ಪಹಲ್ಗಾಮ್ ನಲ್ಲಿ ನಡೆದ ನರಮೇಧ ಹತ್ಯಾಕಾಂಡದ ಪ್ರತ್ಯುತ್ತರವಾಗಿ, ಪಾಕ್ ವಿರುದ್ಧ ಸಮರ ಸಾರಿರುವ ಭಾರತ ಈಗಾಗಲೇ ಜಲಾಸ್ತ್ರವನ್ನು ಪ್ರಯೋಗಿಸಿದ್ದಾಗಿದೆ. ಝೇಲಂ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಸಿ, ಮುಜಾಫರ್ಬಾದ್ನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಿಸಿದ್ದ ಭಾರತ, ಇದೀಗ ಅಣ್ವಾಸ್ತ್ರದ ಬಳಕೆಗೆ ಮುಂದಾಗಿದೆ.
ವಾಯುಸೇನೆ ಹಾಗೂ ಭೂಸೇನೆಯ ಮುಖ್ಯಸ್ಥರಿಗೆ ಪಾಕ್ ವಿರುದ್ಧ ನೀವು ಯುದ್ಧಕ್ಕೆ ಮುಂದಾಗಿ. ನಿಮ್ಮ ನಿರ್ಧಾರಕ್ಕೆ ನಾವು ಬದ್ಧ. ನಮ್ಮ ವೈರಿಗಳಿಗೆ ನಾವು ಪಾಠ ಕಲಿಸಬೇಕಷ್ಟೇ. ಇದು ನಮ್ಮ ಅಜೆಂಡಾ ಎಂದು ಪ್ರಧಾನಿಗಳು ತಿಳಿಸಿದ್ದು, ಈ ನಿಟ್ಟಿನಲ್ಲಿ ಜಲಾಸ್ತ್ರವಾಯಿತು. ಈಗ ಅಣ್ವಾಸ್ತ್ರದ ಸರದಿ ಶುರುವಾಗಿದೆ.