ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಾಣಿಜ್ಯ-ವ್ಯಾಪಾರ

ಭಾರತದ ಚುನಾವಣೆ ಹಾಳು ಮಾಡಲು ಹೊಂಚು ಹಾಕಿರುವ ಚೀನಾ! ಅದರ ಷಡ್ಯಂತ್ರವೇನು?

April 11, 2024
ಭಾರತದೊಂದಿಗೆ ಮತ್ತೆ ಕ್ಯಾತೆ ತೆಗೆದ ಚೀನಾ!
Share on WhatsappShare on FacebookShare on Twitter

ಭಾರತ ಎಲ್ಲ ರಂಗದಲ್ಲಿಯೂ ಪ್ರಭಲವಾಗುತ್ತಿರುವುದನ್ನು ಪಕ್ಕದ ಚೀನಾಕ್ಕೆ ತಡೆದುಕೊಳ್ಳಲಾಗುತ್ತಿಲ್ಲ. ಆಗಾಗ ಏನಾದರೊಂದು ಕಿತಾಪತಿ ಮಾಡುತ್ತಿರುವುದೇ ಇದಕ್ಕೆ ಕಾರಣ. ಗಡಿಯಲ್ಲಿ ಕಾಲು ಕೆದರಿ ಜಗಳ ತೆಗೆಯುತ್ತಿದ್ದ ಚೀನಾ ಈಗ ತಂತ್ರಜ್ಞಾನದ ಭಯೋತ್ಪಾದಕತೆಗೆ ಕೈ ಹಾಕಿದೆ.

ಭಾರತದಲ್ಲಿ ಲೋಕಸಭಾ ಚುನಾವಣಾ ಕಾವು ಜೋರಾಗಿದೆ. ಮೊದಲ ಹಂತದ ಮತದಾನಕ್ಕೆ ಹಲವು ರಾಜ್ಯಗಳಲ್ಲಿ ತಯಾರಿ ನಡೆದಿದೆ. ಇಡೀ ಭಾರತವೇ ಚುನಾವಣಾ ಹಬ್ಬದಲ್ಲಿದ್ದ ಈ ಸಂದರ್ಭದಲ್ಲಿ ಕೃತಕ ಬುದ್ದಿಮತ್ತೆ ಬಳಸಿ, ಸುಳ್ಳು ಸುದ್ದಿಗಳನ್ನು ಹಬ್ಬಿಸಲು ಹೊಂಚು ಹಾಕಿದೆ. ಅದರಲ್ಲಿಯೂ ತನಗೆ ಉಪಯೋಗವಾಗುವ ನಿಟ್ಟಿನಲ್ಲಿ ಹಲವು ಹೇಳಿಕೆ, ನಿರ್ಧಾರಗಳನ್ನು ತಿರುಚಿ, ನಾಯಕರ ಕಿತ್ತಾಟಕ್ಕೆ ಹೆಚ್ಚಿನ ವೇದಿಕೆ ಕಲ್ಪಿಸುವ ಸಂಚು ರೂಪಿಸಿದೆ. ಚೀನಾದ ಈ ಕುತಂತ್ರವನ್ನು ಜಾಗತಿಕ ಟೆಕ್‌ ದೈತ್ಯ ಮೈಕ್ರೋಸಾಫ್ಟ್‌ ಸಂಸ್ಥೆ ಬಹಿರಂಗಪಡಿಸಿದೆ.

ಇತ್ತೀಚೆಗಷ್ಟೇ ತೈವಾನ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಚೀನಾದ ಎಐ ರಚಿತ ವಿಷಯಗಳು ಅಲ್ಲಿನ ಚುನಾವಣೆ ಮೇಲೆ ಪ್ರಭಾವ ಬೀರಿದ್ದವು. ಹೀಗೆ ಜನರ ಅಭಿಪ್ರಾಯವನ್ನು ಬದಲಾಯಿಸಲು ಚೀನಾ ಎಐ ರಚಿತ ವಿಡಿಯೋ, ಫೋಟೋಗಳನ್ನು ಬಳಸಿಕೊಳ್ಳಬಹುದು ಎಂದು ಮೈಕ್ರೋಸಾಫ್ಟ್‌ ಎಚ್ಚರಿಕೆ ನೀಡಿದೆ.

ಮೈಕ್ರೋಸಾಫ್ಟ್ ಥ್ರೆಟ್ ಇಂಟೆಲಿಜೆನ್ಸ್‌ನ ವಿಶ್ಲೇಷಣೆಯಂತೆ, ಉತ್ತರ ಕೊರಿಯಾದ ಬೆಂಬಲದೊಂದಿಗೆ ಚೀನಾ ಸರ್ಕಾರದ ಪ್ರಾಯೋಜಿತ ಸೈಬರ್‌ ಗುಂಪುಗಳು ಈಗ ಭಾರತ, ಅಮೆರಿಕ ಮತ್ತು ದಕ್ಷಿಣ ಕೊರಿಯಾದಲ್ಲಿ ನಡೆಯುವ ಚುನಾವಣೆ ಟಾರ್ಗೆಟ್ ಮಾಡಿವೆ. ಕುತಂತ್ರಿ ಚೀನಾ ತನ್ನ ಹಿತಾಸಕ್ತಿಗಳಿಗೆ ಅನುಕೂಲವಾಗುವಂತೆ ಎಐ ರಚಿತ ವಿಷಯಗಳನ್ನು ರಚಿಸಿ, ಅವುಗಳನ್ನು ವಿವಿಧ ಪ್ಲಾಟ್‌ ಪಾರ್ಮ್‌ ಗಳಲ್ಲಿ ಹಂಚುತ್ತಿದೆ. ಚುನಾವಣಾ ಫಲಿತಾಂಶಗಳ ಮೇಲೆ ಪರಿಣಾಮ ಬೀರುವಂತಹ ವಿಷಯಗಳು ಕಡಿಮೆಯಿದ್ದರೂ, ಮೀಮ್‌ಗಳು, ವಿಡಿಯೋಗಳು ಮತ್ತು ಆಡಿಯೋಗಳನ್ನು ಎಐ ಮೂಲಕ ರಚಿಸಿ ಅವುಗಳನ್ನು ವಿವಿಧ ದೇಶಗಳ ಜನರಿಗೆ ತಲುಪಿಸುವ ಕೆಲಸವನ್ನು ಚೀನಾ ಮಾಡುತ್ತಿದೆ.

ದೂರಸಂಪರ್ಕ ವಲಯದ ಮೇಲೆ ಆಗಾಗ ದಾಳಿ ನಡೆಸುವ ಚೀನಾದ ಸೈಬರ್‌ ಸಂಸ್ಥೆ ಫ್ಲಾಕ್ಸ್‌ ಟೈಫೂನ್‌, 2023ರ ಮಳೆಗಾಲದ ಆರಂಭದಲ್ಲಿ ಮತ್ತು ಚಳಿಗಾಲದ ಆರಂಭದಲ್ಲಿ ಭಾರತ, ಫಿಲಿಪೈನ್ಸ್‌, ಹಾಂಗ್‌ ಕಾಂಗ್‌ ಮತ್ತು ಯುನೈಟೆಡ್‌ ಸ್ಟೇಟ್ಸ್‌ ಅನ್ನು ಗುರಿಯಾಗಿಸಿಕೊಂಡಿದೆ ಎಂದು ವರದಿ ಹೇಳುತ್ತದೆ. ಫೆಬ್ರವರಿಯಲ್ಲಿ ಚೀನಾದ ಸರ್ಕಾರಿ ಪ್ರಾಯೋಜಿತ ಹ್ಯಾಕರ್‌ ಗುಂಪು ಭಾರತದ ಪ್ರಧಾನ ಮಂತ್ರಿಗಳ ಕಚೇರಿ ಮತ್ತು ಗೃಹ ಸಚಿವಾಲಯ, ರಿಲಾಯನ್ಸ್‌, ಏರ್‌ ಇಂಡಿಯಾ ಸೇರಿ ಭಾರತ ಸರ್ಕಾರದ ಪ್ರಮುಖ ಇಲಾಖೆಗಳನ್ನು ಟಾರ್ಗೆಟ್‌ ಮಾಡಿತ್ತು. ಈ ವಿಷಯವನ್ನು ತಾನೇ ಹೇಳಿಕೊಂಡಿತ್ತು. ಅಲ್ಲದೇ, ಹಿಂದೆ ಚೀನಾ ಹ್ಯಾಕರ್‌ ಗಳು ಭಾರತ ಸರ್ಕಾರದಿಂದ 95.2 ಜಿಬಿಯಷ್ಟು ವಲಸಿಗರ ಡೇಟಾವನ್ನು ಹ್ಯಾಕ್‌ ಮಾಡಿತ್ತು. ಫೈಲ್‌ ಗಳನ್ನು ಗಿಟ್‌ ಹಬ್‌ ನಲ್ಲಿ ಪೋಸ್ಟ್‌ ಮಾಡಿತ್ತು ಎಂದು ವಾಷಿಂಗ್ಟನ್ ಪೋಸ್ಟ್ ತನ್ನ ತನಿಖೆಯಲ್ಲಿ ತಿಳಿಸಿತ್ತು.

ಚೈನೀಸ್ ಕಮ್ಯುನಿಸ್ಟ್ ಪಾರ್ಟಿ ಪ್ರಾಯೋಜಿತ ಸ್ಟೋರ್ಮ್‌ 1376 ಸಂಸ್ಥೆ ಮಯನ್ಮಾರ್‌ ನಲ್ಲಿನ ಅಶಾಂತಿಗೆ ಅಮೆರಿಕ ಹಾಗೂ ಭಾರತ ಕಾರಣ ಎಂದು ಮ್ಯಾಂಡರಿನ್ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಎಐ ರಚಿತ ವಿಡಿಯೋಗಳನ್ನು ಪೋಸ್ಟ್‌ ಮಾಡಿದೆ ಎಂದು ಮೈಕ್ರೋಸಾಫ್ಟ್‌ ವರದಿಯಲ್ಲಿ ಹೇಳಿದೆ. ಕಳೆದ ತಿಂಗಳು, ಮೈಕ್ರೋಸಾಫ್ಟ್‌ನ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಈ ವರದಿ ಬಹಿರಂಗವಾಗಿದೆ. ಬಿಲ್‌ ಗೇಟ್ಸ್‌ ಜೊತೆ ನರೇಂದ್ರ ಮೋದಿ ಅವರು ಬುದ್ಧಿಮತ್ತೆ ಬಳಕೆ ಹಾಗೂ ಅದರಿಂದಾಗುತ್ತಿರುವ ಹಾನಿ ಕುರಿತು ಚರ್ಚಿಸಿದ್ದರು. ಇದರ ಬೆನ್ನಲ್ಲಿಯೇ ಈ ಸಂಗತಿ ಬಹಿರಂಗವಾಗಿದೆ.

ಅಷ್ಟೇ ಅಲ್ಲ, ಮೇಟಾ ಕೂಡ ಚೀನಾ ಸೇರಿದಂತೆ ಇಂತಹ ವಿದ್ರೋಹಿಗಳಿಗೆ ಟಾಂಗ್ ಕೊಡಲು ಮುಂದಾಗಿದೆ. ಮೆಟಾದ ಫೇಸ್ ಬುಕ್, ಯೂಟ್ಯೂಬ್ ಸೇರಿದಂತೆ ತನ್ನ ಎಲ್ಲ ಸಮಾಜಿಕ ಜಾಲತಾಣದ ಪ್ಲಾಟ್ ಫಾರ್ಮ್ ನಲ್ಲಿ ಎಐ ಬಳಕೆ ಮಾಡುವುದನ್ನು ಕಂಡು ಹಿಡಿಯುವ ಸಾಧನೆ ಬಳಕೆ ಮಾಡುವುದಾಗಿ ಘೋಷಿಸಿದೆ. ಮೇ ತಿಂಗಳಿಂದ ಇದು ಜಾರಿಗೆ ಬರಲಿದ್ದು, ಸಾಮಾಜಿಕ ಜಾಲತಾಣದ ಮೂಲಕವೇ ಚೀನಾದ ಆಟಕ್ಕೆ ಬ್ರೇಕ್ ಬೀಳಲಿದೆ. ಚೀನಾದ ಕೃತಕ ಬುದ್ಧಿಗೆ ಸೆಡ್ಡು ಹೊಡೆಯಲು ಭಾರತ ಕೂಡ ಈಗ ಮುಂದಾಗಿದೆ.

Tags: ChinaElectionIndiaLokasabhaElection
SendShareTweet
Previous Post

ಇದು ಬೆಕ್ಕಿನ ಶಾಪವಂತೆ!! ತಾಯಿ ಹೇಳಿದ್ದೇನು?

Next Post

ಭೂಮಿಯ ಒಡಲಾಳದಲ್ಲಿದೆ ಅರಿಯಲಾರದಷ್ಟು ನೀರು!!! ಮೇಲ್ಮೈ ಮೇಲಿರುವ ನೀರಿಗೂ ಅಧಿಕ!

Related Posts

15 ಲಕ್ಷ ರೂಗಿಂತ ಕಡಿಮೆ ಬೆಲೆಯ ಪ್ರತಿಯೊಂದು ವಿದ್ಯುತ್ ಚಾಲಿತ ಕಾರ್: ನಿಮ್ಮ ಆಯ್ಕೆ ಯಾವುದು?
ತಂತ್ರಜ್ಞಾನ

15 ಲಕ್ಷ ರೂಗಿಂತ ಕಡಿಮೆ ಬೆಲೆಯ ಪ್ರತಿಯೊಂದು ವಿದ್ಯುತ್ ಚಾಲಿತ ಕಾರ್: ನಿಮ್ಮ ಆಯ್ಕೆ ಯಾವುದು?

ಐಫೋನ್ ಪ್ರಿಯರಿಗೆ ಗುಡ್ ನ್ಯೂಸ್: ಕೇವಲ 52 ಸಾವಿರ ರೂ.ಗೆ ಸಿಗಲಿದೆ ಐಫೋನ್ 16
ತಂತ್ರಜ್ಞಾನ

ಐಫೋನ್ ಪ್ರಿಯರಿಗೆ ಗುಡ್ ನ್ಯೂಸ್: ಕೇವಲ 52 ಸಾವಿರ ರೂ.ಗೆ ಸಿಗಲಿದೆ ಐಫೋನ್ 16

‘ರೇರ್-ಅರ್ಥ್’ ಮುಕ್ತ ಮೋಟಾರ್ ತಂತ್ರಜ್ಞಾನ: ಆತ್ಮನಿರ್ಭರ ಭಾರತದತ್ತ ‘ಸಿಂಪಲ್ ಎನರ್ಜಿ’
ತಂತ್ರಜ್ಞಾನ

‘ರೇರ್-ಅರ್ಥ್’ ಮುಕ್ತ ಮೋಟಾರ್ ತಂತ್ರಜ್ಞಾನ: ಆತ್ಮನಿರ್ಭರ ಭಾರತದತ್ತ ‘ಸಿಂಪಲ್ ಎನರ್ಜಿ’

ಜಿಯೋದಿಂದ “ಜಿಯೋಫೈಂಡ್” ಮತ್ತು “ಜಿಯೋಫೈಂಡ್ ಪ್ರೊ” ಬಿಡುಗಡೆ: ಏನಿದು ಸಾಧನ?
ತಂತ್ರಜ್ಞಾನ

ಜಿಯೋದಿಂದ “ಜಿಯೋಫೈಂಡ್” ಮತ್ತು “ಜಿಯೋಫೈಂಡ್ ಪ್ರೊ” ಬಿಡುಗಡೆ: ಏನಿದು ಸಾಧನ?

ಬಂದಲಾಯಿತೇ ಮಂಡ್ಯದ ರಾಜಕೀಯ ವರಸೆ ? | ಮಾಸ್‌ ಲೀಡರ್‌ ಆಗಿ ಯತ್ನಾಳ್‌ ಪರಿವರ್ತನೆ !?
ವಿಶೇಷ ಅಂಕಣ

ಬದಲಾಯಿತೇ ಮಂಡ್ಯದ ರಾಜಕೀಯ ವರಸೆ ? | ಮಾಸ್‌ ಲೀಡರ್‌ ಆಗಿ ಯತ್ನಾಳ್‌ ಪರಿವರ್ತನೆ !?

ಎಟಿಎಂಗಳಿಗೆ ವಿದಾಯ: ಇನ್ನು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೂ ಸಿಗಲಿದೆ ಕ್ಯಾಶ್
ವಾಣಿಜ್ಯ-ವ್ಯಾಪಾರ

ಎಟಿಎಂಗಳಿಗೆ ವಿದಾಯ: ಇನ್ನು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೂ ಸಿಗಲಿದೆ ಕ್ಯಾಶ್

Next Post
ಭೂಮಿಯ ಒಡಲಾಳದಲ್ಲಿದೆ ಅರಿಯಲಾರದಷ್ಟು ನೀರು!!! ಮೇಲ್ಮೈ ಮೇಲಿರುವ ನೀರಿಗೂ ಅಧಿಕ!

ಭೂಮಿಯ ಒಡಲಾಳದಲ್ಲಿದೆ ಅರಿಯಲಾರದಷ್ಟು ನೀರು!!! ಮೇಲ್ಮೈ ಮೇಲಿರುವ ನೀರಿಗೂ ಅಧಿಕ!

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ದುರಸ್ತಿಗೊಳ್ಳದ ರಸ್ತೆ | ಭತ್ತದ ನಾಟಿ ಮಾಡಿ ಸ್ಥಳೀಯರ ಆಕ್ರೋಶ

ದುರಸ್ತಿಗೊಳ್ಳದ ರಸ್ತೆ | ಭತ್ತದ ನಾಟಿ ಮಾಡಿ ಸ್ಥಳೀಯರ ಆಕ್ರೋಶ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಮುಡಾ ಪ್ರಕರಣ| ಮಾಜಿ ಆಯುಕ್ತರ ಜಿ.ಟಿ ದಿನೇಶ್ ಕುಮಾರ್ ಇ.ಡಿ ವಶಕ್ಕೆ, ತೀವ್ರ ವಿಚಾರಣೆ

ಮುಡಾ ಪ್ರಕರಣ| ಮಾಜಿ ಆಯುಕ್ತರ ಜಿ.ಟಿ ದಿನೇಶ್ ಕುಮಾರ್ ಇ.ಡಿ ವಶಕ್ಕೆ, ತೀವ್ರ ವಿಚಾರಣೆ

ಸರ್ಕಾರ ಉಳ್ಳವರ ಮೀಸಲಾತಿ ತೆಗೆಯುವ ಕಾಯ್ದೆ ತರಲಿ : ಹೆಚ್.ವಿಶ್ವನಾಥ್ ಆಗ್ರಹ

ಸರ್ಕಾರ ಉಳ್ಳವರ ಮೀಸಲಾತಿ ತೆಗೆಯುವ ಕಾಯ್ದೆ ತರಲಿ : ಹೆಚ್.ವಿಶ್ವನಾಥ್ ಆಗ್ರಹ

ಕಬ್ಬಿನ ಲಾರಿಗೆ ಗೂಡ್ಸ್ ಆಟೋ ಡಿಕ್ಕಿ | ಇಬ್ಬರು ಸ್ಥಳದಲ್ಲೆ ಸಾವು

ಕಬ್ಬಿನ ಲಾರಿಗೆ ಗೂಡ್ಸ್ ಆಟೋ ಡಿಕ್ಕಿ | ಇಬ್ಬರು ಸ್ಥಳದಲ್ಲೆ ಸಾವು

ರೈಲು ಟಿಕೆಟ್ ಬುಕ್ಕಿಂಗ್ ನಲ್ಲಿ ಮಹತ್ವದ ಬದಲಾವಣೆ: ಈ ದಾಖಲೆ ಇಲ್ಲದಿದ್ದರೆ ಬುಕ್ಕಿಂಗ್ ಇಲ್ಲ

ರೈಲು ಟಿಕೆಟ್ ಬುಕ್ಕಿಂಗ್ ನಲ್ಲಿ ಮಹತ್ವದ ಬದಲಾವಣೆ: ಈ ದಾಖಲೆ ಇಲ್ಲದಿದ್ದರೆ ಬುಕ್ಕಿಂಗ್ ಇಲ್ಲ

Recent News

ಮುಡಾ ಪ್ರಕರಣ| ಮಾಜಿ ಆಯುಕ್ತರ ಜಿ.ಟಿ ದಿನೇಶ್ ಕುಮಾರ್ ಇ.ಡಿ ವಶಕ್ಕೆ, ತೀವ್ರ ವಿಚಾರಣೆ

ಮುಡಾ ಪ್ರಕರಣ| ಮಾಜಿ ಆಯುಕ್ತರ ಜಿ.ಟಿ ದಿನೇಶ್ ಕುಮಾರ್ ಇ.ಡಿ ವಶಕ್ಕೆ, ತೀವ್ರ ವಿಚಾರಣೆ

ಸರ್ಕಾರ ಉಳ್ಳವರ ಮೀಸಲಾತಿ ತೆಗೆಯುವ ಕಾಯ್ದೆ ತರಲಿ : ಹೆಚ್.ವಿಶ್ವನಾಥ್ ಆಗ್ರಹ

ಸರ್ಕಾರ ಉಳ್ಳವರ ಮೀಸಲಾತಿ ತೆಗೆಯುವ ಕಾಯ್ದೆ ತರಲಿ : ಹೆಚ್.ವಿಶ್ವನಾಥ್ ಆಗ್ರಹ

ಕಬ್ಬಿನ ಲಾರಿಗೆ ಗೂಡ್ಸ್ ಆಟೋ ಡಿಕ್ಕಿ | ಇಬ್ಬರು ಸ್ಥಳದಲ್ಲೆ ಸಾವು

ಕಬ್ಬಿನ ಲಾರಿಗೆ ಗೂಡ್ಸ್ ಆಟೋ ಡಿಕ್ಕಿ | ಇಬ್ಬರು ಸ್ಥಳದಲ್ಲೆ ಸಾವು

ರೈಲು ಟಿಕೆಟ್ ಬುಕ್ಕಿಂಗ್ ನಲ್ಲಿ ಮಹತ್ವದ ಬದಲಾವಣೆ: ಈ ದಾಖಲೆ ಇಲ್ಲದಿದ್ದರೆ ಬುಕ್ಕಿಂಗ್ ಇಲ್ಲ

ರೈಲು ಟಿಕೆಟ್ ಬುಕ್ಕಿಂಗ್ ನಲ್ಲಿ ಮಹತ್ವದ ಬದಲಾವಣೆ: ಈ ದಾಖಲೆ ಇಲ್ಲದಿದ್ದರೆ ಬುಕ್ಕಿಂಗ್ ಇಲ್ಲ

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಮುಡಾ ಪ್ರಕರಣ| ಮಾಜಿ ಆಯುಕ್ತರ ಜಿ.ಟಿ ದಿನೇಶ್ ಕುಮಾರ್ ಇ.ಡಿ ವಶಕ್ಕೆ, ತೀವ್ರ ವಿಚಾರಣೆ

ಮುಡಾ ಪ್ರಕರಣ| ಮಾಜಿ ಆಯುಕ್ತರ ಜಿ.ಟಿ ದಿನೇಶ್ ಕುಮಾರ್ ಇ.ಡಿ ವಶಕ್ಕೆ, ತೀವ್ರ ವಿಚಾರಣೆ

ಸರ್ಕಾರ ಉಳ್ಳವರ ಮೀಸಲಾತಿ ತೆಗೆಯುವ ಕಾಯ್ದೆ ತರಲಿ : ಹೆಚ್.ವಿಶ್ವನಾಥ್ ಆಗ್ರಹ

ಸರ್ಕಾರ ಉಳ್ಳವರ ಮೀಸಲಾತಿ ತೆಗೆಯುವ ಕಾಯ್ದೆ ತರಲಿ : ಹೆಚ್.ವಿಶ್ವನಾಥ್ ಆಗ್ರಹ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat