ಹಾಸನ: ಬೇಲೂರು ತಾಲೂಕಿನ ಬಕ್ಕರವಳ್ಳಿ ಗ್ರಾಮದಲ್ಲಿ, 100 ಮೀಟರ್ವರೆಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ತಂದೆ ಮಗನನ್ನು ದೈತ್ಯ ಕಾಡಾನೆ ಹಿಂಬಾಲಿಸಿದ್ದು, ಗ್ರಾಮದಲ್ಲಿ ಭಯಭೀತಿಯುಂಟುಮಾಡಿದೆ.
ಕೆಲಸ ಮುಗಿಸಿಕೊಂಡು ನಾಗರಾಜು ಮತ್ತು ಅವರ ಪುತ್ರ ವೇದರಾಜು ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ, ರಸ್ತೆಯ ಪಕ್ಕದಲ್ಲಿರುವ ತೋಟದಿಂದ ಎದುರಿಗೆ ದೈತ್ಯ ಒಂಟಿ ಕಾಡಾನೆ ಹಠಾತ್ ಬಂದಿದ್ದು, ತಂದೆ ಮಗನನ್ನು ಪಾರು ಮಾಡಿದ ಘಟನೆ ನಡೆದಿದೆ.
ಸ್ಥಳೀಯರು ಮತ್ತು ಅರಣ್ಯ ಇಲಾಖೆ ಈ ಘಟನೆ ಕುರಿತು ಮಾಹಿತಿ ಪಡೆದು ಕಾಡಾನೆ ತಡೆಯಲು ತ್ವರಿತ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಚಿರತೆ ಪ್ರತ್ಯಕ್ಷ | ಸ್ಥಳೀಯರಲ್ಲಿ ಹೆಚ್ಚಿದ ಆತಂಕ



















