ಹಣೆಗಿಟ್ಟ ಸಿಂಧೂರದ ಬಿಂಬವಿನ್ನೂ ಮಾಯವಾಗಿಲ್ಲ: ಕೈಗೆ ಹಚ್ಚಿದ ಮೆಹಂದಿಯ ರಂಗು ಇನ್ನೂ ಮಾಸಿಲ್ಲ
ಕೇವಲ 6 ದಿನಗಳ ಹಿಂದೆಯಷ್ಟೇ ಬದುಕಿನ ನವ ಜೀವನದ ಸಪ್ತಪದಿ ತುಳಿದಿತ್ತು ಆ ಜೋಡಿ. ವಿನಯ್ ನರ್ವಾಲ್ ಹಾಗೂ ಹಿಮಾಂಶಿ ದಾಂಪತ್ಯದ ಮೋಹನ ರಾಗದಲ್ಲಿ ತೇಲುತ್ತಿತ್ತು. ನೌಕಾಪಡೆಯಲ್ಲಿ ...
Read moreDetailsಕೇವಲ 6 ದಿನಗಳ ಹಿಂದೆಯಷ್ಟೇ ಬದುಕಿನ ನವ ಜೀವನದ ಸಪ್ತಪದಿ ತುಳಿದಿತ್ತು ಆ ಜೋಡಿ. ವಿನಯ್ ನರ್ವಾಲ್ ಹಾಗೂ ಹಿಮಾಂಶಿ ದಾಂಪತ್ಯದ ಮೋಹನ ರಾಗದಲ್ಲಿ ತೇಲುತ್ತಿತ್ತು. ನೌಕಾಪಡೆಯಲ್ಲಿ ...
Read moreDetailsವಾಷಿಂಗ್ಟನ್: ಅತ್ಯಂತ ಅಪರೂಪದ ರಾಜತಾಂತ್ರಿಕ ಘಟನೆ ಎಂಬಂತೆ ಸೂಕ್ತ ವೀಸಾ ಮತ್ತು ಎಲ್ಲಾ ಕಾನೂನುಬದ್ಧ ಪ್ರಯಾಣ ದಾಖಲೆಗಳನ್ನು ಹೊಂದಿರುವ ಹೊರತಾಗಿಯೂ ತುರ್ಕಮೆನಿಸ್ತಾನದಲ್ಲಿನ ಪಾಕಿಸ್ತಾನದ ರಾಯಭಾರಿಗೆ ಅಮೆರಿಕ(United States) ...
Read moreDetailsಬಾಂಗ್ಲಾದೇಶದಲ್ಲಿ ಹಿಂಸಾಚಾರ ಉಗ್ರ ರೂಪ ಪಡೆಯುತ್ತಿದ್ದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ ಶೇಖ್ ಹಸೀನಾ ಅವರ ವೀಸಾವನ್ನು ಅಮೆರಿಕ ರದ್ದು ಗೊಳಿಸಿದೆ. ಪಲಾಯನಗೊಂಡಿದ್ದ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.