ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿಶೇಷ ಅಂಕಣ

ರಾಯಣ್ಣ ಇದೇ ಕಾರಣಕ್ಕೆ ಇಂದಿಗೂ ನಾಡಿಗೆ ಸ್ಪೂರ್ತಿ, ಆದರ್ಶ

August 15, 2025
Share on WhatsappShare on FacebookShare on Twitter

ಸ್ವಾತಂತ್ರ್ಯೋತ್ಸವ ಎಂದರೆ ಭಾರತೀಯರಿಗೆಲ್ಲ ಹಬ್ಬವೇ ಸರಿ. ಆದರೆ, ಈ ಹಬ್ಬದ ಸಂಭ್ರಮಕ್ಕೆ ಅದೆಷ್ಟೋ ಜನರ ಬಲಿದಾನ, ತ್ಯಾಗ ಇದೆ. ಅದೆಷ್ಟು ಜನರ ರಕ್ತ ಹರಿದಿದೆ. ಈ ಸಂಭ್ರಮದ ಮಧ್ಯೆ ಆ ಮಹಾನ್ ನಾಯಕರ ತ್ಯಾಗಕ್ಕೆ ನಾವು ಕಂಬನಿ ಮಿಡಿದು ಸೆಲ್ಯೂಟ್ ಮಾಡಲೇಬೇಕು. ಈ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವರರ ಸಾಲಿಗೆ ಕಿತ್ತೂರ ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಹಾಗೂ ಅವರ ಸಮಕಾಲೀನರು, ಸಹಚರರು ಬಂದು ನಿಲ್ಲುತ್ತಾರೆ. ಸಂಗೊಳ್ಳಿ ರಾಯಣ್ಣ ಹೊತ್ತಿಸಿದ್ದ ಸ್ವಾತಂತ್ರ್ಯ ಕಿಡಿ, ಬ್ರಿಟಿಷರನ್ನು ಗಢಗಢ ನಡುಗುವಂತೆ ಮಾಡಿದ್ದರೆ, ಸ್ವಾತಂತ್ರ್ಯ ಸಾರ್ವಭೌಮತ್ವಕ್ಕೆ ನಾಂದಿ ಹಾಡಿತ್ತು.

ಕಿತ್ತೂರು ಬ್ರಿಟಿಷ್ ಅವಧಿಯಲ್ಲಿ ದಕ್ಷಿಣ ಮಹರಟ್ಟಾ ದೇಶದಲ್ಲಿನ ಒಂದು ಚಿಕ್ಕ ಸಂಸ್ಥಾನ. ದತ್ತು ಅನುಮತಿಗಾಗಿ ಬ್ರಿಟಿಷರೊಂದಿಗೆ ನಡೆದಿದ್ದ ಸಂಘರ್ಷದಲ್ಲಿ ಸಂಸ್ಥಾನ ಅವಸಾನ ಕಂಡಿತ್ತು. 1824ರಲ್ಲಿ ನಡೆದ ಸಂಘರ್ಷದಲ್ಲಿ ಧಾರವಾಡದ ಬ್ರಿಟಿಷ್ ಕಲೆಕ್ಟರ್ ಥ್ಯಾಕರೆಯನ್ನು ಬಲಿ ಪಡೆಯಲಾಯಿತು. ಈ ಕಿತ್ತೂರಿನ ದಂಗೆಯಿಂದ ಬ್ರಿಟಿಷ್ ಅಧಿಕಾರಿಗಳು ಮಲಗಿದಾಗಲೂ ನಡಗುತ್ತಿದ್ದರು. ಕನಸಿನಲ್ಲಿಯೂ ಕಾಡುತ್ತಿದ್ದ ಈ ಭಯದ ಮನಸ್ಥಿತಿಯಲ್ಲಿಯೇ ಸಿವೆಲ್ ಮರಣ ಹೊಂದಿದನು.

ರಾಯಣ್ಣ ರೋಗನ್ನವರ ಸಂಗೊಳ್ಳಿ ಗ್ರಾಮದಲ್ಲಿ ಹುಟ್ಟಿದ ಕರುನಾಡಿನ ಮಹಾನ್ ಚೇತನ. ಇಂದೇ ಸಂಗೊಳ್ಳಿ ರಾಯಣ್ಣನ ಹುಟ್ಟು ಹಬ್ಬ. ಈ ಹಬ್ಬವನ್ನು ಇಡೀ ರಾಷ್ಟ್ರವೇ ಇಂದು ಸ್ವಾತಂತ್ರ್ಯೋತ್ಸವದ ದಿನ ಎಂದು ಆಚರಿಸುತ್ತಿದೆ. ಕಿತ್ತೂರು ಸಂಸ್ಥಾನದ ಮರು ಸ್ಥಾಪನೆಗಾಗಿ ತಂಡ ಕಟ್ಟಿಕೊಂಡು ಬ್ರಿಟಿಷರ ವಿರುದ್ಧ ರಾಯಣ್ಣ ನಡೆಸಿರುವ ದಂಗೆ ಅದು ಪದಗಳಿಗೂ ಸಿಲುಕದ ವರ್ಣನೀಯ. 1824 ರಿಂದ 1825ರಲ್ಲಿ ನಡೆದ ಹೋರಾಟಗಳಿಗಿಂತ ರಾಯಣ್ಣನ ಹೋರಾಟ ವಿಶಿಷ್ಟವಾದುದು. 1824ರಲ್ಲಿ ಹೋರಾಟದ ಪ್ರಭುತ್ವಕ್ಕೆ ಸಾಕ್ಷಿಯಾಗಿ ಹೋರಾಟಗಾರರಿಗೆ ಸ್ಪೂರ್ತಿಯಾಗಿ ಸಂಸ್ಥಾನದ ಕುಟುಂಬ ಇತ್ತು. ಆದರೆ, ರಾಯಣ್ಣನ ಹೋರಾಟ ಸಂಸ್ಥಾನದವರೆಲ್ಲ ಜೈಲಿಗೆ ಸೇರಿದ ನಂತರ ಆರಂಭವಾಗಿದ್ದು ಸ್ಪಷ್ಟ. ಅದಕ್ಕೂ ಮುನ್ನ ರಾಯಣ್ಣ ಸಂಸ್ಥಾನದ ಭಾಗವಾಗಿ ಹೋರಾಟ ನಡೆಸಿದವರು.

ರಾಯಣ್ಣ ಸಂಸ್ಥಾನದ ಆಚೆ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದ್ದಾಗ 1824ರಲ್ಲಿ ಇದ್ದಂತೆ ಸಂಸ್ಥಾನದ ಮುಖಂಡರು ಅಥವಾ ಅಧಿಕಾರಿವರ್ಗ ಇರಲಿಲ್ಲ. ಕೆಲವರು ಶಿಕ್ಷೆಗೆ ಒಳಗಾಗಿದ್ದರೆ, ಇನ್ನೂ ಕೆಲವರು ಆಸ್ತಿ ಕಳೆದುಕೊಂಡು ಸುಮ್ಮನಿದ್ದರು. ಮತ್ತೆ ಕೆಲವರು ಪಿಂಚಣಿ ಪಡೆದುಕೊಂಡು ನಿರ್ಲಿಪ್ತರಾಗಿದ್ದರು. ರಾಯಣ್ಣನ ದಂಗೆಗೆ ಪ್ರಭುತ್ವದ ಆಜ್ಞೆಗಳಾಗಲಿ ಇನಾಂ ಮುಂತಾಗಿ ನೀಡಲಾಗುತ್ತಿದ್ದ ಆಮಿಷಗಳಾಗಲಿ ಇರಲಿಲ್ಲ. ರಾಯಣ್ಣನ ಗುಂಪಿನಲ್ಲಿ ಸಂಸ್ಥಾನ ಯಾವುದೇ ಸೈನಿಕರಾಗಲಿ, ಇನಾಂ ಪಡೆದ ಸೇವಕರಾಗಲಿ ಇರಲಿಲ್ಲ.

ರಾಯಣ್ಣನ ಹೋರಾಟಕ್ಕೆ ಅರಣ್ಯವೇ ರಕ್ಷಣಾಕೋಟೆಯಾಗಿತ್ತು. ಜನರು ಹಾಗೂ ಬೆಂಬಲಿಗರೇ ಇವನಿಗೆ ಕಾವಲುಗಾರರಾಗಿದ್ದರು. ಹೀಗೆ ಕಾವಲಾಗಿದ್ದವರು ಕಾಲು ಹಿಡಿದುಕೊಟ್ಟು ಇಡೀ ಭರತ ಭೂಮಂಡಲದ ಶಾಪಕ್ಕೂ ಒಳಗಾದದರು. ಒಟ್ಟಿನಲ್ಲಿ ಇಲ್ಲಿ ಕೆಲಸ ಮಾಡಿದ್ದು ರಾಯಣ್ಣ ಮತ್ತು ಎಲ್ಲ ಸಮುದಾಯಗಳ ಆತನ ಸಹಚರರು. ತಳಸಮುದಾಯದವರನ್ನು ಸೇರಿಸಿಕೊಂಡು ಸಹಪಂಕ್ತಿ ಭೋಜನದ ಮೂಲಕ ರಾಯಣ್ಣ ಕಿತ್ತೂರಿನ ಅಧಿಕಾರ ಪಡೆಯಬೇಕೆಂದು ಪಣತೊಟ್ಟಿದ್ದರು. 1824ರ ಡಿಸೆಂಬರ್ 5ರಂದು ರಾಯಣ್ಣ ಶರಣಾಗತರಾಗಿದ್ದರು. ರಾಯಣ್ಣನನ್ನು ಸಂಪಗಾಂವಿ ಜೈಲಿನಲ್ಲಿ ಇಡಲಾಗಿತ್ತು. ನಂತರ ಕ್ಷಮಾದಾನ ನೀಡಲಾಗಿತ್ತು. ಆನಂತರವೂ ರಾಯಣ್ಣ ಬಂಡಾಯ ಮುಂದುವರೆಸಿದ. ಸುಮಾರು 400ರಿಂದ 500 ಜನರ ಬಂಡಾಯಗಾರರು 1830ರ ಜನವರಿ 5ರಂದು ಬೀಡಿಯ ಮಮ್ಲತದಾರನ ಕಚೇರಿಯನ್ನು ಸುಟ್ಟು ಖಜಾನೆಯಲ್ಲಿನ 1900 ರೂ. ಲೂಟಿ ಮಾಡಿದರು. ಜ. 12ರಂದು ಸಂಪಗಾಂವ ಮೇಲೆ ದಾಳಿ ಮಾಡಿದರು.

ರಾಯಣ್ಣ ತನ್ನ ಸಹಚರರೊಂದಿಗೆ ಬಾಲಗುಡ್ಡ ಗ್ರಾಮದ ಹಿಂಬದಿಯ ಅರಣ್ಯದಲ್ಲಿ ನೆಲೆಸಿದ್ದ ವೇಳೆ ಜ. 19ರಂದು ಲೆಪ್ಟಿನೆಂಟ್ ರಸ್ಸಲ್ ನ ನೇತೃತ್ವದ ಸೈನ್ಯ ದಾಳಿ ಮಾಡಿತು. ಈ ವೇಳೆ ರಾಯಣ್ಣನ 7 ಜನ ಸಹಚರರು ಹತರಾದರು. ಹಲವರು ಗಾಯಗೊಂಡರು. 1830ರ ಜನ. 21ರ ರಾತ್ರಿ ರಾಯಣ್ಣ ಮತ್ತು ಹಿಂಬಾಲಕರು ಗುಂಡೊಳ್ಳಿಯಲ್ಲಿ ಕಹಳೆ ಮತ್ತು ತುತ್ತೂರಿ ಊದುತ್ತ ಬ್ರಿಟಿಷರ ಮೇಲೆ ಮದ್ದು ಗುಂಡುಗಳಿಂದ ದಾಳಿ ಮಾಡಿದರು.

1830ರರ ಏ. 8ರಂದು ಬಾಳಗುಂದದ ಬೆಟ್ಟದ ಡೊರಿ ಹಲ್ಳದಲ್ಲಿ ಸ್ನಾನ ಮಾಡುವ ಸಂದರ್ಭದಲ್ಲಿ ಖೋದಾನಪುರ ಲಿಂಗನಗೌಡ ಮತ್ತು ನೇಗಿನಹಾಳ ವೆಂಕನಗೌಡ ಇವರ ಮೋಸಕ್ಕೆ ಬಲಿಯಾಗಿ ರಾಯಣ್ಣ ಬ್ರಿಟಿಷರ ವಶವಾದ. ಡಿ. 16ರಂದು 20ರ ವರೆಗೆ 13 ಜನರ ವಿಚಾರಣೆ ನಡೆಸಿ ರಾಯಣ್ಣ ರೋಗನ್ನವರ, ಬಾಳ ನಾಯಕ, ಬಸಲಿಂಗಪ್ಪ, ಕುಲಬಸಪ್ಪ, ಭೀಮಾ, ಕೆಂಚಪ್ಪ, ಅಪ್ಪಾಜಿ ಅವರನ್ನು 1831ರ ಜ. 26ರಂದು ನಂದಗಡದಲ್ಲಿ ಗಲ್ಲಿಗೇರಿಸಲಾಯಿತು.

ರುದ್ರನಾಯಕ, ಯಲ್ಲಾನಾಯಕ, ಅಪೊಲಜಿ, ರಾಣೋಜಿ, ಕೊನೇರಿ, ನೇಮಣ್ಣ ಅವರಿಗೆ ಕರಿನೀರಿನ ಶಿಕ್ಷೆ ನೀಡಲಾಯಿತು. ರಾಯಣ್ಣ ಪ್ರತಿಕ್ಷಣ, ಪ್ರತಿದಿನ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಧೀರ. ಅಷ್ಟೊಂದು ತ್ಯಾಗ, ಬಲಿದಾನ ಕಂಡಿದ್ದ ನಮ್ಮ ನೆಲ, ತಾಯಂದಿರು ಹುಟ್ಟಿದರೆ ರಾಯಣ್ಣನಂತಹ ಮಗ ಹುಟ್ಟಲಿ ಎಂದು ಬೇಡಿಕೊಳ್ಳುತ್ತಿದ್ದರು. ಇಂದಿಗೂ ಆ ಪ್ರಾರ್ಥನೆ ಮುಕ್ಕೋಟಿ ದೇವರನ್ನು ಮುಟ್ಟುತ್ತಿದೆ. ಇದೊಂದೇ ಸಾಕ್ಷಿ ರಾಯಣ್ಣನ ಶೌರ್ಯ, ದೇಶಪ್ರೇಮಕ್ಕೆ…ಈ ಮಣ್ಣಿನಲ್ಲಿ ಯಾವಾಗಲೂ ರಾಯಣ್ಣನಂತಹ ಮಕ್ಕಳು ಹುಟ್ಟಲಿ. ಎಲ್ಲರಿಗೂ ರಾಯಣ್ಣ ಸ್ಪೂರ್ತಿ, ಆದರ್ಶವಾಗಲಿ..ಜೈ ಹಿಂದ್

Tags: britishFREEDOM FIGHTERIndiaIndipendance DayKitturuSANGOLLI RAYANNA
SendShareTweet
Previous Post

ಮೋದಿಯಿಂದ ಯುವಕರಿಗೆ ಬಂಪರ್ ಕೊಡುಗೆ: ಉದ್ಯೋಗ ಕ್ಷೇತ್ರ ಪ್ರವೇಶಿಸುತ್ತಿರುವವರಿಗೆ 1 ಲಕ್ಷ ಕೋಟಿ ರೂ.ಗಳ ಯೋಜನೆ ಪ್ರಕಟ

Next Post

ಮೋದಿ ಭಾಷಣದ ಹೊಸ ದಾಖಲೆ: 105 ನಿಮಿಷಗಳ ಸುದೀರ್ಘ ಮಾತು, ಹಳೆಯ ದಾಖಲೆಗಳು ಧೂಳೀಪಟ!

Related Posts

ಮಲೆನಾಡಿನ “ದೊಡ್ಡ ಹಬ್ಬದ” ಆಚರಣೆ ವಿಶೇಷತೆ ಏನು ಗೊತ್ತಾ!
ವಿಶೇಷ ಅಂಕಣ

ಮಲೆನಾಡಿನ “ದೊಡ್ಡ ಹಬ್ಬದ” ಆಚರಣೆ ವಿಶೇಷತೆ ಏನು ಗೊತ್ತಾ!

ನಾಡಿನಾದ್ಯಂತ ದೀಪಾವಳಿ ಸಂಭ್ರಮ | ನರಕ ಚತುರ್ದಶಿ ವಿಶೇಷತೆ ಹಾಗೂ ಪೌರಾಣಿಕ  ಏನು ಗೊತ್ತಾ?
ವಿಶೇಷ ಅಂಕಣ

ನಾಡಿನಾದ್ಯಂತ ದೀಪಾವಳಿ ಸಂಭ್ರಮ | ನರಕ ಚತುರ್ದಶಿ ವಿಶೇಷತೆ ಹಾಗೂ ಪೌರಾಣಿಕ ಏನು ಗೊತ್ತಾ?

ಭೂತಾಯಿಯನ್ನು ಆರಾಧಿಸುವ ಹಬ್ಬವೇ ಈ “ಸೀಗೆ ಹುಣ್ಣಿಮೆ”
ವಿಶೇಷ ಅಂಕಣ

ಭೂತಾಯಿಯನ್ನು ಆರಾಧಿಸುವ ಹಬ್ಬವೇ ಈ “ಸೀಗೆ ಹುಣ್ಣಿಮೆ”

ಬಂದಲಾಯಿತೇ ಮಂಡ್ಯದ ರಾಜಕೀಯ ವರಸೆ ? | ಮಾಸ್‌ ಲೀಡರ್‌ ಆಗಿ ಯತ್ನಾಳ್‌ ಪರಿವರ್ತನೆ !?
ವಿಶೇಷ ಅಂಕಣ

ಬದಲಾಯಿತೇ ಮಂಡ್ಯದ ರಾಜಕೀಯ ವರಸೆ ? | ಮಾಸ್‌ ಲೀಡರ್‌ ಆಗಿ ಯತ್ನಾಳ್‌ ಪರಿವರ್ತನೆ !?

“ಶರಾವತಿ”ಯ ಕತ್ತು ಹಿಸುಕುವ ಯೋಜನೆ | ಸರ್ಕಾರದ ನಡೆಗೆ ಪರಿಸರವಾದಿಗಳ ತೀವ್ರ ಆಕ್ಷೇಪ
ವಿಶೇಷ ಅಂಕಣ

“ಶರಾವತಿ”ಯ ಕತ್ತು ಹಿಸುಕುವ ಯೋಜನೆ | ಸರ್ಕಾರದ ನಡೆಗೆ ಪರಿಸರವಾದಿಗಳ ತೀವ್ರ ಆಕ್ಷೇಪ

“ಕೈ”ಗೆ ಸಿಕ್ಕ ಹೊಸ ಅಸ್ತ್ರ | ಬಿಜೆಪಿಯ ಮಹಾ ಭ್ರಷ್ಟಾಚಾರ ಬಟಾಬಯಲು
ವಿಶೇಷ ಅಂಕಣ

“ಕೈ”ಗೆ ಸಿಕ್ಕ ಹೊಸ ಅಸ್ತ್ರ | ಬಿಜೆಪಿಯ ಮಹಾ ಭ್ರಷ್ಟಾಚಾರ ಬಟಾಬಯಲು

Next Post
ಮೋದಿ ಭಾಷಣದ ಹೊಸ ದಾಖಲೆ: 105 ನಿಮಿಷಗಳ ಸುದೀರ್ಘ ಮಾತು, ಹಳೆಯ ದಾಖಲೆಗಳು ಧೂಳೀಪಟ!

ಮೋದಿ ಭಾಷಣದ ಹೊಸ ದಾಖಲೆ: 105 ನಿಮಿಷಗಳ ಸುದೀರ್ಘ ಮಾತು, ಹಳೆಯ ದಾಖಲೆಗಳು ಧೂಳೀಪಟ!

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ದುರಸ್ತಿಗೊಳ್ಳದ ರಸ್ತೆ | ಭತ್ತದ ನಾಟಿ ಮಾಡಿ ಸ್ಥಳೀಯರ ಆಕ್ರೋಶ

ದುರಸ್ತಿಗೊಳ್ಳದ ರಸ್ತೆ | ಭತ್ತದ ನಾಟಿ ಮಾಡಿ ಸ್ಥಳೀಯರ ಆಕ್ರೋಶ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ದೆಹಲಿ ಏರ್​ಪೋರ್ಟ್​ನಲ್ಲಿ ಧಗಧಗನೆ ಹೊತ್ತಿ ಉರಿದ ಏರ್​ ಇಂಡಿಯಾ ಬಸ್​ | ತಪ್ಪಿದ ಭಾರಿ ಅನಾಹುತ! 

ದೆಹಲಿ ಏರ್​ಪೋರ್ಟ್​ನಲ್ಲಿ ಧಗಧಗನೆ ಹೊತ್ತಿ ಉರಿದ ಏರ್​ ಇಂಡಿಯಾ ಬಸ್​ | ತಪ್ಪಿದ ಭಾರಿ ಅನಾಹುತ! 

ನವದೆಹಲಿ| ಹದಗೆಟ್ಟಿದ ವಾಯು ಗುಣಮಟ್ಟ; ಮೋಡ ಬಿತ್ತನೆ ಕಾರ್ಯ ಶುರು

ನವದೆಹಲಿ| ಹದಗೆಟ್ಟಿದ ವಾಯು ಗುಣಮಟ್ಟ; ಮೋಡ ಬಿತ್ತನೆ ಕಾರ್ಯ ಶುರು

ಬೆಳೆಗಳಿಗೆ ಮಂಗಗಳ ಕಾಟ; ಕೋತಿಗಳನ್ನು ಎದುರಿಸಲು ಚಿಂಪಾಂಜಿಯಾದ ವ್ಯಕ್ತಿ

ಬೆಳೆಗಳಿಗೆ ಮಂಗಗಳ ಕಾಟ; ಕೋತಿಗಳನ್ನು ಎದುರಿಸಲು ಚಿಂಪಾಂಜಿಯಾದ ವ್ಯಕ್ತಿ

ಶ್ರೇಯಸ್ ಅಯ್ಯರ್​ ಆರೋಗ್ಯದ ಬಗ್ಗೆ ಬಿಗ್‌ ಅಪ್‌ಡೇಟ್​ | ಕ್ಯಾಪ್ಟನ್ ಸೂರ್ಯಕುಮಾರ್ ಹೇಳಿದ್ದೇನು?

ಶ್ರೇಯಸ್ ಅಯ್ಯರ್​ ಆರೋಗ್ಯದ ಬಗ್ಗೆ ಬಿಗ್‌ ಅಪ್‌ಡೇಟ್​ | ಕ್ಯಾಪ್ಟನ್ ಸೂರ್ಯಕುಮಾರ್ ಹೇಳಿದ್ದೇನು?

Recent News

ದೆಹಲಿ ಏರ್​ಪೋರ್ಟ್​ನಲ್ಲಿ ಧಗಧಗನೆ ಹೊತ್ತಿ ಉರಿದ ಏರ್​ ಇಂಡಿಯಾ ಬಸ್​ | ತಪ್ಪಿದ ಭಾರಿ ಅನಾಹುತ! 

ದೆಹಲಿ ಏರ್​ಪೋರ್ಟ್​ನಲ್ಲಿ ಧಗಧಗನೆ ಹೊತ್ತಿ ಉರಿದ ಏರ್​ ಇಂಡಿಯಾ ಬಸ್​ | ತಪ್ಪಿದ ಭಾರಿ ಅನಾಹುತ! 

ನವದೆಹಲಿ| ಹದಗೆಟ್ಟಿದ ವಾಯು ಗುಣಮಟ್ಟ; ಮೋಡ ಬಿತ್ತನೆ ಕಾರ್ಯ ಶುರು

ನವದೆಹಲಿ| ಹದಗೆಟ್ಟಿದ ವಾಯು ಗುಣಮಟ್ಟ; ಮೋಡ ಬಿತ್ತನೆ ಕಾರ್ಯ ಶುರು

ಬೆಳೆಗಳಿಗೆ ಮಂಗಗಳ ಕಾಟ; ಕೋತಿಗಳನ್ನು ಎದುರಿಸಲು ಚಿಂಪಾಂಜಿಯಾದ ವ್ಯಕ್ತಿ

ಬೆಳೆಗಳಿಗೆ ಮಂಗಗಳ ಕಾಟ; ಕೋತಿಗಳನ್ನು ಎದುರಿಸಲು ಚಿಂಪಾಂಜಿಯಾದ ವ್ಯಕ್ತಿ

ಶ್ರೇಯಸ್ ಅಯ್ಯರ್​ ಆರೋಗ್ಯದ ಬಗ್ಗೆ ಬಿಗ್‌ ಅಪ್‌ಡೇಟ್​ | ಕ್ಯಾಪ್ಟನ್ ಸೂರ್ಯಕುಮಾರ್ ಹೇಳಿದ್ದೇನು?

ಶ್ರೇಯಸ್ ಅಯ್ಯರ್​ ಆರೋಗ್ಯದ ಬಗ್ಗೆ ಬಿಗ್‌ ಅಪ್‌ಡೇಟ್​ | ಕ್ಯಾಪ್ಟನ್ ಸೂರ್ಯಕುಮಾರ್ ಹೇಳಿದ್ದೇನು?

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ದೆಹಲಿ ಏರ್​ಪೋರ್ಟ್​ನಲ್ಲಿ ಧಗಧಗನೆ ಹೊತ್ತಿ ಉರಿದ ಏರ್​ ಇಂಡಿಯಾ ಬಸ್​ | ತಪ್ಪಿದ ಭಾರಿ ಅನಾಹುತ! 

ದೆಹಲಿ ಏರ್​ಪೋರ್ಟ್​ನಲ್ಲಿ ಧಗಧಗನೆ ಹೊತ್ತಿ ಉರಿದ ಏರ್​ ಇಂಡಿಯಾ ಬಸ್​ | ತಪ್ಪಿದ ಭಾರಿ ಅನಾಹುತ! 

ನವದೆಹಲಿ| ಹದಗೆಟ್ಟಿದ ವಾಯು ಗುಣಮಟ್ಟ; ಮೋಡ ಬಿತ್ತನೆ ಕಾರ್ಯ ಶುರು

ನವದೆಹಲಿ| ಹದಗೆಟ್ಟಿದ ವಾಯು ಗುಣಮಟ್ಟ; ಮೋಡ ಬಿತ್ತನೆ ಕಾರ್ಯ ಶುರು

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat