ಆರ್ ಸಿಬಿ ಗೆಲುವಿಗಾಗಿ ಬದ್ರಿನಾಥಕ್ಕೆ ತೆರಳಿದ ಯುವಕರು
ಚಿಕ್ಕೋಡಿಯ ಹಾರೋಗೆರೆ ಯುವಕರ ಪಡೆ ಆರ್ ಸಿಬಿ ಗೆಲುವಿಗೆ ವಿಶೇಷ ಸಾಹಸ ಮಾಡಿದೆ. ಬೆಳಗಾವಿ ಜಿಲ್ಲೆಯ ಹಾರೋಗೆರೆ ಯುವಕರು, ಉತ್ತರಾಖಂಡ್ ನ ಬದ್ರಿನಾಥಕ್ಕೆ ತೆರಳಿ ಬೆಂಗಳೂರು ಗೆಲುವಿಗೆ ...
Read moreDetailsಚಿಕ್ಕೋಡಿಯ ಹಾರೋಗೆರೆ ಯುವಕರ ಪಡೆ ಆರ್ ಸಿಬಿ ಗೆಲುವಿಗೆ ವಿಶೇಷ ಸಾಹಸ ಮಾಡಿದೆ. ಬೆಳಗಾವಿ ಜಿಲ್ಲೆಯ ಹಾರೋಗೆರೆ ಯುವಕರು, ಉತ್ತರಾಖಂಡ್ ನ ಬದ್ರಿನಾಥಕ್ಕೆ ತೆರಳಿ ಬೆಂಗಳೂರು ಗೆಲುವಿಗೆ ...
Read moreDetailsಮೈಸೂರು: 18ರ ನಂಟು ಈ ಬಾರಿ ಕಪ್ ತಂತು ಅಂತಾ ಮೈಸೂರಿನಲ್ಲಿ ಅಭಿಮಾನಿಗಳು ಹರ್ಷೋತ್ಸವ ನಡೆಸಿದ್ದಾರೆ. ವಿಶ್ವಕಪ್ ಖೋಖೋ ತಂಡದ ಸದಸ್ಯೆಯಾಗಿರುವ ಚೈತ್ರಾ ನೇತೃತ್ವದಲ್ಲಿ ಆರ್ ಸಿಬಿ ...
Read moreDetailsಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದು, ಸಿಎಂ ಸಿದ್ದರಾಮಯ್ಯ ಶುಭ ಕೋರಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಹುಟ್ಟು ಹಬ್ಬದ ಶುಭ ಕೋರಿದ ಸಿಎಂ, ...
Read moreDetailsಬೆಂಗಳೂರು: ನಟ ರಿಷಬ್ ಶೆಟ್ಟಿ (Rishab Shetty) ತಮ್ಮ ಪತ್ನಿಯ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಲವ್ಲಿಯಾಗಿ ವಿಶ್ ಮಾಡಿದ್ದಾರೆ. ನಿನ್ನ ನಗುವಿನ ಬೆಳಕಲ್ಲಿ, ನನ್ನ ಬದುಕು ಬೆಳಗಿದೆ ...
Read moreDetailsನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹೊಸ ವರ್ಷದ ಹಿನ್ನೆಲೆಯಲ್ಲಿ ಜನರಿಗೆ ಶುಭಾಶಯ ಕೋರಿದ್ದಾರೆ. ನೂತನ ವರ್ಷವು ಎಲ್ಲರಿಗೂ ಹೊಸ ಅವಕಾಶಗಳ ಬಾಗಿಲನ್ನು ತೆರೆಯಲಿ ಎಂದು ಶುಭ ಹಾರೈಸಿದ್ದಾರೆ. ...
Read moreDetailsನಟ ದರ್ಶನ್ (Darshan) ಮಗ ತಂದೆಗೆ ಐ ಲವ್ ಯೂ ಎಂದು ಹೇಳುವ ಮೂಲಕ ತಂದೆಯ ದಿನದಂದು ಭಾವುಕವಾಗಿ ಪೋಸ್ಟ್ ಮಾಡಿದ್ದಾನೆ. ಅಲ್ಲದೇ, ಎಂದೆಂದಿಗೂ ನೀವು ನನ್ನ ...
Read moreDetailsಪುನೀತ್ ರಾಜ್ಕುಮಾರ್ ನಮ್ಮನ್ನು ಅಗಲಿ ಮೂರು ವರ್ಷಗಳೇ ಕಳೆದಿವೆ. ಈಗ ಅವರ ನೆನಪಿನಲ್ಲಿಯೇ ಪತ್ನಿ ಅಶ್ವಿನಿ ಜೀವನ ಸಾಗಿಸುತ್ತಿದ್ದು, ಅವರ ಹುಟ್ಟು ಹುಬ್ಬದ ದಿನ ಭಾವುಕರಾಗಿ ಮಾತನಾಡಿದ್ದಾರೆ. ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.