ಹುಬ್ಬಳ್ಳಿ ಅತ್ಯಾಚಾರಿಯನ್ನು ಎನ್ ಕೌಂಟರ್ ಮಾಡಿದ್ದ ಪೊಲೀಸರ ಬೆಂಬಲಕ್ಕೀಗ ಸ್ಯಾಂಡಲ್ ವುಡ್ ನಿಂತಿದೆ. ಕರ್ನಾಟಕ ಪೊಲೀಸರ ದಿಟ್ಟ ಹೆಜ್ಜೆಯನ್ನು ಸಮಸ್ತ ಚಂದನವನ ಕೊಂಡಾದಿದೆ.
ಈ ನಡುವೆ ಟ್ವೀಟ್ ಮಾಡಿರುವ ಖ್ಯಾತ ನಟ ದ್ರುವ ಸರ್ಜಾ, ಪಿಎಸ್ ಐ ಅನ್ನಪೂರ್ಣ ಮತ್ತು ಹುಬ್ಬಳ್ಳಿ-ಧಾರವಾಡ ಪೋಲಿಸ್ ಆಯಕ್ತರಾದ ಶ್ರೀ ಎನ್. ಶಶಿಕುಮಾರ ಅವರ ತಂಡಕ್ಕೆ ಅಭಿನಂದನೆಗಳು. ಜೈ ಆಂಜನೇಯ ಅಂತಾ ಟ್ವೀಟರ್ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.