ಆಟೋ ಬುಕ್ ಮಾಡಿ ಚಾಲಕನ ಸುಲಿಗೆ | ಮೂವರ ಬಂಧನ
ಬೆಂಗಳೂರು : ಆಟೋ ಬುಕ್ ಮಾಡಿ ಚಾಲಕನ ಸುಲಿಗೆ ಮಾಡಿರುವ ಮೂವರು ಆರೋಪಿಗಳನ್ನು ಆವಲಹಳ್ಳಿ ಪೊಲೀಸರ ಬಂಧಿಸಿದ್ದಾರೆ. ಪವನ್ ಯಾನೆ ಪಾಂಡು (22), ಅಪ್ರೋಜ್ ಯಾನೆ ಮುಸ್ತಾನ್, ...
Read moreDetailsಬೆಂಗಳೂರು : ಆಟೋ ಬುಕ್ ಮಾಡಿ ಚಾಲಕನ ಸುಲಿಗೆ ಮಾಡಿರುವ ಮೂವರು ಆರೋಪಿಗಳನ್ನು ಆವಲಹಳ್ಳಿ ಪೊಲೀಸರ ಬಂಧಿಸಿದ್ದಾರೆ. ಪವನ್ ಯಾನೆ ಪಾಂಡು (22), ಅಪ್ರೋಜ್ ಯಾನೆ ಮುಸ್ತಾನ್, ...
Read moreDetailsನವದೆಹಲಿ: ಕೇಂದ್ರ ಸರ್ಕಾರವು ಕ್ಯಾಬ್ ಅಗ್ರಿಗೇಟರ್ಗಳಿಗೆ ಪೀಕ್-ಅವರ್ಗಳಲ್ಲಿ ದರ ಹೆಚ್ಚಳ (ಸರ್ಜ್ ಪ್ರೈಸಿಂಗ್) ಮಾಡಲು ಅಧಿಕೃತವಾಗಿ ಅನುಮತಿ ನೀಡಿದೆ. ಇದಲ್ಲದೇ, ಓಲಾ (Ola), ಊಬರ್ (Uber) ಮತ್ತು ...
Read moreDetailsಬೆಂಗಳೂರು: ಯುವತಿ ಮೇಲೆ ನಡುರಸ್ತೆಯಲ್ಲೇ ರ್ಯಾಪಿಡೋ (Rapido) ಬೈಕ್ ಚಾಲಕನೋರ್ವ(Bike Rider) ಹಲ್ಲೆ ಮಾಡಿರುವ ಘಟನೆ ನಡೆದಿದೆ. ಈ ಕುರಿತು ವಿಡಿಯೋವೊಂದು (Viral Video) ವೈರಲ್ ಆಗಿದೆ. ...
Read moreDetailsಪ್ರಮುಖವಾಗಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೈಕ್ ಟ್ಯಾಕ್ಸಿ ಸೇವೆಗಳನ್ನು ಆರು ವಾರಗಳ ಒಳಗೆ ನಿಲ್ಲಿಸುವಂತಗೆ ಏಪ್ರಿಲ್ 2, 2025ರಂದು ಕರ್ನಾಟಕ ಹೈಕೋರ್ಟ್ ...
Read moreDetailsಬೆಂಗಳೂರು: ಮಹಿಳೆಯರಿ(Women) ಗಾಗಿ ರ್ಯಾಪಿಡೋ (Rapido) ಸಿಹಿ ಸುದ್ದಿ ನೀಡಿದೆ. ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಮತ್ತು ಮಹಿಳಾ ಚಾಲಕರಿಗೆ ಉತ್ತೇಜನ ನೀಡುವುದಕ್ಕಾಗಿ ಪಿಂಕ್ ಬೈಕ್ ಟ್ಯಾಕ್ಸಿ (Rapido ...
Read moreDetailsಬೆಂಗಳೂರು: ರ್ಯಾಪಿಡೋ ಬೈಕ್ ಸವಾರನನ್ನು ಆಟೋ ಚಾಲಕರು ಮನಬಂದಂತೆ ಥಳಿಸಿರುವ ಘಟನೆಯೊಂದು ನಗರದಲ್ಲಿ ನಡೆದಿದೆ. ಬೈಯಪ್ಪನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಪೂರ್ವ ವಿಭಾಗದ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.