ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ತಂತ್ರಜ್ಞಾನ

ರಿಲಯನ್ಸ್ ಕ್ಯಾಂಪಾ ಕೋಲಾ ಪಾನೀಯ ಈಗ ಯುಎಇ ಮಾರುಕಟ್ಟೆಗೆ ಪ್ರವೇಶ

February 20, 2025
Share on WhatsappShare on FacebookShare on Twitter

ಬೆಂಗಳೂರು : ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಆರ್ ಸಿಪಿಎಲ್) ಎಂಬುದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಎಫ್ಎಂಸಿಜಿ ಅಂಗವಾಗಿದ್ದು, ಭಾರತದ ಪಾರಂಪರಿಕ ಬ್ರ್ಯಾಂಡ್ ಆದ ಕ್ಯಾಂಪಾವನ್ನು ಯುಎಇಯಲ್ಲಿ ಪರಿಚಯಿಸಿದೆ. ಗಲ್ ಫುಡ್ ಮೂವತ್ತನೇ ಆವೃತ್ತಿ ಯುಎಇಯಲ್ಲಿ ನಡೆಯುತ್ತಿದ್ದು, ಈ ವೇಳೆ ಪರಿಚಯಿಸಿದೆ. ಅಂದಹಾಗೆ ಗಲ್ ಫುಡ್ ಎಂಬುದು ವಿಶ್ವದಲ್ಲಿಯೇ ಅತಿದೊಡ್ಡ ಆಹಾರ ಹಾಗೂ ಪಾನೀಯ (ಎಫ್ ಅಂಡ್ ಬಿ) ಸೋರ್ಸಿಂಗ್ ಕಾರ್ಯಕ್ರಮ ಆಗಿದೆ. ಈ ಚೊಚ್ಚಲ ಗುರುತು ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಆರ್ ಸಿಪಿಎಲ್ ಮೊದಲ ಪ್ರವೇಶವಾಗಿದೆ ಹಾಗೂ ಈ ಪ್ರಾದೇಶಿಕ ಭಾಗಕ್ಕೆ ಆರ್ ಸಿಪಿಎಲ್ ದೀರ್ಘಾವಧಿ ಬದ್ಧತೆಯನ್ನು ಮತ್ತೆ ಖಚಿತಪಡಿಸುತ್ತದೆ.

2022ನೇ ಇಸವಿಯಲ್ಲಿ ಆರ್ ಸಿಪಿಎಲ್ ಕ್ಯಾಂಪಾ ಕೋಲಾವನ್ನು ಸ್ವಾಧೀನಪಡಿಸಿಕೊಂಡಿತು. ಆ ನಂತರ 2023ರಲ್ಲಿ ಭಾರತಕ್ಕೆ ಅದನ್ನು ಮರುಪರಿಚಯಿಸಿತು. ಅಂದಹಾಗೆ 1970 ಮತ್ತು 1980ರ ದಶಕಗಳಲ್ಲಿ ಭಾರತದಲ್ಲಿ ಹೆಮ್ಮೆಯ ಸ್ಥಾನಮಾನ ಹೊಂದಿದ್ದ ಪಾರಂಪರಿಕ ಬ್ರ್ಯಾಂಡ್ ಕ್ಯಾಂಪಾ ಕೋಲಾವನ್ನು ಯಶಸ್ವಿಯಾಗಿ ಪುನರುಜ್ಜೀವನಗೊಳಿಸಲಾಗಿದೆ. ಪ್ರಾದೇಶಿಕವಾಗಿ ಪ್ರಮುಖ ಆಹಾರ ಹಾಗೂ ಪಾನೀಯ ಕಂಪನಿಗಳಲ್ಲಿ ಒಂದಾದ ಅಗ್ಥಿಯಾ ಸಮೂಹದ ಸಹಯೋಗದೊಂದಿಗೆ ಕ್ಯಾಂಪಾ ಕೋಲಾವನ್ನು ಪ್ರಾರಂಭಿಸಲಾಗುತ್ತಿದೆ.

ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್‌ನ ಸಿಒಒ ಕೇತನ್ ಮೋದಿ ಮಾತನಾಡಿ, “ಕ್ಯಾಂಪಾದೊಂದಿಗೆ ಯುಎಇ ಮಾರುಕಟ್ಟೆ ಪ್ರವೇಶಿಸುತ್ತಿರುವುದಕ್ಕೆ ಸಂಭ್ರಮಿಸುತ್ತಿದ್ದೇವೆ. ಈ ಬ್ರ್ಯಾಂಡ್ ಐವತ್ತು ವರ್ಷಗಳ ಹಿಂದೆ ಆರಂಭವಾದ ಭಾರತೀಯ ಬ್ರ್ಯಾಂಡ್ ಆಗಿದೆ. ದೀರ್ಘಾವಧಿಗಾಗಿ ನಾವು ಹೂಡಿಕೆ ಮಾಡುತ್ತಾ ಇದ್ದೇವೆ. ಈ ಪ್ರಾದೇಶಿಕ ಭಾಗದಲ್ಲಿ ಬೆಳವಣಿಗೆಗೆ ಬಹಳ ಸಾಧ್ಯತೆಗಳಿವೆ. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ನಾವೀನ್ಯತೆಯ ಮತ್ತು ಜಾಗತಿಕ ಗುಣಮಟ್ಟದ ಉತ್ಪನ್ನ ಒದಗಿಸುವ ಹಿನ್ನೆಲೆಯ ದಾಖಲೆ ನಮಗಿದೆ. ನಾವು ಪಾಲುದಾರರ ಜೊತೆಗೆ ಒಟ್ಟಾಗಿ ಬರುತ್ತಿದ್ದೇವೆ, ಯುಎಇನಾದ್ಯಂತ ಗ್ರಾಹಕರಿಗೆ ಪರಿವರ್ತನೆಯ ಪಾನೀಯ ಅನುಭವವನ್ನು ಒದಗಿಸುತ್ತೇವೆ,” ಎಂದಿದ್ದಾರೆ.

ಪಾಲುದಾರಿಕೆಯ ಕುರಿತು ಪ್ರತಿಕ್ರಿಯಿಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಲನ್ ಸ್ಮಿತ್, “ಕ್ಯಾಂಪಾ ಕೋಲಾವನ್ನು ಯುಎಇಗೆ ತರುವುದಕ್ಕೆ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್‌ನೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ. ನಮ್ಮ ದೃಢವಾದ ವಿತರಣಾ ಜಾಲ ಮತ್ತು ಮಾರುಕಟ್ಟೆ ಪರಿಣತಿಯೊಂದಿಗೆ, ಯುಎಇಯ ಹೊಸ ಪೀಳಿಗೆಯ ಗ್ರಾಹಕರಿಗೆ ಕ್ಯಾಂಪಾ ಕೋಲಾವನ್ನು ಮತ್ತೆ ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ,” ಎಂದಿದ್ದಾರೆ.

ಕ್ಯಾಂಪಾ ಪೋರ್ಟ್‌ಫೋಲಿಯೊ ಆರಂಭದಲ್ಲಿ ಕ್ಯಾಂಪಾ ಕೋಲಾ, ಕ್ಯಾಂಪಾ ಲೆಮನ್, ಕ್ಯಾಂಪಾ ಆರೆಂಜ್ ಮತ್ತು ಕೋಲಾ ಝೀರೋಗಳನ್ನು ಒಳಗೊಂಡಿರುತ್ತದೆ. ಅದರ ಆಕರ್ಷಕವಾದ ಕೆಂಪು ಮತ್ತು ನೇರಳೆ ಪ್ಯಾಕೇಜಿಂಗ್‌ನಿಂದ ಸ್ಪರ್ಧಾತ್ಮಕ ಬೆಲೆಯ ಉತ್ಪನ್ನದ ಭರವಸೆ ತನಕ ಕ್ಯಾಂಪಾ ಆಧುನಿಕ ಯಶಸ್ಸಿನ ಕಥೆ ಆಗುವ ಹಾದಿಯಲ್ಲಿದ್ದು, ಇದು ಯುಎಇಗೂ ಹೆಚ್ಚು ಪ್ರಸ್ತುತವಾಗಿದೆ.

Tags: bangaloreMarketRelianceUAE
SendShareTweet
Previous Post

IND vs BAN: 11000 ಒಡಿಐ ರನ್‌ ಪೂರ್ಣಗೊಳಿಸಿ ಸಚಿನ್‌ ದಾಖಲೆ ಮುರಿದ ರೋಹಿತ್‌ ಶರ್ಮಾ!

Next Post

ಸ್ಮಾರ್ಟ್ ಟಿವಿಗಳಿಗೆ ಭಾರತದ್ದೇ ಮೊದಲ ಆಪರೇಟಿಂಗ್ ಸಿಸ್ಟಮ್ ಜಿಯೋಟೆಲಿ ಒಎಸ್ ಘೋಷಿಸಿದ ಜಿಯೋ

Related Posts

ರೋಹನ್ ಕಾರ್ಪೊರೇಷನ್ ವತಿಯಿಂದ ಮಂಗಳೂರಿನಲ್ಲಿ ಅನಾವರಣಗೊಳ್ಳಲಿದೆ, ಭಾರತದ ಮೊಟ್ಟ ಮೊದಲ ಸಂಪೂರ್ಣ ಬೀಚ್‌ ಫೇಸಿಂಗ್ ಐಷಾರಾಮಿ ಮನೆಗಳ ಯೋಜನೆ - “ರೋಹನ್ ಮರೀನಾ ಒನ್”
ರಾಜ್ಯ

ರೋಹನ್ ಕಾರ್ಪೊರೇಷನ್ ವತಿಯಿಂದ ಮಂಗಳೂರಿನಲ್ಲಿಅನಾವರಣಗೊಳ್ಳಲಿದೆ, ಭಾರತದ ಮೊಟ್ಟಮೊದಲ ಸಂಪೂರ್ಣ ಬೀಚ್‌ ಫೇಸಿಂಗ್ ಐಷಾರಾಮಿ ಮನೆಗಳ ಯೋಜನೆ- “ರೋಹನ್ ಮರೀನಾಒನ್”

ಬ್ಯಾಂಕ್ ಎಫ್ ಡಿಗಿಂತ ಈ ಉಳಿತಾಯ ಯೋಜನೆಯಲ್ಲಿ ಹೆಚ್ಚು ಬಡ್ಡಿ: ಸುರಕ್ಷಿತವೂ ಹೌದು
ವಾಣಿಜ್ಯ-ವ್ಯಾಪಾರ

ಬ್ಯಾಂಕ್ ಎಫ್ ಡಿಗಿಂತ ಈ ಉಳಿತಾಯ ಯೋಜನೆಯಲ್ಲಿ ಹೆಚ್ಚು ಬಡ್ಡಿ: ಸುರಕ್ಷಿತವೂ ಹೌದು

5 ಲಕ್ಷ ರೂ. ಹೂಡಿಕೆ ಮಾಡಿದರೆ, 10 ಲಕ್ಷ ರೂ. ಗಳಿಕೆ: ಯಾವುದಿದು ಸುರಕ್ಷಿತ ಪ್ಲಾನ್?
ವಾಣಿಜ್ಯ-ವ್ಯಾಪಾರ

5 ಲಕ್ಷ ರೂ. ಹೂಡಿಕೆ ಮಾಡಿದರೆ, 10 ಲಕ್ಷ ರೂ. ಗಳಿಕೆ: ಯಾವುದಿದು ಸುರಕ್ಷಿತ ಪ್ಲಾನ್?

ಮೋಟೋಜಿಪಿ ತಂತ್ರಜ್ಞಾನದೊಂದಿಗೆ ಎಪ್ರಿಲಿಯಾ RSV4 X-GP ಅನಾವರಣ: ಬೆಲೆ ₹92.90 ಲಕ್ಷ!
ತಂತ್ರಜ್ಞಾನ

ಮೋಟೋಜಿಪಿ ತಂತ್ರಜ್ಞಾನದೊಂದಿಗೆ ಎಪ್ರಿಲಿಯಾ RSV4 X-GP ಅನಾವರಣ: ಬೆಲೆ ₹92.90 ಲಕ್ಷ!

ನಿಸ್ಸಾನ್ ಮ್ಯಾಗ್ನೈಟ್ ಬೆಲೆಯಲ್ಲಿ 1 ಲಕ್ಷ ರೂಪಾಯಿವರೆಗೆ ಇಳಿಕೆ: ಜಿಎಸ್‌ಟಿ ಕಡಿತದ ಲಾಭ ಗ್ರಾಹಕರಿಗೆ
ತಂತ್ರಜ್ಞಾನ

ನಿಸ್ಸಾನ್ ಮ್ಯಾಗ್ನೈಟ್ ಬೆಲೆಯಲ್ಲಿ 1 ಲಕ್ಷ ರೂಪಾಯಿವರೆಗೆ ಇಳಿಕೆ: ಜಿಎಸ್‌ಟಿ ಕಡಿತದ ಲಾಭ ಗ್ರಾಹಕರಿಗೆ

OnePlus Nord Buds 3r ವಿಮರ್ಶೆ: ಆಕರ್ಷಕ ವಿನ್ಯಾಸ, ದೀರ್ಘ ಬ್ಯಾಟರಿ ಬಾಳಿಕೆ, ಬೆಲೆಗೆ ತಕ್ಕ ಮೌಲ್ಯ
ತಂತ್ರಜ್ಞಾನ

OnePlus Nord Buds 3r ವಿಮರ್ಶೆ: ಆಕರ್ಷಕ ವಿನ್ಯಾಸ, ದೀರ್ಘ ಬ್ಯಾಟರಿ ಬಾಳಿಕೆ, ಬೆಲೆಗೆ ತಕ್ಕ ಮೌಲ್ಯ

Next Post
ಸ್ಮಾರ್ಟ್ ಟಿವಿಗಳಿಗೆ ಭಾರತದ್ದೇ ಮೊದಲ ಆಪರೇಟಿಂಗ್ ಸಿಸ್ಟಮ್ ಜಿಯೋಟೆಲಿ ಒಎಸ್ ಘೋಷಿಸಿದ ಜಿಯೋ

ಸ್ಮಾರ್ಟ್ ಟಿವಿಗಳಿಗೆ ಭಾರತದ್ದೇ ಮೊದಲ ಆಪರೇಟಿಂಗ್ ಸಿಸ್ಟಮ್ ಜಿಯೋಟೆಲಿ ಒಎಸ್ ಘೋಷಿಸಿದ ಜಿಯೋ

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ದುರಸ್ತಿಗೊಳ್ಳದ ರಸ್ತೆ | ಭತ್ತದ ನಾಟಿ ಮಾಡಿ ಸ್ಥಳೀಯರ ಆಕ್ರೋಶ

ದುರಸ್ತಿಗೊಳ್ಳದ ರಸ್ತೆ | ಭತ್ತದ ನಾಟಿ ಮಾಡಿ ಸ್ಥಳೀಯರ ಆಕ್ರೋಶ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಒಳ ಮೀಸಲಾತಿ ಅವೈಜ್ಞಾನಿಕ : ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಒಳ ಮೀಸಲಾತಿ ಅವೈಜ್ಞಾನಿಕ : ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಚಳವಳಿಯ ಹೆಸರಿನಲ್ಲಿ ಲೂಟಿ, ದಾಳಿ ಸಹಿಸಲ್ಲ: ಪ್ರತಿಭಟನಾಕಾರರಿಗೆ ನೇಪಾಳ ಸೇನೆ ಎಚ್ಚರಿಕೆ

ಚಳವಳಿಯ ಹೆಸರಿನಲ್ಲಿ ಲೂಟಿ, ದಾಳಿ ಸಹಿಸಲ್ಲ: ಪ್ರತಿಭಟನಾಕಾರರಿಗೆ ನೇಪಾಳ ಸೇನೆ ಎಚ್ಚರಿಕೆ

ಪರಶುರಾಮ ಥೀಂ ಪಾರ್ಕ್‌ ಹಗರಣ | ರಾಜ್ಯ ಸರ್ಕಾರ, ಪ್ರತಿವಾದಿಗಳಿಗೆ ನೋಟಿಸ್‌ ನೀಡಿದ ಹೈಕೋರ್ಟ್‌

ಪರಶುರಾಮ ಥೀಂ ಪಾರ್ಕ್‌ ಹಗರಣ | ರಾಜ್ಯ ಸರ್ಕಾರ, ಪ್ರತಿವಾದಿಗಳಿಗೆ ನೋಟಿಸ್‌ ನೀಡಿದ ಹೈಕೋರ್ಟ್‌

CAT 2025 ಪರೀಕ್ಷೆ ನೋಂದಣಿಗೆ ಸೆ.13 ಕೊನೆಯ ದಿನ: ಕೂಡಲೇ ನೋಂದಣಿ ಮಾಡಿಕೊಳ್ಳಿ

CAT 2025 ಪರೀಕ್ಷೆ ನೋಂದಣಿಗೆ ಸೆ.13 ಕೊನೆಯ ದಿನ: ಕೂಡಲೇ ನೋಂದಣಿ ಮಾಡಿಕೊಳ್ಳಿ

Recent News

ಒಳ ಮೀಸಲಾತಿ ಅವೈಜ್ಞಾನಿಕ : ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಒಳ ಮೀಸಲಾತಿ ಅವೈಜ್ಞಾನಿಕ : ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಚಳವಳಿಯ ಹೆಸರಿನಲ್ಲಿ ಲೂಟಿ, ದಾಳಿ ಸಹಿಸಲ್ಲ: ಪ್ರತಿಭಟನಾಕಾರರಿಗೆ ನೇಪಾಳ ಸೇನೆ ಎಚ್ಚರಿಕೆ

ಚಳವಳಿಯ ಹೆಸರಿನಲ್ಲಿ ಲೂಟಿ, ದಾಳಿ ಸಹಿಸಲ್ಲ: ಪ್ರತಿಭಟನಾಕಾರರಿಗೆ ನೇಪಾಳ ಸೇನೆ ಎಚ್ಚರಿಕೆ

ಪರಶುರಾಮ ಥೀಂ ಪಾರ್ಕ್‌ ಹಗರಣ | ರಾಜ್ಯ ಸರ್ಕಾರ, ಪ್ರತಿವಾದಿಗಳಿಗೆ ನೋಟಿಸ್‌ ನೀಡಿದ ಹೈಕೋರ್ಟ್‌

ಪರಶುರಾಮ ಥೀಂ ಪಾರ್ಕ್‌ ಹಗರಣ | ರಾಜ್ಯ ಸರ್ಕಾರ, ಪ್ರತಿವಾದಿಗಳಿಗೆ ನೋಟಿಸ್‌ ನೀಡಿದ ಹೈಕೋರ್ಟ್‌

CAT 2025 ಪರೀಕ್ಷೆ ನೋಂದಣಿಗೆ ಸೆ.13 ಕೊನೆಯ ದಿನ: ಕೂಡಲೇ ನೋಂದಣಿ ಮಾಡಿಕೊಳ್ಳಿ

CAT 2025 ಪರೀಕ್ಷೆ ನೋಂದಣಿಗೆ ಸೆ.13 ಕೊನೆಯ ದಿನ: ಕೂಡಲೇ ನೋಂದಣಿ ಮಾಡಿಕೊಳ್ಳಿ

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಒಳ ಮೀಸಲಾತಿ ಅವೈಜ್ಞಾನಿಕ : ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಒಳ ಮೀಸಲಾತಿ ಅವೈಜ್ಞಾನಿಕ : ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಚಳವಳಿಯ ಹೆಸರಿನಲ್ಲಿ ಲೂಟಿ, ದಾಳಿ ಸಹಿಸಲ್ಲ: ಪ್ರತಿಭಟನಾಕಾರರಿಗೆ ನೇಪಾಳ ಸೇನೆ ಎಚ್ಚರಿಕೆ

ಚಳವಳಿಯ ಹೆಸರಿನಲ್ಲಿ ಲೂಟಿ, ದಾಳಿ ಸಹಿಸಲ್ಲ: ಪ್ರತಿಭಟನಾಕಾರರಿಗೆ ನೇಪಾಳ ಸೇನೆ ಎಚ್ಚರಿಕೆ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat