ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ತಂತ್ರಜ್ಞಾನ

2025ರಲ್ಲಿ ಬಿಡುಗಡೆಯಾಗಲಿರುವ ಸೆಡಾನ್ ಕಾರುಗಳ ಪಟ್ಟಿ ಇಲ್ಲಿದೆ

January 31, 2025
Share on WhatsappShare on FacebookShare on Twitter

ಬೆಂಗಳೂರು: ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಎಸ್‌ಯುವಿ ಕಾರುಗಳು ಹೆಚ್ಚು ಪ್ರಭಾವ ಬೀರುತ್ತಿದೆ. ಹೀಗಾಗಿ ಸೆಡಾನ್‌ಗಳಿಗೆ ಸ್ವಲ್ಪ ಪ್ರಮಾಣ ಹಿನ್ನಡೆ ಉಂಟಾಗಿದೆ. ಆದಾಗ್ಯೂ, ಸೆಡಾನ್ ಕಾರುಗಳಿಗೆ ಒಂದಿಷ್ಟು ಮಂದಿ ಅಭಿಮಾನಿಗಳಿದ್ದಾರೆ. ಭಾರತ್‌ ಮೊಬಿಲಿಟಿ ಎಕ್ಸ್‌ಪೋ 2025 ಇದನ್ನು ಸಾಬೀತುಪಡಿಸಿದೆ. ಅಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಬಹುದಾದ ಹಲವು ಸೆಡಾನ್ ಮಾದರಿಗಳನ್ನು ಪರಿಚಯಿಸಲಾಗಿದೆ. ಹಾಗಾದರೆ 2025ರಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇರುವ 6 ಸೆಡಾನ್ ಕಾರುಗಳು ಯಾವುದು ಎಂಬುದನ್ನು ನೋಡೋಣ.

ಸ್ಕೋಡಾ ಸ್ಲಾವಿಯಾ ಫೇಸ್‌ಲಿಫ್ಟ್
ಸ್ಕೋಡಾ ಇಂಡಿಯಾ ಈ ವರ್ಷ ಹಬ್ಬದ ಅವಧಿಯಲ್ಲಿ, ಫೇಸ್‌ಲಿಫ್ಟ್ ಮಾಡಲಾದ ಸ್ಲಾವಿಯಾ (Slavia) ಸೆಡಾನ್ ಬಿಡುಗಡೆ ಮಾಡಬಹುದು. ಇದು ಮಿಡ್‌ ಲೈಫ್‌ ಅಪ್‌ಡೇಟ್‌ ಆಗಿದ್ದು ಸೆಡಾನ್ ಖರೀದಿಸುವ ಭಾರತೀಯ ಗ್ರಾಹಕರಿಗೆ ಹೊಸ ಆಯ್ಕೆ ಲಭ್ಯವಾಗಲಿದೆ. ಈ ಫೇಸ್‌ಲಿಫ್ಟ್ ಕಾರು ನೂತನ ವಿನ್ಯಾಸದೊಂದಿಗೆ ಬರುವ ನಿರೀಕ್ಷೆಯಿದೆ. ಶಾರ್ಪರ್ ಹೆಡ್‌ಲ್ಯಾಂಪ್‌ಗಳು, ಹೊಸ ಗ್ರಿಲ್, ಮರು ವಿನ್ಯಾಸಗೊಂಡ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು, ಹೊಸ ಅಲಾಯ್ ವೀಲ್‌ಗಳು ಇದರ ಭಾಗವಾಗಬಹುದು. ಕೆಲವು ವರದಿಗಳ ಪ್ರಕಾರ, ಕಾರಿನಲ್ಲಿ ವೈಡ್‌ ಆಂಗಲ್‌ ಡಿಆರ್‌ಎಲ್‌ ಇರಲಿದೆ.

ಸ್ಲಾವಿಯಾ ಒಳಭಾಗದಲ್ಲಿಯೂ ಹೆಚ್ಚಿನ ತಂತ್ರಜ್ಞಾನ ಮತ್ತು ಫೀಚರ್‌ಗಳು ಇರಲಿದೆ. ಇದರ ಹೆಚ್ಚಿನ ವಿವರಗಳು ಇನ್ನೂ ಲಭ್ಯವಿಲ್ಲ. ADAS (Advanced Driver Assistance Systems) ಕೂಡ ಅದರ ಭಾಗವಾಗಬಹುದು. ಕಾರಿನ ಪವರ್‌ಟ್ರೈನ್ ಯಾವುದೇ ಬದಲಾವಣೆಯಿಲ್ಲದೆ ಮುಂದುವರಿಯಲಿದೆ. ಅದು 1.0 TSI ಮತ್ತು 1.5 TSI ಟರ್ಬೋಚಾರ್ಜ್‌ ಪೆಟ್ರೋಲ್ ಎಂಜಿನ್‌ಗಳೊಂದಿಗೆ ಲಭ್ಯವಾಗಲಿದೆ. ಮ್ಯಾನುಯಲ್, AT ಮತ್ತು DSG ಗೇರ್‌ಬಾಕ್ಸ್ ಆಯ್ಕೆಗಳು ಲಭ್ಯವಿವೆ.

ಫೋಕ್ಸ್‌ ‌ವ್ಯಾಗನ್ ವೆರ್ಟಸ್ ಫೇಸ್‌ಲಿಫ್ಟ್
ಫೋಲ್ಕ್ಸ್‌ವ್ಯಾಗನ್‌ನ ವೆರ್ಟಸ್ ಸ್ಕೋಡಾ ಸ್ಲಾವಿಯಾ ಮಾದರಿಯ ಸೆಡಾನ್. ಈ ಕಂಪನಿಯೂ 2025ರಲ್ಲಿ ಫೇಸ್‌ಲಿಫ್ಟ್ ನೀಡುವ ಸಾಧ್ಯತೆ ಇದೆ. 2025ರ ಮಧ್ಯಭಾಗದಲ್ಲಿ ವೆರ್ಟಸ್ ಫೇಸ್‌ಲಿಫ್ಟ್ ಬಿಡುಗಡೆಯಾಗಬಹುದು. ಸ್ಲಾವಿಯಾ ಫೇಸ್‌ಲಿಫ್ಟ್‌ನಂತೆ ಈ ಕಾರಿಗೂ ವಿನ್ಯಾಸ ಬದಲಾವಣೆಗಳು ಮತ್ತು ಹೊಸ ಫೀಚರ್‌ಗಳು ಸಿಗಬಹುದು.

ಸ್ಕೋಡಾ ಆಕ್ಟೇವಿಯಾ ಆರ್‌ಎಸ್‌
ಸ್ಕೋಡಾ ತನ್ನ ಆಕ್ಟೇವಿಯಾ RS ಫರ್ಮಾಮೆನ್ಸ್‌ ಸೆಡಾನ್ ಅನ್ನು 2025ರಲ್ಲಿ ಭಾರತದಲ್ಲಿ ಪರಿಚಯಿಸಲಿದೆ. ಇದನ್ನು CBU (Complete Built Unit) ಆಗಿ ಆಮದು ಮಾಡಲಾಗುತ್ತದೆ. ಸ್ಕೋಡಾ ಈ ಕಾರನ್ನು ಭಾರತ ಮೊಬಿಲಿಟಿ ಗ್ಲೋಬಲ್ ಆಟೋ ಎಕ್ಸ್‌ಪೋ 2025ರಲ್ಲಿ ಪ್ರದರ್ಶಿಸಲಾಗಿದೆ. ಆಕ್ಟೇವಿಯಾ RS 2.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದ್ದು, 264 bhp ಮತ್ತು 370 Nm ಪವರ್‌ ಉತ್ಪಾದಿಸುತ್ತದೆ. ಇದು 7-ಸ್ಪೀಡ್ DSG ಗೇರ್‌ಬಾಕ್ಸ್ ಅನ್ನು ಹೊಂದಿರಲಿದೆ.

ಸ್ಕೋಡಾ ಸುಪರ್ಬ್ ಡೀಸೆಲ್
ಸ್ಕೋಡಾ ಸುಪರ್ಬ್ ಸೆಡಾನ್ ಅನ್ನು ಭಾರತದಲ್ಲಿ ಮತ್ತೆ ಪರಿಚಯಿಸಲು ತಯಾರಿ ನಡೆಸಲಾಗುತ್ತಿದೆ. ಸುಪರ್ಬ್ ಭಾರತದಲ್ಲಿ ಬಹಳ ಜನಪ್ರಿಯ ಕಾರಾಗಿತ್ತು. ಇದರ ಹೊಸ ಆವೃತ್ತಿ CBU ರೂಪದಲ್ಲಿ ಆಮದು ಆಗಲಿದೆ. ಹೊಸ ಸುಪರ್ಬ್‌ ಮೂಲಕ ಸ್ಕೋಡಾ ಡೀಸೆಲ್ ಎಂಜಿನ್ ಅನ್ನು ಮತ್ತೆ ಪರಿಚಯಿಸಲಿದೆ. ಸುಮಾರು ₹55 ಲಕ್ಷ (ಎಕ್ಸ್-ಶೋರೂಮ್) ಬೆಲೆಗೆ ಇದು ಲಭ್ಯವಾಗುವ ನಿರೀಕ್ಷೆಯಿದೆ. ಹೊಸ ಸುಪರ್ಬ್ 2.0-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದ್ದು, 188bhp ಮತ್ತು 320 Nm ಶಕ್ ಉತ್ಪಾದಿಸಲಿದೆ. ಈ ಎಂಜಿನ್ ನಂತರ ಕೊಡಿಯಾಕ್‌ ಎಸ್‌ಯವಿಗೂ ಲಭ್ಯವಾಗಲಿದೆ.

ಸ್ಕೋಡಾ ಆಕ್ಟೇವಿಯಾ 1.5
ಸ್ಕೋಡಾ ಸ್ಲಾವಿಯಾನಲ್ಲಿ 1.5 TSI ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಆಕ್ಟೇವಿಯಾ ಮಾದರಿ ರಸ್ತೆಗೆ ಇಳಿಯಲಿದೆ. ಈ ಎಂಜಿನ್ 150 hp ಮತ್ತು 250 Nm ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಎಂಜಿನ್‌ Active Cylinder Deactivation Technology* ಅನ್ನು ಹೊಂದಿದೆ. ಗ್ಲೋಬಲ್ ಮಾದರಿಯಲ್ಲಿ, 1.5-ಲೀಟರ್ EA211 EVO2 ಎಂಜಿನ್ ಲಭ್ಯವಿದೆ. ಅದು 150 bhp ಶಕ್ತಿಯನ್ನು ಉತ್ಪಾದಿಸುತ್ತದೆ.

ಟಾಟಾ ಟಿಗೋರ್ ಫೇಸ್‌ಲಿಫ್ಟ್
ಟಾಟಾ ಟಿಗೋರ್, ಟಾಟಾ ಟಿಯಾಗೊ ಹ್ಯಾಚ್‌ಬ್ಯಾಕ್ ಆಧಾರಿತ ಒಂದು ಜನಪ್ರಿಯ ಸೆಡಾನ್. ಇದು ಬಹಳ ವರ್ಷಗಳಿಂದ ಮಾರಾಟದಲ್ಲಿದೆ. ಟಾಟಾ ಮೋಟಾರ್ಸ್ ಟಿಗೋರ್ ಫೇಸ್‌ಲಿಫ್ಟ್ ಅನ್ನು 2025ರಲ್ಲಿ ಬಿಡುಗಡೆ ಮಾಡಬಹುದು. ಹೊಸ ಮಾದರಿಯು ಮುಖ್ಯವಾಗಿ ಕಾಸ್ಮೆಟಿಕ್ ಬದಲಾವಣೆಗಳನ್ನು ಒಳಗೊಂಡಿರಲಿದೆ. ಮರು ವಿನ್ಯಾಸಗೊಂಡ ಮುಂಭಾಗ ಮತ್ತು ಹಿಂಭಾಗ ಇರಲಿದೆ. ಹೊಸ ಹೆಡ್ಲ್ಯಾಂಪ್ಸ್, ಟೈಲ್ ಲ್ಯಾಂಪ್ಸ್ ಮತ್ತು ಬಂಪರ್‌ಗಳೊಂದಿಗೆ ಬರುತ್ತದೆ. ಒಳಭಾಗದಲ್ಲಿ ಹೊಸ ಫೀಚರ್‌ಗಳು ಮತ್ತು ಉತ್ತಮ ಗುಣಮಟ್ಟದ ಸೀಟ್‌ಗಳು ಸೇರಬಹುದು. ಪವರ್‌ಟ್ರೈನ್ ಯಾವುದೇ ಬದಲಾವಣೆಯಿಲ್ಲದೆ ಮುಂದುವರಿಯಲಿದೆ.

Tags: #launchActive Cylinder Deactivation TechnologyAdvanced Driver Assistance SystemsCARSComplete Built UnitsedansSlavia
SendShareTweet
Previous Post

ಬಸ್ ಚಾಲಕ, ನಿರ್ವಾಹಕರ ಮಧ್ಯೆಯೇ ಜಗಳ! ಪ್ರಯಾಣಿಕರ ಗತಿ ಏನು?

Next Post

ಅಮೆರಿಕ ಸೆನೆಟ್‌ನಲ್ಲಿ ಮೊಳಗಿದ “ಜೈ ಶ್ರೀ ಕೃಷ್ಣ” ಘೋಷಣೆ

Related Posts

ಪಂಚ್ ಫೇಸ್‌ಲಿಫ್ಟ್ ನಂತರ ಟಾಟಾದ ಮುಂದಿನ ಪ್ಲಾನ್ ಏನು?
ತಂತ್ರಜ್ಞಾನ

ಪಂಚ್ ಫೇಸ್‌ಲಿಫ್ಟ್ ನಂತರ ಟಾಟಾದ ಮುಂದಿನ ಪ್ಲಾನ್ ಏನು?

ಲಾವಾ ಬ್ಲೇಜ್ ಡ್ಯುಯೊ 3 ಬಿಡುಗಡೆ | ಬಜೆಟ್ ಬೆಲೆಯ ಫೋನ್‌ನಲ್ಲಿ ಎರಡು ಅಮೋಲೆಡ್ ಡಿಸ್ಪ್ಲೇ ಕ್ರಾಂತಿ!
ತಂತ್ರಜ್ಞಾನ

ಲಾವಾ ಬ್ಲೇಜ್ ಡ್ಯುಯೊ 3 ಬಿಡುಗಡೆ | ಬಜೆಟ್ ಬೆಲೆಯ ಫೋನ್‌ನಲ್ಲಿ ಎರಡು ಅಮೋಲೆಡ್ ಡಿಸ್ಪ್ಲೇ ಕ್ರಾಂತಿ!

ವಾಟ್ಸಾಪ್ ವೆಬ್‌ನಲ್ಲಿ ಬರಲಿದೆ ಗ್ರೂಪ್ ವಿಡಿಯೋ ಮತ್ತು ವಾಯ್ಸ್ ಕಾಲಿಂಗ್ ಸೌಲಭ್ಯ | ಜೂಮ್, ಗೂಗಲ್ ಮೀಟ್‌ಗೆ ಪೈಪೋಟಿ!
ತಂತ್ರಜ್ಞಾನ

ವಾಟ್ಸಾಪ್ ವೆಬ್‌ನಲ್ಲಿ ಬರಲಿದೆ ಗ್ರೂಪ್ ವಿಡಿಯೋ ಮತ್ತು ವಾಯ್ಸ್ ಕಾಲಿಂಗ್ ಸೌಲಭ್ಯ | ಜೂಮ್, ಗೂಗಲ್ ಮೀಟ್‌ಗೆ ಪೈಪೋಟಿ!

ಭಾರತೀಯ EV ಮಾರುಕಟ್ಟೆಗೆ ‘ವಿನ್ ಫಾಸ್ಟ್’ ಲಗ್ಗೆ | 2026ರಲ್ಲಿ ಮೂರು ಹೊಸ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆ!
ತಂತ್ರಜ್ಞಾನ

ಭಾರತೀಯ EV ಮಾರುಕಟ್ಟೆಗೆ ‘ವಿನ್ ಫಾಸ್ಟ್’ ಲಗ್ಗೆ | 2026ರಲ್ಲಿ ಮೂರು ಹೊಸ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆ!

ಸ್ನಾಪ್‌ಡ್ರಾಗನ್ 7 ಜೆನ್ 4 ಪ್ರೊಸೆಸರ್ ಕ್ರಾಂತಿ | ಭಾರತದಲ್ಲಿ ಲಭ್ಯವಿರುವ ಶಕ್ತಿಯುತ ಮಿಡ್-ರೇಂಜ್ ಸ್ಮಾರ್ಟ್‌ಫೋನ್‌ಗಳ ಕಂಪ್ಲೀಟ್ ರಿಪೋರ್ಟ್!
ತಂತ್ರಜ್ಞಾನ

ಸ್ನಾಪ್‌ಡ್ರಾಗನ್ 7 ಜೆನ್ 4 ಪ್ರೊಸೆಸರ್ ಕ್ರಾಂತಿ | ಭಾರತದಲ್ಲಿ ಲಭ್ಯವಿರುವ ಶಕ್ತಿಯುತ ಮಿಡ್-ರೇಂಜ್ ಸ್ಮಾರ್ಟ್‌ಫೋನ್‌ಗಳ ಕಂಪ್ಲೀಟ್ ರಿಪೋರ್ಟ್!

2026 ಸುಜುಕಿ ಜಿಕ್ಸರ್ 250 ಸರಣಿ ಲಾಂಚ್ | ಹೊಸ ಬಣ್ಣಗಳ ಮೆರುಗು, ಜಬರ್ದಸ್ತ್ ಫೀಚರ್‌ಗಳೊಂದಿಗೆ ಅಬ್ಬರಿಸಲು ಸಜ್ಜಾದ ‘ಕ್ವಾರ್ಟರ್ ಲೀಟರ್’ ದೈತ್ಯ!
ತಂತ್ರಜ್ಞಾನ

2026 ಸುಜುಕಿ ಜಿಕ್ಸರ್ 250 ಸರಣಿ ಲಾಂಚ್ | ಹೊಸ ಬಣ್ಣಗಳ ಮೆರುಗು, ಜಬರ್ದಸ್ತ್ ಫೀಚರ್‌ಗಳೊಂದಿಗೆ ಅಬ್ಬರಿಸಲು ಸಜ್ಜಾದ ‘ಕ್ವಾರ್ಟರ್ ಲೀಟರ್’ ದೈತ್ಯ!

Next Post
ಅಮೆರಿಕ ಸೆನೆಟ್‌ನಲ್ಲಿ ಮೊಳಗಿದ “ಜೈ ಶ್ರೀ ಕೃಷ್ಣ” ಘೋಷಣೆ

ಅಮೆರಿಕ ಸೆನೆಟ್‌ನಲ್ಲಿ ಮೊಳಗಿದ "ಜೈ ಶ್ರೀ ಕೃಷ್ಣ" ಘೋಷಣೆ

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಕಲಬುರಗಿಯಲ್ಲಿ ವಿಜೃಂಭಣೆಯಿಂದ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತೋತ್ಸವ

ಕಲಬುರಗಿಯಲ್ಲಿ ವಿಜೃಂಭಣೆಯಿಂದ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತೋತ್ಸವ

ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯಲ್ಲಿ 67 ಹುದ್ದೆ | ಕೂಡಲೇ ಅರ್ಜಿ ಸಲ್ಲಿಸಿ

ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯಲ್ಲಿ 67 ಹುದ್ದೆ | ಕೂಡಲೇ ಅರ್ಜಿ ಸಲ್ಲಿಸಿ

ಹಠಕ್ಕೆ ಬಿದ್ದ ಬಾಂಗ್ಲಾ ಸರ್ಕಾರ : ಐಸಿಸಿ ಆದೇಶ ಧಿಕ್ಕರಿಸಿ ಟಿ20 ವಿಶ್ವಕಪ್‌ನಿಂದ ಹೊರಗುಳಿಯುವ ಭೀತಿ !

ಹಠಕ್ಕೆ ಬಿದ್ದ ಬಾಂಗ್ಲಾ ಸರ್ಕಾರ : ಐಸಿಸಿ ಆದೇಶ ಧಿಕ್ಕರಿಸಿ ಟಿ20 ವಿಶ್ವಕಪ್‌ನಿಂದ ಹೊರಗುಳಿಯುವ ಭೀತಿ !

ಚಿಕ್ಕಮಗಳೂರು | ರಸ್ತೆ ಮಧ್ಯೆ ಕೆಟ್ಟು ನಿಂತ KSRTC ಬಸ್‌ ; ಪ್ರಯಾಣಿಕರು ಪರಿದಾಟ

ಚಿಕ್ಕಮಗಳೂರು | ರಸ್ತೆ ಮಧ್ಯೆ ಕೆಟ್ಟು ನಿಂತ KSRTC ಬಸ್‌ ; ಪ್ರಯಾಣಿಕರು ಪರಿದಾಟ

Recent News

ಕಲಬುರಗಿಯಲ್ಲಿ ವಿಜೃಂಭಣೆಯಿಂದ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತೋತ್ಸವ

ಕಲಬುರಗಿಯಲ್ಲಿ ವಿಜೃಂಭಣೆಯಿಂದ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತೋತ್ಸವ

ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯಲ್ಲಿ 67 ಹುದ್ದೆ | ಕೂಡಲೇ ಅರ್ಜಿ ಸಲ್ಲಿಸಿ

ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯಲ್ಲಿ 67 ಹುದ್ದೆ | ಕೂಡಲೇ ಅರ್ಜಿ ಸಲ್ಲಿಸಿ

ಹಠಕ್ಕೆ ಬಿದ್ದ ಬಾಂಗ್ಲಾ ಸರ್ಕಾರ : ಐಸಿಸಿ ಆದೇಶ ಧಿಕ್ಕರಿಸಿ ಟಿ20 ವಿಶ್ವಕಪ್‌ನಿಂದ ಹೊರಗುಳಿಯುವ ಭೀತಿ !

ಹಠಕ್ಕೆ ಬಿದ್ದ ಬಾಂಗ್ಲಾ ಸರ್ಕಾರ : ಐಸಿಸಿ ಆದೇಶ ಧಿಕ್ಕರಿಸಿ ಟಿ20 ವಿಶ್ವಕಪ್‌ನಿಂದ ಹೊರಗುಳಿಯುವ ಭೀತಿ !

ಚಿಕ್ಕಮಗಳೂರು | ರಸ್ತೆ ಮಧ್ಯೆ ಕೆಟ್ಟು ನಿಂತ KSRTC ಬಸ್‌ ; ಪ್ರಯಾಣಿಕರು ಪರಿದಾಟ

ಚಿಕ್ಕಮಗಳೂರು | ರಸ್ತೆ ಮಧ್ಯೆ ಕೆಟ್ಟು ನಿಂತ KSRTC ಬಸ್‌ ; ಪ್ರಯಾಣಿಕರು ಪರಿದಾಟ

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಕಲಬುರಗಿಯಲ್ಲಿ ವಿಜೃಂಭಣೆಯಿಂದ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತೋತ್ಸವ

ಕಲಬುರಗಿಯಲ್ಲಿ ವಿಜೃಂಭಣೆಯಿಂದ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತೋತ್ಸವ

ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯಲ್ಲಿ 67 ಹುದ್ದೆ | ಕೂಡಲೇ ಅರ್ಜಿ ಸಲ್ಲಿಸಿ

ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯಲ್ಲಿ 67 ಹುದ್ದೆ | ಕೂಡಲೇ ಅರ್ಜಿ ಸಲ್ಲಿಸಿ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat