾರು ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಹೊಸ ಚೆಂಡನ್ನು ನಿಭಾಯಿಸುವ ಛಾತಿಯಿರುವ ಆ ದಾಂಡಿಗ ಮೂರನೇ ಕ್ರಮಾಂಕದಲ್ಲಿ ಭಾರತಕ್ಕೆ ಆಸರೆಯಾಗಬೇಕಿದೆ.

ಹೀಗಾಗಿ ಇಂಗ್ಲೆಂಡ್ ವಿರುದ್ಧ ಮೂರನೇ ಕ್ರಮಾಂಕದಲ್ಲಿ 8 ವರ್ಷಗಳ ಬಳಿಕ ತಂಡಕ್ಕೆ ಮರಳಿರುವ ಕನ್ನಡಿಗ ಕರುಣ್ ನಾಯರ್ ಹಾಟ್ ಪೇವರೀಟ್ ಆಗಿದ್ದಾರೆ. ಆದ್ರೆ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಸಾಯಿ ಸುದರ್ಶನ್ ವಿಶ್ಲೇಷಕರ ಮೆಚ್ಚಿನ ಆಯ್ಕೆಯಾಗಿದ್ದಾರೆ. ಹೀಗಾಗಿ ಈ ಇಬ್ಬರ ಮಧ್ಯೆ 3ನೇ ಕ್ರಮಾಂಕಕ್ಕಾಗಿ ಪೈಪೋಟಿ ನಡೆದಿದೆ.
33 ವರ್ಷಗಳ ಬಳಿಕ ಬದಲಾಗ್ತಿದೆ ಗಣಿತ

ಗಿಲ್-ಪಂಚ್ ಮೇಲಿದೆ ಹೆಚ್ಚಿನ ಒತ್ತಡ
ಜಗತ್ತಿನ ಕ್ರಿಕೆಟ್ ನ ದಂತಕತೆಗಳಾಗಿ ಮೆರದವರು ಅವರಿಬ್ಬರು. ಒಬ್ಬರ ಬಳಿಕ ಒಬ್ಬರು ಆ ಸ್ಥಾನಕ್ಕೆ ತಮ್ಮದೇ ಆದ ಶ್ರೇಯದಿಂದ ಕೀರ್ತಿ ತುಂಬಿದವರು. ಹೌದು, ಟೀಂ ಇಂಡಿಯಾದ ಟೆಸ್ಟ್ ತಂಡದಲ್ಲಿ ನಾಲ್ಕನೇ ಕ್ರಮಾಂಕದ ಸಿಂಹಾಸನಾಧೀಶರಂತೆ ಮೆರೆದವರು ಸಚಿನ್ ತೆಂಡೂಲ್ಕರ್ ಮತ್ತು ಅವರ ಬಳಿಕ ವಿರಾಟ್ ಕೊಹ್ಲಿ. ಈ ಇಬ್ರೂ ಕಳೆದ 33 ವರ್ಷಗಳಿಂದ ನಾಲ್ಕನೇ ಕ್ರಮಾಂಕಕ್ಕೆ ಅದರದೇ ಆದ ಕೀರ್ತಿ ತಂದವರು. ಇದೀಗ ಕೊಹ್ಲಿ ನಿವೃತ್ತಿಯಿಂದ ತೆರವಾಗಿರೋ ಸ್ಥಾನವನ್ನು ನಾಯಕ ಶುಭ್ಮನ್ ಗಿಲ್ ತುಂಬೋದು ನಿಶ್ಚಿತವಾಗಿದೆ. ಇನ್ನು ಉಪ ನಾಯಕ ರಿಷಬ್ ಪಂತ್ ಐದನೇ ಕ್ರಮಾಂಕದಲ್ಲಿ ಕರಾಮತ್ತು ತೋರಿಸಲಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರ ಮೇಲೆ ಇನ್ನಿಲ್ಲದ ಒತ್ತಡವಿದೆ.

ಆಲ್ ರೌಂಡರ್ ಆಯ್ಕೆಯೇ ದೊಡ್ಡ ಸವಾಲು
ಐದನೇ ಬೌಲರ್ ಸ್ಥಾನ ತುಂಬೋರ್ಯಾರು
ಹಾಗೆ ನೋಡಿದ್ರೆ ತಂಡದಲ್ಲಿ ಆಲ್ ರೌಂಡರ್ ಸ್ಥಾನವನ್ನು ತುಂಬೋರು ಯಾರು ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಬುಮ್ರಾ, ಸಿರಾಜ್ ವೇಗದ ಬೌಲಿಂಗ್ ವಿಭಾಗ ನಿಭಾಯಿಸಲಿದ್ರೆ, ಮೂರನೇ ವೇಗಿಯಾಗಿ ಹರ್ಷದೀಪ್ ಮತ್ತು ಕನ್ನಡಿಗ ಪ್ರಸಿದ್ಧ್ ಕೃಷ್ಣ ನಡುವೆ ಪೈಪೋಟಿ ಇದೆ. ಇತ್ತ ಸ್ಪಿನ್ ವಿಚಾರಕ್ಕೆ ಬಂದ್ರೆ ಹಿರಿಯ ಅನುಭವಿ ರವೀಂದ್ರ ಜಡೇಜಾ ಕಣಕ್ಕಿಳಿಯೋದು ಪಕ್ಕಾ. ಅಂತಿಮವಾಗಿ ಉಳಿದಿರೋ ಒಂದು ಆಲೌಂಡರ್ ಸ್ಥಾನಕ್ಕೆ ಹಲವರ ನಡುವೆ ಜಂಗೀಕುಸ್ತಿ ನಡೆದಿದೆ.

ಹಾಗೆ ತಂಡ ಒಂದೊಮ್ಮೆ ಮತ್ತೋರ್ವ ಸ್ಪಿನ್ನರ್ ಆಯ್ಕೆಗೆ ಒಲವು ನೀಡಿದ್ರೆ ವಾಷಿಂಗ್ಟನ್ ಸುಂದರ್ ಮತ್ತು ಕುಲ್ದೀಪ್ ಯಾದವ್ ಪೈಕಿ ಒಬ್ಬರಿಗೆ ಜಾಕ್ ಪಾಟ್ ಹೊಡೆಯಲಿದೆ. ಇಲ್ಲಾ, ಬ್ಯಾಟಿಂಗ್ ಆಲ್ ರೌಂಡರ್ ಗೆ ಬಲ ತುಂಬೋ ನಿಟ್ಟಿನಲ್ಲಿ ಯೋಚಿಸಿದ್ರೆ ಆಗ ಅಭಿಮನ್ಯು ಈಶ್ವರ್, ಮತ್ತು ನಿತೀಶ್ ಕುಮಾರ್ ರೆಡ್ಡಿ ಪೈಕಿ ಒಬ್ಬರು ತಂಡಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ನಲ್ಲಿ, ಐದು ಟೆಸ್ಟ್ ಪಂದ್ಯಗಳ ಮೊದಲ ಕದನ ನಾಳೆ ಆರಂಭವಾಗಲಿದ್ದು, ಯುವ ಇಂಡಿಯಾದ ಸಮರ ಸೇನಾನಿಗಳ ಆರ್ಭಟ ನಿಜಕ್ಕೂ ಅಭಿಮಾನಿಗಳಿಗೆ ರಸದೌತಣವನ್ನೇ ಬಡಿಸಲಿದೆ.

Tags: CricketIndiaIPLKuldeep Yadav
SendShareTweet
Previous Post

ಮೂರನೇ ವಿಶ್ವ ಯುದ್ಧಕ್ಕೆ ಮೊಳಗಿತಾ ಪಾಂಚಜನ್ಯ; ವಿಶ್ವ ಭೂಪಟದಿಂದ ಮಾಯವಾಗಲಿದೆಯಾ ಇರಾನ್?

Next Post

ಭಾರತದ ವಿಚಾರದಲ್ಲಿ ಮೂಗು ತೂರಿಸ್ತಿದೆಯಾ ಅಮೆರಿಕ? ಆಪರೇಷನ್ ಸಿಂಧೂರ ಹೆಸರು ಹೇಳ್ತಿರೋದ್ಯಾಕೆ ಟ್ರಂಪ್?

Related Posts

PSL ಭದ್ರತೆಯಲ್ಲಿ ಭಾರೀ ಲೋಪ | ಶಾಹೀನ್, ಸಿಕಂದರ್ ರಾಜಾ ವರ್ತನೆಗೆ ಪಾಕ್‌ ಕ್ರಿಕೆಟ್ ಮಂಡಳಿ ಗರಂ!
ಕ್ರೀಡೆ

PSL ಭದ್ರತೆಯಲ್ಲಿ ಭಾರೀ ಲೋಪ | ಶಾಹೀನ್, ಸಿಕಂದರ್ ರಾಜಾ ವರ್ತನೆಗೆ ಪಾಕ್‌ ಕ್ರಿಕೆಟ್ ಮಂಡಳಿ ಗರಂ!

ಬೌನ್ಸರ್ ಜೊತೆಗಿನ ಸಂಘರ್ಷ – ಇಂಗ್ಲೆಂಡ್ ಕ್ರಿಕೆಟಿಗರಿಗೆ ಎಚ್ಚರಿಕೆಯ ನೋಟಿಸ್!
ಕ್ರೀಡೆ

ಬೌನ್ಸರ್ ಜೊತೆಗಿನ ಸಂಘರ್ಷ – ಇಂಗ್ಲೆಂಡ್ ಕ್ರಿಕೆಟಿಗರಿಗೆ ಎಚ್ಚರಿಕೆಯ ನೋಟಿಸ್!

LSG vs DC ಮ್ಯಾಚ್‌ ವೇಳೆ ಫ್ಯಾನ್ಸ್‌ ಮಧ್ಯೆ ಮಾರಾಮಾರಿ.. ವಿಡಿಯೋ ವೈರಲ್‌!
ಕ್ರೀಡೆ

LSG vs DC ಮ್ಯಾಚ್‌ ವೇಳೆ ಫ್ಯಾನ್ಸ್‌ ಮಧ್ಯೆ ಮಾರಾಮಾರಿ.. ವಿಡಿಯೋ ವೈರಲ್‌!

ಮೈದಾನಕ್ಕೆ ಮರಳಿದ ‘ಥಲಾ’ | ಧೋನಿ ಫಿಟ್ನೆಸ್ ಕಂಡು ಬೆರಗಾದ ಕ್ರಿಕೆಟ್ ಲೋಕ, ಸಿಎಸ್‌ಕೆ ಫ್ಯಾನ್ಸ್‌ ಖುಷ್‌!
ಕ್ರೀಡೆ

ಮೈದಾನಕ್ಕೆ ಮರಳಿದ ‘ಥಲಾ’ | ಧೋನಿ ಫಿಟ್ನೆಸ್ ಕಂಡು ಬೆರಗಾದ ಕ್ರಿಕೆಟ್ ಲೋಕ, ಸಿಎಸ್‌ಕೆ ಫ್ಯಾನ್ಸ್‌ ಖುಷ್‌!

ಫಿಟ್ ಆಗಿದ್ದರೂ ಮಯಾಂಕ್ ಯಾದವ್‌ಗೆ ಸಿಗದ ಸ್ಥಾನ.. ಲಕ್ನೋ ವಿಚಿತ್ರ ನಿರ್ಧಾರ!
ಕ್ರೀಡೆ

ಫಿಟ್ ಆಗಿದ್ದರೂ ಮಯಾಂಕ್ ಯಾದವ್‌ಗೆ ಸಿಗದ ಸ್ಥಾನ.. ಲಕ್ನೋ ವಿಚಿತ್ರ ನಿರ್ಧಾರ!

ಪಂತ್​ ಬ್ಯಾಟಿಂಗ್ ಆರ್ಡರ್​ ಬಗ್ಗೆ ಜೋರು ಚರ್ಚೆ ; ಯಾವ ಸ್ಥಾನ ಸೂಕ್ತ
ಕ್ರೀಡೆ

ಪಂತ್​ ಬ್ಯಾಟಿಂಗ್ ಆರ್ಡರ್​ ಬಗ್ಗೆ ಜೋರು ಚರ್ಚೆ ; ಯಾವ ಸ್ಥಾನ ಸೂಕ್ತ

Next Post
ಭಾರತದ ವಿಚಾರದಲ್ಲಿ ಮೂಗು ತೂರಿಸ್ತಿದೆಯಾ ಅಮೆರಿಕ? ಆಪರೇಷನ್ ಸಿಂಧೂರ ಹೆಸರು ಹೇಳ್ತಿರೋದ್ಯಾಕೆ ಟ್ರಂಪ್?

ಭಾರತದ ವಿಚಾರದಲ್ಲಿ ಮೂಗು ತೂರಿಸ್ತಿದೆಯಾ ಅಮೆರಿಕ? ಆಪರೇಷನ್ ಸಿಂಧೂರ ಹೆಸರು ಹೇಳ್ತಿರೋದ್ಯಾಕೆ ಟ್ರಂಪ್?

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ನಿಸಾನ್ ಇಂಡಿಯಾ ಮಾರಾಟದಲ್ಲಿ ಭರ್ಜರಿ ಏರಿಕೆ.. ಹೊಸ ‘ಗ್ರಾವೈಟ್’ SUV ಅಬ್ಬರಕ್ಕೆ ಫೆಬ್ರವರಿಗಿಂತ ಶೇ. 98ರಷ್ಟು ಪ್ರಗತಿ!

ನಿಸಾನ್ ಇಂಡಿಯಾ ಮಾರಾಟದಲ್ಲಿ ಭರ್ಜರಿ ಏರಿಕೆ.. ಹೊಸ ‘ಗ್ರಾವೈಟ್’ SUV ಅಬ್ಬರಕ್ಕೆ ಫೆಬ್ರವರಿಗಿಂತ ಶೇ. 98ರಷ್ಟು ಪ್ರಗತಿ!

ಮಗನಿಗಾಗಿ ಮಗಳನ್ನೇ ಬಲಿ ಕೊಟ್ಟ ತಾಯಿ.. ಮಾಟ-ಮಂತ್ರದ ಹೆಸರಲ್ಲಿ ಬಾಲಕಿ ಮೇಲೆ ಭೀಕರ ಕ್ರೌರ್ಯ!

ಮಗನಿಗಾಗಿ ಮಗಳನ್ನೇ ಬಲಿ ಕೊಟ್ಟ ತಾಯಿ.. ಮಾಟ-ಮಂತ್ರದ ಹೆಸರಲ್ಲಿ ಬಾಲಕಿ ಮೇಲೆ ಭೀಕರ ಕ್ರೌರ್ಯ!

PSL ಭದ್ರತೆಯಲ್ಲಿ ಭಾರೀ ಲೋಪ | ಶಾಹೀನ್, ಸಿಕಂದರ್ ರಾಜಾ ವರ್ತನೆಗೆ ಪಾಕ್‌ ಕ್ರಿಕೆಟ್ ಮಂಡಳಿ ಗರಂ!

PSL ಭದ್ರತೆಯಲ್ಲಿ ಭಾರೀ ಲೋಪ | ಶಾಹೀನ್, ಸಿಕಂದರ್ ರಾಜಾ ವರ್ತನೆಗೆ ಪಾಕ್‌ ಕ್ರಿಕೆಟ್ ಮಂಡಳಿ ಗರಂ!

ಅನ್ನಭಾಗ್ಯ ನೀಡ್ತಿರೋದು ಕೇಂದ್ರ, 2 ರೂ. ಚೀಲ ಕೊಡ್ತಿರೋದು ಮಾತ್ರ ಸಿದ್ದು ಸರ್ಕಾರ : ಆರ್‌.ಅಶೋಕ್

ಅನ್ನಭಾಗ್ಯ ನೀಡ್ತಿರೋದು ಕೇಂದ್ರ, 2 ರೂ. ಚೀಲ ಕೊಡ್ತಿರೋದು ಮಾತ್ರ ಸಿದ್ದು ಸರ್ಕಾರ : ಆರ್‌.ಅಶೋಕ್

Recent News

ನಿಸಾನ್ ಇಂಡಿಯಾ ಮಾರಾಟದಲ್ಲಿ ಭರ್ಜರಿ ಏರಿಕೆ.. ಹೊಸ ‘ಗ್ರಾವೈಟ್’ SUV ಅಬ್ಬರಕ್ಕೆ ಫೆಬ್ರವರಿಗಿಂತ ಶೇ. 98ರಷ್ಟು ಪ್ರಗತಿ!

ನಿಸಾನ್ ಇಂಡಿಯಾ ಮಾರಾಟದಲ್ಲಿ ಭರ್ಜರಿ ಏರಿಕೆ.. ಹೊಸ ‘ಗ್ರಾವೈಟ್’ SUV ಅಬ್ಬರಕ್ಕೆ ಫೆಬ್ರವರಿಗಿಂತ ಶೇ. 98ರಷ್ಟು ಪ್ರಗತಿ!

ಮಗನಿಗಾಗಿ ಮಗಳನ್ನೇ ಬಲಿ ಕೊಟ್ಟ ತಾಯಿ.. ಮಾಟ-ಮಂತ್ರದ ಹೆಸರಲ್ಲಿ ಬಾಲಕಿ ಮೇಲೆ ಭೀಕರ ಕ್ರೌರ್ಯ!

ಮಗನಿಗಾಗಿ ಮಗಳನ್ನೇ ಬಲಿ ಕೊಟ್ಟ ತಾಯಿ.. ಮಾಟ-ಮಂತ್ರದ ಹೆಸರಲ್ಲಿ ಬಾಲಕಿ ಮೇಲೆ ಭೀಕರ ಕ್ರೌರ್ಯ!

PSL ಭದ್ರತೆಯಲ್ಲಿ ಭಾರೀ ಲೋಪ | ಶಾಹೀನ್, ಸಿಕಂದರ್ ರಾಜಾ ವರ್ತನೆಗೆ ಪಾಕ್‌ ಕ್ರಿಕೆಟ್ ಮಂಡಳಿ ಗರಂ!

PSL ಭದ್ರತೆಯಲ್ಲಿ ಭಾರೀ ಲೋಪ | ಶಾಹೀನ್, ಸಿಕಂದರ್ ರಾಜಾ ವರ್ತನೆಗೆ ಪಾಕ್‌ ಕ್ರಿಕೆಟ್ ಮಂಡಳಿ ಗರಂ!

ಅನ್ನಭಾಗ್ಯ ನೀಡ್ತಿರೋದು ಕೇಂದ್ರ, 2 ರೂ. ಚೀಲ ಕೊಡ್ತಿರೋದು ಮಾತ್ರ ಸಿದ್ದು ಸರ್ಕಾರ : ಆರ್‌.ಅಶೋಕ್

ಅನ್ನಭಾಗ್ಯ ನೀಡ್ತಿರೋದು ಕೇಂದ್ರ, 2 ರೂ. ಚೀಲ ಕೊಡ್ತಿರೋದು ಮಾತ್ರ ಸಿದ್ದು ಸರ್ಕಾರ : ಆರ್‌.ಅಶೋಕ್

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ನಿಸಾನ್ ಇಂಡಿಯಾ ಮಾರಾಟದಲ್ಲಿ ಭರ್ಜರಿ ಏರಿಕೆ.. ಹೊಸ ‘ಗ್ರಾವೈಟ್’ SUV ಅಬ್ಬರಕ್ಕೆ ಫೆಬ್ರವರಿಗಿಂತ ಶೇ. 98ರಷ್ಟು ಪ್ರಗತಿ!

ನಿಸಾನ್ ಇಂಡಿಯಾ ಮಾರಾಟದಲ್ಲಿ ಭರ್ಜರಿ ಏರಿಕೆ.. ಹೊಸ ‘ಗ್ರಾವೈಟ್’ SUV ಅಬ್ಬರಕ್ಕೆ ಫೆಬ್ರವರಿಗಿಂತ ಶೇ. 98ರಷ್ಟು ಪ್ರಗತಿ!

ಮಗನಿಗಾಗಿ ಮಗಳನ್ನೇ ಬಲಿ ಕೊಟ್ಟ ತಾಯಿ.. ಮಾಟ-ಮಂತ್ರದ ಹೆಸರಲ್ಲಿ ಬಾಲಕಿ ಮೇಲೆ ಭೀಕರ ಕ್ರೌರ್ಯ!

ಮಗನಿಗಾಗಿ ಮಗಳನ್ನೇ ಬಲಿ ಕೊಟ್ಟ ತಾಯಿ.. ಮಾಟ-ಮಂತ್ರದ ಹೆಸರಲ್ಲಿ ಬಾಲಕಿ ಮೇಲೆ ಭೀಕರ ಕ್ರೌರ್ಯ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat