ಹುಬ್ಬಳ್ಳಿ ; ಆರ್ ಸಿಬಿ ಗೆಲುವಿಗಾಗಿ ಹುಬ್ಬಳ್ಳಿಯಲ್ಲಿ ವಿಶೇಷ ಪೂಜೆ ಪುನಸ್ಕಾರ ನಡೆಸಲಾಗಿದೆ.

ನಗರದ ಸಿದ್ಧಾರೂಢ ಮಠದಲ್ಲಿ ಆರ್ ಸಿಬಿ ಅಭಿಮಾನಿಗಳು ಕಪ್ ಗೆಲ್ಲೋ ಕನಸನ್ನು ನನಸಾಗಿಸುವಂತೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಮಠದಲ್ಲಿ ಬ್ಯಾಟ್, ಬಾಲ್ ಇಟ್ಟು ವಿಶೇಷ ಅಭಿಷೇಕ ನೆರವೇರಿಸಿದರು.
ಪಂಜಾಬ್ ವಿರುದ್ಧ ಆರ್ ಸಿಬಿ ದಿಗ್ವಿಜಯ ಸಾಧಿಸಲಿ ಅಂತಾ ಅಭಿಮಾನಿಗಳು ಹರೆಕೆ ಕಟ್ಟಿಕೊಂಡಿದ್ದಾರೆ.