ತಾನು ಕುಡಿದು ನಾಯಿಗೂ ಎಣ್ಣೆ ಕುಡಿಸಿ ತೂರಾಡುತ್ತಾ ಹೋದ ಭೂಪ ; ವಿಡಿಯೋ ವೈರಲ್!
ಕೋತಿ ತಾನು ಕೆಡೋದಲ್ಲದೇ ವನನೆಲ್ಲಾ ಕೆಡಿಸಿತು ಎನ್ನುವ ಹಾಗೆ ಇಲ್ಲೊಬ್ಬ ಕುಡುಕ ತಾನು ಕುಡಿದದ್ದಲ್ಲದೇ ನಾಯಿಗೂ ಎಣ್ಣೆ ಕುಡಿಸಿದ್ದಾನೆ. ತನ್ನ ಎಣ್ಣೆ ಪಾರ್ಟ್ನರ್ ಆಗಿ ಮಾಡಿಕೊಂಡು ನಾಯಿ ...
Read moreDetailsಕೋತಿ ತಾನು ಕೆಡೋದಲ್ಲದೇ ವನನೆಲ್ಲಾ ಕೆಡಿಸಿತು ಎನ್ನುವ ಹಾಗೆ ಇಲ್ಲೊಬ್ಬ ಕುಡುಕ ತಾನು ಕುಡಿದದ್ದಲ್ಲದೇ ನಾಯಿಗೂ ಎಣ್ಣೆ ಕುಡಿಸಿದ್ದಾನೆ. ತನ್ನ ಎಣ್ಣೆ ಪಾರ್ಟ್ನರ್ ಆಗಿ ಮಾಡಿಕೊಂಡು ನಾಯಿ ...
Read moreDetailsಬೆಂಗಳೂರು ಗ್ರಾಮಾಂತರ: ಬೆಂಗಳೂರು ಹೊರವಲಯದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿರುವ ಆರೋಪ ಕೇಳಿ ಬಂದಿದ್ದು, ಪ್ರಜ್ಞಾವಂತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ದಲಿತ ಸಮುದಾಯದವರಿಗೆ ದೇವಾಲಯಕ್ಕೆ ಹೋಗಲು ನಿರಾಕರಿಸಿರುವ ಘಟನೆಯೊಂದು ವರದಿಯಾಗಿದೆ. ...
Read moreDetailsನವದೆಹಲಿ: ಗೂಗಲ್ನ ವಾರ್ಷಿಕ ಡೆವಲಪರ್ ಸಮ್ಮೇಳನವಾದ ಗೂಗಲ್ I/O 2025 ಕ್ಕೆ ದಿನಗಣನೆ ಆರಂಭವಾಗಿರುವಂತೆಯೇ, ತನ್ನ ಅತ್ಯಾಧುನಿಕ ಕೃತಿಕ ಬುದ್ಧಿಮತ್ತೆ (AI) ಮಾದರಿಯಾದ 'ಜೆಮಿನಿ 2.5 ಪ್ರೋ ...
Read moreDetailsಇಸ್ಲಾಮಾಬಾದ್: ಒಂದೆಡೆ ಪಾಕಿಸ್ತಾನದ ಸರ್ಕಾರ, ಅಲ್ಲಿನ ಸೇನೆ ಮತ್ತು ಮಾಧ್ಯಮಗಳು ಭಾರತದ ಆಪರೇಷನ್ ಸಿಂದೂರದ(Operation Sindoor) ಬಗ್ಗೆ ಸುಳ್ಳೇ ಸುಳ್ಳು ಸುದ್ದಿಗಳು, ಮಾಹಿತಿಯನ್ನು ಹಬ್ಬಿಸುತ್ತಿದ್ದರೆ, ಮತ್ತೊಂದೆಡೆ ಆ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.