ಬಿಸಿಲಿಗೆ ಗುಡ್-ಬೈ ಹೇಳಿ.. ಬೆಂಗಳೂರಿನ ಈ ತಂಪಾದ ತಾಣಗಳಲ್ಲಿ ಎಂಜಾಯ್ ಮಾಡಿ!
ಬೆಂಗಳೂರು | ಬೇಸಿಗೆಯ ರಜೆ ಶುರುವಾಗಿದೆ.. ದಿನನಿತ್ಯದ ಜಂಜಾಟದಿಂದ ವಿರಾಮ ಪಡೆದು, ನಿಮಗಿಷ್ಟವಾದ ರೀತಿಯಲ್ಲಿ ಈ ರಜೆಯನ್ನು ಕಳೆಯಲು ಇದು ಸರಿಯಾದ ಸಮಯ. ಭಾರತದ ನೆಚ್ಚಿನ ಮನರಂಜನಾ...
Read moreDetailsಬೆಂಗಳೂರು | ಬೇಸಿಗೆಯ ರಜೆ ಶುರುವಾಗಿದೆ.. ದಿನನಿತ್ಯದ ಜಂಜಾಟದಿಂದ ವಿರಾಮ ಪಡೆದು, ನಿಮಗಿಷ್ಟವಾದ ರೀತಿಯಲ್ಲಿ ಈ ರಜೆಯನ್ನು ಕಳೆಯಲು ಇದು ಸರಿಯಾದ ಸಮಯ. ಭಾರತದ ನೆಚ್ಚಿನ ಮನರಂಜನಾ...
Read moreDetailsತುಮಕೂರು : ಕೋತಿ ಮಾಡಿದ ತಪ್ಪಿಗೆ ಭೀಕರ ಹೆಜ್ಜೇನು ದಾಳಿಯಿಂದಾಗಿ ವ್ಯಕ್ತಿಯೊಬ್ಬರು ಜೀವ ಕಳೆದುಕೊಂಡಿರುವ ಘಟನೆ ತುಮಕೂರಿನ ಮಾರುತಿ ನಗರದಲ್ಲಿ ನಡೆದಿದೆ. ನೃಪತುಂಗ ಬಡಾವಣೆಯ ನಿವಾಸಿ ವಿಜಯ್...
Read moreDetailsಶಿವಮೊಗ್ಗ : ನಗರದ ಅಕ್ಕಮಹಾದೇವಿ ವೃತ್ತದಲ್ಲಿ ಕಾರು ಮತ್ತು ಆ್ಯಂಬ್ಯುಲೆನ್ಸ್ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ಮೂರ್ನಾಲ್ಕು ಬಾರಿ ಪಲ್ಟಿ ಹೊಡೆದಿದ್ದು, ಸೃವದೈವವಶಾತ್ ದೊಡ್ಡ...
Read moreDetailsನಾಸಿಕ್ (ಮಹಾರಾಷ್ಟ್ರ) : ಜ್ಯೋತಿಷ್ಯದ ಹೆಸರಿನಲ್ಲಿ ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸುತ್ತಿದ್ದ ಸ್ವಘೋಷಿತ ಜ್ಯೋತಿಷಿ ಹಾಗೂ 'ಕ್ಯಾಪ್ಟನ್' ಎಂದೇ ಪ್ರಖ್ಯಾತನಾಗಿದ್ದ ಅಶೋಕ್ ಖರತ್ ಎಂಬಾತನನ್ನು ನಾಸಿಕ್ ಪೊಲೀಸರು ಗುರುವಾರ...
Read moreDetailsಕಲಬುರಗಿ : ರೈತರ ಜಮೀನಿನಲ್ಲಿದ್ದ ವಸ್ತುಗಳು ಕಳ್ಳತನಕ್ಕೆ ಬಂದು, ರೈತರ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಓರ್ವ ಕಳ್ಳನ್ನು ಗ್ರಾಮಸ್ಥರು ಹಿಡಿದಿರುವ ಘಟನೆ ಕಲಬುರಗಿ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.