ಬೆಂಗಳೂರು : ‘ರೆಬಲ್ ಸ್ಟಾರ್‘ ಅಂಬಿ ಕಾಲವಾಗಿ ಇಂದಿಗೆ 7 ವರ್ಷ ಕಳೆದಿದೆ. ಇಂದಿಗೂ ಅವರ ನೆನಪು ಚಿರಸ್ಮರಣೀಯ.ಕಲಿಯುಗದ ಕರ್ಣ ಇಂದು ನಮ್ಮನ್ನ ಬಿಟ್ಟು ಅಗಲಿದರು ಅವರ ಸಿನಿಮಾಗಳ ಮೂಲಕ ಇನ್ನೂ ಜೀವಂತಿಸುತ್ತಿದ್ದಾರೆ.
ಇಂದು ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅವರ ಕಾರ್ಯ ಜರುಗಿತು. ಅಂಬಿ ಸಮಾಧಿಗೆ ಕುಟುಂಬಸ್ಥರು ಪೂಜೆ-ಪುನಸ್ಕಾರ ಮಾಡಿದ್ದಾರೆ.ಅಲ್ಲದೇ ಅಂಬಿ ನೆನಪಲ್ಲಿ ಸುಮಲತಾ ಭಾವುಕ ಪೋಸ್ಟ್ ಹಾಕಿಕೊಂಡಿದ್ದಾರೆ. ʼನೀವಿಲ್ಲ ಎಂಬ ಕೊರಗಿದೆ, ದ್ರೂ ಜೊತೆ ಇದ್ದೀರ, ನೀವು ನಟನಾಗಿ ಅಲ್ಲ, ಮನುಷ್ಯರಾಗಿ ಗೆದ್ದವರುʼ ಎಂದು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : ಹೈದರಾಬಾದ್ | ಅಮೆರಿಕ ವೀಸಾ ನಿರಾಕರಣೆ ; ಮನನೊಂದ ವೈದ್ಯೆ ಆತ್ಮಹತ್ಯೆ..!



















