ಹೊಸ ಜಿಎಸ್ಟಿ 2.0 ಜಾರಿ: ದೈನಂದಿನ ವಸ್ತುಗಳು ಅಗ್ಗ, ಇಂದಿನಿಂದ ಉಳಿತಾಯದ ಹಬ್ಬ
ನವದೆಹಲಿ: ದೇಶದ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಯಾದ "ಜಿಎಸ್ಟಿ 2.0" ಇಂದಿನಿಂದ (ಸೆಪ್ಟೆಂಬರ್ 22, 2025) ಜಾರಿಗೆ ಬಂದಿದೆ. ಈ ನೂತನ ತೆರಿಗೆ ಪದ್ಧತಿಯ ಫಲವೆಂಬಂತೆ, ನಿತ್ಯಬಳಕೆಯ ...
Read moreDetailsನವದೆಹಲಿ: ದೇಶದ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಯಾದ "ಜಿಎಸ್ಟಿ 2.0" ಇಂದಿನಿಂದ (ಸೆಪ್ಟೆಂಬರ್ 22, 2025) ಜಾರಿಗೆ ಬಂದಿದೆ. ಈ ನೂತನ ತೆರಿಗೆ ಪದ್ಧತಿಯ ಫಲವೆಂಬಂತೆ, ನಿತ್ಯಬಳಕೆಯ ...
Read moreDetailsದುಬೈ: ಆ್ಯಪಲ್ ತನ್ನ ಹೊಚ್ಚಹೊಸ ಐಫೋನ್ 17 ಸರಣಿಯನ್ನು ಜಾಗತಿಕವಾಗಿ ಬಿಡುಗಡೆ ಮಾಡಿದೆ, ಆದರೆ ಎಂದಿನಂತೆ ಭಾರತದಲ್ಲಿ ಅದರ ಬೆಲೆಗಳು ಗ್ರಾಹಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ವಿಶೇಷವಾಗಿ, ...
Read moreDetailsನವದೆಹಲಿ: ಹೊಸ ಮಹೀಂದ್ರಾ ಥಾರ್ ಖರೀದಿಸಿದ ಖುಷಿಯಲ್ಲಿದ್ದ ಮಹಿಳೆಯೊಬ್ಬರು, ಶೋರೂಂನಲ್ಲೇ ವಾಹನಕ್ಕೆ ಪೂಜೆ ಸಲ್ಲಿಸಿ, ಸಂಪ್ರದಾಯದಂತೆ ನಿಂಬೆ ಹಣ್ಣಿನ ಮೇಲೆ ಚಕ್ರ ಹರಿಸಲು ಹೋಗಿ ದೊಡ್ಡ ಎಡವಟ್ಟು ...
Read moreDetailsಪ್ರಯಾಣದ ವೇಳೆ ಸಾರಿಗೆ ಬಸ್ ನಿರ್ವಾಹನ ಹುಟ್ಟು ಹಬ್ಬವನ್ನು ಮಹಿಳಾ ಪ್ರಯಾಣಿಕರು ಆಚರಿಸಿರುವ ಘಟನೆ ಮೈಸೂರಲ್ಲಿ ನಡೆದಿದೆ. ಬಸ್ ನ ಇಂಜಿನ್ ಮೇಲೆ ಕೇಕ್ ಇಟ್ಟು ಹುಟ್ಟು ...
Read moreDetailsಬೆಂಗಳೂರು: ಜೀವನದಲ್ಲಿ ಒಮ್ಮೆಯಾದರೂ ವಿದೇಶ ಪ್ರವಾಸ ಕೈಗೊಳ್ಳಬೇಕು ಎಂಬುದು ಬಹುತೇಕ ಜನರ ಕನಸಾಗಿರುತ್ತದೆ. ಆದರೆ, ವಿದೇಶ ಪ್ರವಾಸಕ್ಕೆ ಲಕ್ಷಾಂತರ ರೂಪಾಯಿ ಬೇಕಾಗುವ ಕಾರಣ ಹೆಚ್ಚಿನ ಜನರ, ಅದರಲ್ಲೂ ...
Read moreDetailsಚೆನ್ನೈ: ಭಾರತ ಮತ್ತು ಇಂಗ್ಲೆಂಡ್(IND vs ENG) ನಡುವಿನ 2ನೇ ಟಿ20 ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತಿದ್ದಾರೆ. ಪಂದ್ಯ ಚೆನ್ನೈನಲ್ಲಿ ನಡೆಯುತ್ತಿದ್ದು ಕ್ರಿಕೆಟ್ ಪ್ರೇಮಿಗಳು ಗಮನ ದಕ್ಷಿಣ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.