ಮುಖ್ಯಾಂಶಗಳು
-
ಆಮ್ ಆದ್ಮಿ ಪಕ್ಷ ಹಾಕಿರುವ “ಅಪ್ರಾಮಾಣಿಕ ವ್ಯಕ್ತಿಗಳ” ಪೋಸ್ಟರ್ನಲ್ಲಿ ರಾಹುಲ್ ಗಾಂಧಿ ಫೋಟೋ! -
ಅಮೆರಿಕದಲ್ಲಿ ಭಾರತೀಯರ ಪಾರುಪತ್ಯ: ಬೆಂಗಳೂರಿನ ಸೌರಭ್ ಸೇರಿ ಭಾರತ ಮೂಲದ ಮತ್ತೆ ಮೂವರು ಟೀಂ ಟ್ರಂಪ್ಗೆ ಸೇರ್ಪಡೆ -
ಐಪಿಎಲ್ ಅಭ್ಯಾಸ ಶುರು, ದೇವಿ ದೇಗುಲಕ್ಕೆ ಭೇಟಿ ನೀಡಿದ ಧೋನಿ -
ಮದ್ಯಪ್ರಿಯರಿಗೆ ಒಂದೇ ದಿನ ಡಬಲ್ ಶಾಕ್! -
ಕಾವಿ ತೊಟ್ಟ ಬಾಲಿವುಡ್ ನಟಿ ಮಮತಾ ಕುಲಕರ್ಣಿ ಈಗ ಕಿನ್ನಾರ್ ಅಖಾಡದ ‘ಮಹಾಮಂಡಲೇಶ್ವರ’
ರಾಜಕೀಯ
ಆಮ್ ಆದ್ಮಿ ಪಕ್ಷ ಹಾಕಿರುವ “ಅಪ್ರಾಮಾಣಿಕ ವ್ಯಕ್ತಿಗಳ” ಪೋಸ್ಟರ್ನಲ್ಲಿ ರಾಹುಲ್ ಗಾಂಧಿ ಫೋಟೋ!
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯ ಕಾವು ಏರತೊಡಗಿದ್ದು, ಆಪ್-ಬಿಜೆಪಿ-ಕಾಂಗ್ರೆಸ್ ನಡುವಿನ ಪೋಸ್ಟರ್ ವಾರ್ ತೀವ್ರಗೊಂಡಿದೆ. ಇದೇ ಮೊದಲ
ದೇಶ , ರಾಜಕೀಯ , ವಿದೇಶ
ಅಮೆರಿಕದಲ್ಲಿ ಭಾರತೀಯರ ಪಾರುಪತ್ಯ: ಬೆಂಗಳೂರಿನ ಸೌರಭ್ ಸೇರಿ ಭಾರತ ಮೂಲದ ಮತ್ತೆ ಮೂವರು ಟೀಂ ಟ್ರಂಪ್ಗೆ ಸೇರ್ಪಡೆ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೆ ಮೂವರು ಭಾರತೀಯ ಮೂಲದವರನ್ನು ತಮ್ಮ ಆಡಳಿತಾತ್ಮಕ ತಂಡಕ್ಕೆ
ರಾಜಕೀಯ , ದೇಶ
ಆಮ್ ಆದ್ಮಿ ಪಕ್ಷ ಹಾಕಿರುವ “ಅಪ್ರಾಮಾಣಿಕ ವ್ಯಕ್ತಿಗಳ” ಪೋಸ್ಟರ್ನಲ್ಲಿ ರಾಹುಲ್ ಗಾಂಧಿ ಫೋಟೋ!
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯ ಕಾವು ಏರತೊಡಗಿದ್ದು, ಆಪ್-ಬಿಜೆಪಿ-ಕಾಂಗ್ರೆಸ್ ನಡುವಿನ
ದೇಶ , ರಾಜಕೀಯ , ವಿದೇಶ
ಅಮೆರಿಕದಲ್ಲಿ ಭಾರತೀಯರ ಪಾರುಪತ್ಯ: ಬೆಂಗಳೂರಿನ ಸೌರಭ್ ಸೇರಿ ಭಾರತ ಮೂಲದ ಮತ್ತೆ ಮೂವರು ಟೀಂ ಟ್ರಂಪ್ಗೆ ಸೇರ್ಪಡೆ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೆ ಮೂವರು
ರಾಜಕೀಯ , ರಾಜ್ಯ
ಶ್ರೀರಾಮುಲು ಜೊತೆ 50 ಶಾಸಕರನ್ನು ಸಂಪರ್ಕ ಮಾಡಿದ್ದೆ: ಡಿ.ಕೆ. ಶಿವಕುಮಾರ್!
ಬೆಂಗಳೂರು: ಶ್ರೀರಾಮುಲು ಮತ್ತು 50 ಜನ ಬಿಜೆಪಿ ಶಾಸಕರನ್ನು ಸಂಪರ್ಕಿಸಿದ್ದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ರಾಜಕೀಯ
ರಾಜ್ಯಪಾಲರು, ಸರ್ಕಾರ ನಡುವೆ ಮುಂದುವರೆದ ಸಂಘರ್ಷ!
ಬೆಂಗಳೂರು: ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ನಡುವಿನ ಸಂಘರ್ಷ ಮತ್ತೆ ಮುಂದುವರೆದಿದೆ. ರಾಜ್ಯ ಸರ್ಕಾರದ ಮಸೂದೆಗಳನ್ನು ರಾಜ್ಯಪಾಲರು
ರಾಜಕೀಯ , ರಾಜ್ಯ
ನಾಯಕರಿಗೆ ಖಡಕ್ ವಾರ್ನಿಂಗ್ ನೀಡಿದ ಹೈಕಮಾಂಡ್!
ಬೆಂಗಳೂರು: ಬಿಜೆಪಿಯಂತೆ ಕಾಂಗ್ರೆಸ್ ನಲ್ಲಿ ಕೂಡ ಆಂತರಿಕ ಕಿತ್ತಾಟ ಜೋರಾಗಿ ನಡೆಯುತ್ತಿದೆ. ಅದು ಸರ್ಕಾರದ ಮೇಲೆ ಪರಿಣಾಮ
ರಾಜಕೀಯ , ರಾಜ್ಯ
ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣ: ವಿಚಾರಣೆ ಮುಂದೂಡಿಕೆ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ಮನವಿ ವಿಚಾರಣೆ ಮಾರ್ಚ್ 22ಕ್ಕೆ ಮುಂದೂಡಿಕೆ
ಮತ್ತಷ್ಟು ರಾಜಕೀಯ ಸುದ್ದಿ
ಸಿನಿಮಾ-ಮನರಂಜನೆ
ಕಾವಿ ತೊಟ್ಟ ಬಾಲಿವುಡ್ ನಟಿ ಮಮತಾ ಕುಲಕರ್ಣಿ ಈಗ ಕಿನ್ನಾರ್ ಅಖಾಡದ ‘ಮಹಾಮಂಡಲೇಶ್ವರ’
ಮುಂಬೈ: 90ರ ದಶಕದಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್ರಂತಹ ಬಾಲಿವುಡ್ ದಿಗ್ಗಜರೊಂದಿಗೆ ತೆರೆ ಹಂಚಿಕೊಂಡಿದ್ದ
ಸಿನಿಮಾ-ಮನರಂಜನೆ
ಕಾವಿ ತೊಟ್ಟ ಬಾಲಿವುಡ್ ನಟ ಮಮತಾ ಕುಲಕರ್ಣಿ ಈಗ ಕಿನ್ನಾರ್ ಅಖಾಡದ ‘ಮಹಾಮಂಡಲೇಶ್ವರ’
ಮುಂಬೈ: 90ರ ದಶಕದಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್ರಂತಹ ಬಾಲಿವುಡ್ ದಿಗ್ಗಜರೊಂದಿಗೆ ತೆರೆ ಹಂಚಿಕೊಂಡಿದ್ದ
ಸಿನಿಮಾ-ಮನರಂಜನೆ
ನಿರ್ದೇಶಕ ರಾಮಗೋಪಾಲ್ ವರ್ಮಾಗೆ ಶಿಕ್ಷೆ!
ಟಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಸಂಕಷ್ಟ ಶುರುವಾಗಿದ್ದು, ಚೆಕ್ ಬೌನ್ಸ್ ಕೇಸ್ ಮುಂಬೈನ ಸ್ಥಳೀಯ ಕೋರ್ಟ್
ಸಿನಿಮಾ-ಮನರಂಜನೆ
ಚೀನಾದಲ್ಲೂ ವರನಟ ಡಾ.ರಾಜ್ಕುಮಾರ್ ಹವಾ: ಸೂಪರ್ಮಾರ್ಕೆಟ್ನಲ್ಲಿ ಅನುರಣಿಸಿತು “ನಾವಾಡುವ ನುಡಿಯೇ” ಹಾಡು!
ಬೀಜಿಂಗ್: ಕನ್ನಡ ಸಿನಿಮಾ ಲೋಕದ ದಂತಕಥೆ, ನಟಸಾರ್ವಭೌಮ, ವರನಟ ಡಾ.ರಾಜ್ಕುಮಾರ್ ಅವರು ಕನ್ನಡ ನಾಡಿನ ಮನೆ-ಮನಗಳಲ್ಲಿ ಅಜರಾಮರರಾಗಿರುವುದು
ಸಿನಿಮಾ-ಮನರಂಜನೆ
ಸನ್ಯಾಸಿನಿಯಾದ ಖ್ಯಾತ ನಟಿ!!?
ಕಾಂತಾರ ಚಾಪ್ಟರ್ 1, ಟಾಕ್ಸಿಕ್ ಸಿನಿಮಾ ತಂಡದಿಂದ ಅರಣ್ಯ ನಾಶ ಆರೋಪ: ಕಡ್ಡಾಯ ಅನುಮತಿಗೆ ಆದೇಶ
ಅಪರಾಧ
ಬೇರೆಯವರಿಗೆ ಲೈಕ್ ಕೊಟ್ಟಿದ್ದಕ್ಕೆ ಯುವತಿಯಿಂದ ತರಾಟೆ: ಯುವಕ ಆತ್ಮಹತ್ಯೆ
ಮಂಗಳೂರು: ಇನ್ಸ್ಟಾಗ್ರಾಂನಲ್ಲಿ (Instagram) ಬೇರೆಯವರಿಗೆ ಲೈಕ್ ಕೊಟ್ಟಿದ್ದಕ್ಕೆ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದ ಯುವತಿ ಕೋಪಗೊಂಡಿದ್ದಾಳೆಂದು ಯುವಕ ಆತ್ಮಹತ್ಯೆಗೆ
ಅಪರಾಧ , ಬೆಂಗಳೂರು ಗ್ರಾಮಾಂತರ , ಬೆಂಗಳೂರು ನಗರ
ಅತ್ಯಾಚಾರ ನಡೆಸಿ, ಭೀಕರವಾಗಿ ಹತ್ಯೆ ಮಾಡಿದ ಕಿರಾತಕರು!
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿ, ಭೀಕರವಾಗಿ ಹತ್ಯೆ ಮಾಡಿರುವ ಭಯಾನಕ ಘಟನೆಯೊಂದು ನಡೆದಿದೆ.
ಅಪರಾಧ , ಬೆಂಗಳೂರು ಗ್ರಾಮಾಂತರ , ಬೆಂಗಳೂರು ನಗರ
ಅತ್ಯಾಚಾರ ನಡೆಸಿ, ಭೀಕರವಾಗಿ ಹತ್ಯೆ ಮಾಡಿದ ಕಿರಾತಕರು!
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿ, ಭೀಕರವಾಗಿ ಹತ್ಯೆ ಮಾಡಿರುವ ಭಯಾನಕ ಘಟನೆಯೊಂದು ನಡೆದಿದೆ.
ಬೆಂಗಳೂರು ನಗರ , ಅಪರಾಧ
ಲೈಂಗಿಕ ಹಲ್ಲೆ ನಡೆಸಿ ಕಲ್ಲು ಎತ್ತಿ ಹಾಕಿ ಕೊಲೆ!
ಬೆಂಗಳೂರು: ವಿವಾಹಿತ ಮಹಿಳೆ ಮೇಲೆ ಲೈಂಗಿಕ ಹಲ್ಲೆ ನಡೆಸಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆಯೊಂದು
ಅಪರಾಧ , ಬೆಂಗಳೂರು ಗ್ರಾಮಾಂತರ , ಬೆಂಗಳೂರು ನಗರ
ಹೊಸ ಹೊಸ ಹಾದಿ ಹಿಡಿದು ವಂಚಿಸುತ್ತಿರುವ ಸೈಬರ್ ವಂಚಕರು!
ಬೆಂಗಳೂರು: ಪೊಲೀಸರಿಗೆ ಸೈಬರ್ ವಂಚಕರು ತಲೆನೋವಾಗಿ ಪರಿಣಮಿಸುತ್ತಿದ್ದಾರೆ. ಖದೀಮರು ಹೊಸ ಹೊಸ ಹಾದಿ ಹಿಡಿದು ವಂಚಿಸುವ ಕಾರ್ಯ
ಅಪರಾಧ , ಬೆಂಗಳೂರು ಗ್ರಾಮಾಂತರ , ಬೆಂಗಳೂರು ನಗರ
ಅಸತ್ಯದ ಲೋಕದಲ್ಲಿ ಸತ್ಯ ಹುಡುಕಿ ಹೊರಡುತ್ತಿರುವೆ ಎಂದು ಮನೆ ಬಿಟ್ಟು ಹೋದ ವಿದ್ಯಾರ್ಥಿ!
ಬೆಂಗಳೂರು: ಅಸತ್ಯದ ಲೋಕದಲ್ಲಿ ಸತ್ಯ ಹುಡುಕಿ ಹೊರಡುತ್ತಿರುವಾದಿಗ ವಿದ್ಯಾರ್ಥಿಯೊಬ್ಬ ಮನೆ ಬಿಟ್ಟು ಹೋಗಿರುವ ಘಟನೆ ನಡೆದಿದೆ. ನಾನು
ಅಪರಾಧ , ಬೆಂಗಳೂರು ಗ್ರಾಮಾಂತರ , ಬೆಂಗಳೂರು ನಗರ
ಅತ್ಯಾಚಾರ ನಡೆಸಿ, ಭೀಕರವಾಗಿ ಹತ್ಯೆ ಮಾಡಿದ ಕಿರಾತಕರು!
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿ, ಭೀಕರವಾಗಿ ಹತ್ಯೆ ಮಾಡಿರುವ ಭಯಾನಕ ಘಟನೆಯೊಂದು ನಡೆದಿದೆ.
ರಾಜಕೀಯ
ಪಕ್ಷ ಬಿಡುವ ಬಿ.ಶ್ರೀರಾಮುಲು ನಿರ್ಧಾರ ಏನಾಯಿತು?
ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ರೆಡ್ಡಿ v/s ರಾಮುಲು ಮಾತಿನ ಸಮರದ ವಿಚಾರಕ್ಕೆ ಸಂಬಂಧಿಸಿದಂತೆ, ಪಕ್ಷ ಬಿಡುವ
ಮತ್ತಷ್ಟು ಅಪರಾಧ ಸುದ್ದಿ
ಕ್ರೀಡೆ
ಐಪಿಎಲ್ ಅಭ್ಯಾಸ ಶುರು, ದೇವಿ ದೇಗುಲಕ್ಕೆ ಭೇಟಿ ನೀಡಿದ ಧೋನಿ
ರಾಂಚಿ: ಐದು ಐಪಿಎಲ್ ಟ್ರೋಫಿಗಳ ವಿಜೇತ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni:) ಮುಂದಿನ ಆವೃತ್ತಿಗೆ
ಕ್ರೀಡೆ
2024ರ ಅತ್ಯುತ್ತಮ ಟೆಸ್ಟ್ ತಂಡ ಪ್ರಕಟಿಸಿದ ಐಸಿಸಿ!
ಐಸಿಸಿಯು 2024ರ ಅತ್ಯುತ್ತಮ ಟೆಸ್ಟ್ ತಂಡ ಪ್ರಕಟಿಸಿದೆ. ಈ ತಂಡದಲ್ಲಿ ಭಾರತದ ಮೂವರು ಸ್ಥಾನ ಪಡೆದಿದ್ದಾರೆ.ಆಸ್ಟ್ರೇಲಿಯಾ ತಂಡದಿಂದ
ಕ್ರೀಡೆ
ಅಪ್ಪನ ಶತಕದ ದಾಖಲೆ ಮುರಿದ ಮಗ; ರಾಕಿ ಫ್ಲಿಂಟಾಫ್ ದಾಖಲೆ!
ಇಂಗ್ಲೆಂಡ್ ತಂಡದ ಮಾಜಿ ಆಲ್ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ (Andrew Flintoff) ತಮ್ಮಆಟದ ವೇಳೆಯಲ್ಲಿ ಅತ್ಯಂತ ಸ್ಫೋಟಕ ಬ್ಯಾಟರ್
ಕ್ರೀಡೆ
ಶೀಘ್ರದಲ್ಲೇ ಸೆಟ್ಟೇರಲಿದೆ ಕ್ರಿಕೆಟ್ ದಾದಾ ಸೌರವ್ ಗಂಗೂಲಿ ಬಯೋಪಿಕ್
ಬೆಂಗಳೂರು: ದಾದಾ ಎಂದೇ ಕರೆಸಿಕೊಳ್ಳುತ್ತಿದ್ದ ಎಡಗೈ ಬ್ಯಾಟರ್ ಸೌರವ್ ಗಂಗೂಲಿ (Sourav Ganguly) ಟೀಮ್ ಇಂಡಿಯಾದ ಅತ್ಯುತ್ತಮ
ಮತ್ತಷ್ಟು ಕ್ರೀಡಾ ಸುದ್ದಿ
ಧರ್ಮ- ಸನಾತನ
ಭಕ್ತಸಾಗರದಿಂದ ತುಂಬಿ ಹರಿದ ಮಹಾ ಕುಂಭ ಮೇಳ; 10 ಕೋಟಿ ಜನರಿಂದ ಪುಣ್ಯ ಸ್ನಾನ!
ಪ್ರಯಾಗ್ರಾಜ್: ಪ್ರಯಾಗ್ ರಾಜ್ ಮಹಾ ಕುಂಭಮೇಳದಲ್ಲಿ (Mahakumbh 2025) 11ನೇ ದಿನಕ್ಕೆ ಭಕ್ತ ಸಾಗರ ಹರಿದು ಬಂದಿತ್ತು.
ದೇಶ , ಧರ್ಮ-ಸನಾತನ
Ayodhya: ಅಯೋಧ್ಯೆಯ ರಾಮಲಲ್ಲಾನಿಗೆ ಒಂದು ವರ್ಷದ ಸಂಭ್ರಮ
ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ(Sri Rama Mandir) ನಿರ್ಮಾಣಗೊಂಡು ಜನವರಿ 22ಕ್ಕೆ ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಒಂದು
ದೇಶ , ಧರ್ಮ-ಸನಾತನ
ಮಹಾಕುಂಭದಲ್ಲಿ ಪುಣ್ಯಸ್ನಾನ ಮಾಡುತ್ತಿದ್ದ ಮಹಿಳೆಯರ ವಿಡಿಯೋ ಕ್ಲಿಪ್ ಹಂಚಿಕೊಂಡು ಅಶ್ಲೀಲ ಕಮೆಂಟ್:
ಪತ್ರಕರ್ತನ ಬಂಧನಪ್ರಯಾಗ್ರಾಜ್: ಉತ್ತರಪ್ರದೇಶದ ಮಹಾಕುಂಭಮೇಳದಲ್ಲಿ (Mahakumbha mela) ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುತ್ತಿದ್ದ ಮಹಿಳೆಯರ ವಿಡಿಯೋವನ್ನು(Video of
ಧರ್ಮ-ಸನಾತನ , ರಾಜ್ಯ
ಹಿಂದೂ ಧರ್ಮ, ಸಂಸ್ಕೃತಿ ಕಾಪಾಡುವ ನಿಟ್ಟಿನಲ್ಲಿ ಶಿಕ್ಷಣ
ಪುತ್ತೂರು: ಹಿಂದೂ ಧರ್ಮದ ಸಂಸ್ಕೃತಿ, ಆಚಾರ, ವಿಚಾರ, ಸಂಪ್ರದಾಯ ಉಳಿಸುವ ನಿಟ್ಟಿನಲ್ಲಿ ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಶಿಕ್ಷಣ
ದೇಶ , ಧರ್ಮ-ಸನಾತನ
ಇಂಟರ್ನೆಟ್ನಲ್ಲಿ ಬಿರುಗಾಳಿ ಎಬ್ಬಿಸಿದ ‘ಮಹಾಕುಂಭದ ಮೊನಾಲಿಸಾ’!
ಪ್ರಯಾಗ್ರಾಜ್: ಮಹಾಕುಂಭಮೇಳ ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಮೈಗೆಲ್ಲಾ ಭಸ್ಮ ಹಚ್ಚಿಕೊಂಡಿರುವ ಅಘೋರಿಗಳು, ಚಿತ್ರ-ವಿಚಿತ್ರ ಉಡುಗೆ ತೊಡುಗೆಗಳಿಂದ
ದೇಶ , ಧರ್ಮ-ಸನಾತನ , ವಿದೇಶ
ವೃತದ ಬೆನ್ನಲ್ಲೇ ಮಹಾ ಕುಂಭಮೇಳದಿಂದ ಮರಳಿ ದೇಶಕ್ಕೆ ಹೋದ ಸ್ಟೀವ್ ಜಾಬ್ಸ್ ಪತ್ನಿ?
ಲಕ್ನೋ: ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವ ಆ್ಯಪಲ್ ಕಂಪನಿ ಸಹ ಸಂಸ್ಥಾಪಕ ಸ್ಟೀವ್ ಜಾಬ್ಸ್ (Steve Jobs) ಅವರ
ದೇಶ , ಧರ್ಮ-ಸನಾತನ
ಮಥುರಾ ಶಾಹಿ ಈದ್ಗಾ ಮಸೀದಿ ಆವರಣ ಸಮೀಕ್ಷೆಗೆ ನೀಡಿದ್ದ ತಡೆ ವಿಸ್ತರಿಸಿದ ಸುಪ್ರೀಂ ಕೋರ್ಟ್
ಮಥುರಾ: ಉತ್ತರಪ್ರದೇಶದ ಮಥುರಾದ ವಿವಾದಿತ ಶಾಹಿ ಈದ್ಗಾ ಮಸೀದಿ ಆವರಣದ ಸಮೀಕ್ಷೆಯನ್ನು ಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಸಬೇಕು ಎಂಬ
ಮತ್ತಷ್ಟು ಧರ್ಮ- ಸನಾತನ ಸುದ್ದಿ
ಗ್ಯಾಲರಿ
ಸಿನಿಮಾ
ಸಿನಿಮಾ
ರಾಜಕೀಯ
ಸಿನಿಮಾ
ಸಿನಿಮಾ
ಸಿನಿಮಾ
ಸಿನಿಮಾ
ಸಿನಿಮಾ
ಸಿನಿಮಾ
ಸಿನಿಮಾ
ಸಿನಿಮಾ
ಸಿನಿಮಾ
ರಾಜಕೀಯ
ಸಿನಿಮಾ
ರಾಜಕೀಯ
ಸಿನಿಮಾ
ಸಿನಿಮಾ
ಸಿನಿಮಾ
ಸಿನಿಮಾ
ಸಿನಿಮಾ
ಸಿನಿಮಾ
ಸಿನಿಮಾ
ಸಿನಿಮಾ
ಸಿನಿಮಾ
ಸಿನಿಮಾ
ಸಿನಿಮಾ
ಸಿನಿಮಾ
ರಾಜಕೀಯ
ಸಿನಿಮಾ
ಸಿನಿಮಾ
ರಾಜಕೀಯ
Photography
ಸಿನಿಮಾ
ಸಿನಿಮಾ
ರಾಜಕೀಯ
ಸಿನಿಮಾ

ಬಂಧು ಮಿತ್ರರೇ ನಮಸ್ತೇ,
ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.
ನ್ಯಾಯ ನಮ್ಮೊಂದಿಗೆ, ನಾವು ನಿಮ್ಮೊಂದಿಗೆ..
-ನಾಗರಾಜ್ ಅರೆಹೊಳೆ
ಸಂಪಾದಕರು, ಕರ್ನಾಟಕ ನ್ಯೂಸ್ ಬೀಟ್.




