ಬರೋಬ್ಬರಿ 3 ಸಾವಿರ ಎಕರೆ ಪ್ರದೇಶ ದಾನ ಮಾಡಿದ ಉದ್ಯಮಿ!
ರಾಮನಗ: ಒಂದೇ ಒಂದು ಗೇಣು ಜಾಗಕ್ಕಾಗಿ ಎಷ್ಟೆಷ್ಟೋ ಹೆಣಗಳು ಬಿದ್ದಿರುವ ಘಟನೆಗಳನ್ನು ನಾವು ನೋಡಿರುತ್ತೇವೆ. ಆದರೆ, ಇಲ್ಲೊಬ್ಬ ಗಣಿ ಧನಿ ಮಾತ್ರ ಬರೋಬ್ಬರಿ 3 ಸಾವಿರ ಎಕರೆ ...
Read moreDetailsರಾಮನಗ: ಒಂದೇ ಒಂದು ಗೇಣು ಜಾಗಕ್ಕಾಗಿ ಎಷ್ಟೆಷ್ಟೋ ಹೆಣಗಳು ಬಿದ್ದಿರುವ ಘಟನೆಗಳನ್ನು ನಾವು ನೋಡಿರುತ್ತೇವೆ. ಆದರೆ, ಇಲ್ಲೊಬ್ಬ ಗಣಿ ಧನಿ ಮಾತ್ರ ಬರೋಬ್ಬರಿ 3 ಸಾವಿರ ಎಕರೆ ...
Read moreDetailsಬೆಂಗಳೂರು: ಸಿಎಂ ಸಿದ್ದರಾಮಯ್ಯಗೆ ಮುಡಾ ಸಂಕಷ್ಟ ಶುರುವಾಗಿದೆ. ಅಧಿಕಾರದಲ್ಲಿದ್ದವರು ತಮ್ಮ ಪ್ರಭಾವ ಬೆಳೆಸಿ ಸಿಕ್ಕ ಸಿಕ್ಕಲ್ಲಿ ಬೇನಾಮಿ ಆಸ್ತಿ ಮಾಡಿರುತ್ತಾರೆ ಎಂಬ ಆರೋಪ ಕೇಳಿ ಬಂದಿರುತ್ತವೆ. ಈ ...
Read moreDetailsರಾಮನಗರ: ಗನ್ ಹಿಡಿದು ಅಮಾಯಕರನ್ನು ಹೆದರಿಸಿ ಕಂಡ ಕಂಡಲ್ಲಿ ಆಸ್ತಿ ಮಾಡಿರುವ ವ್ಯಕ್ತಿಯೊಬ್ಬ ನನ್ನ ಹಾಗೂ ನನ್ನ ತಂದೆಯ ಆಸ್ತಿಯ ಬಗ್ಗೆ ಮಾತನಾಡುತ್ತಿದ್ದಾನೆ. ತಾನು ಮಾಡಿದ್ದೆಲ್ಲ ಅನಾಚಾರ. ...
Read moreDetailsಚಿಕ್ಕೋಡಿ: ಆಸ್ತಿಗಾಗಿ ಸಹೋದರನೇ ತಮ್ಮನನ್ನು ಕೊಲೆ ಮಾಡಿಸಿರುವ ಘಟನೆ ನಡೆದಿದೆ. ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ ಪ್ರಕರಣ ಬೆಳಗಾವಿಯ ರಾಯಬಾಗ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯ ...
Read moreDetailsಉದ್ಯಮಿಯೊಬ್ಬರು 200 ಕೋಟಿ ರೂ. ಆಸ್ತಿ ದಾನ ಮಾಡಿ ಪತ್ನಿಯೊಂದಿಗೆ ಸನ್ಯಾಸತ್ವ ಸ್ವೀಕರಿಸಲು ಮುಂದಾಗಿದ್ದಾರೆ. ಗುಜರಾತ್ ನ ಸಬರ್ಕಾಂತ ಜಿಲ್ಲೆಯ ಹಿಮತ್ ನಗರ ನಿವಾಸಿ ಉದ್ಯಮಿ ಭವೇಶ್ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.