ಪಾಕಿಸ್ತಾನಕ್ಕೆ ಮೋದಿ ಲಾಸ್ಟ್ ವಾರ್ನಿಂಗ್ ..!
ಸಿಂಧೂರ ಕಸಿದವರನ್ನು ಬಿಡುವ ಪ್ರಶ್ನೆಯೇ ಇಲ್ಲಾ. ನಾವು ಈಗಾಗಲೇ ಅವರ ಮನೆಗೆ ನುಗ್ಗಿ ಹೊಡೆದಿದ್ದೇವೆ. ತುಂಬಾ ಸಾವಧಾನದಿಂದ ಯೋಚಿಸಿ ಉಗ್ರರ ವಿರುದ್ಧ ಮಾತ್ರ ಕಾರ್ಯಾಚರಣೆ ನಡೆಸಲಾಗಿದೆ. ಆಪರೇಷನ್ ...
Read moreDetailsಸಿಂಧೂರ ಕಸಿದವರನ್ನು ಬಿಡುವ ಪ್ರಶ್ನೆಯೇ ಇಲ್ಲಾ. ನಾವು ಈಗಾಗಲೇ ಅವರ ಮನೆಗೆ ನುಗ್ಗಿ ಹೊಡೆದಿದ್ದೇವೆ. ತುಂಬಾ ಸಾವಧಾನದಿಂದ ಯೋಚಿಸಿ ಉಗ್ರರ ವಿರುದ್ಧ ಮಾತ್ರ ಕಾರ್ಯಾಚರಣೆ ನಡೆಸಲಾಗಿದೆ. ಆಪರೇಷನ್ ...
Read moreDetailsಆಪರೇಷನ್ ಸಿಂಧೂರ...ಪಾಕಿಸ್ತಾನವನ್ನು ಸದೆಬಡೆದೇ ಸಿದ್ಧ ಅಂತಾ ಶಪಥ ಮಾಡಿದ್ದ ಭಾರತಕ್ಕೆ ಮೂಗುದಾರ ಹಾಕಿದ್ದನ್ನ ಇದೀಗ ಜಗತ್ತಿನ ಮುಂದೆಯೇ ಅಮೆರಿಕ ಒಪ್ಪಿಕೊಂಡಿದೆ. ಯುದ್ಧ ನಿಲ್ಲಿಸೋ ವಿಚಾರದಲ್ಲಿ ತನ್ನದೇ ರಾಯಭಾರ ...
Read moreDetailsತಾನೊಂದು ಬಗೆದರೆ ದೈವವೊಂದು ಬಗೆತಿತ್ತಂತೆ..ಅದ್ಯಾರು ಅದ್ಯಾಕೆ, ಅದ್ಯಾವಾಗ ಹೀಗೆ ಹೇಳಿದ್ರೋ ಆ ದೇವರೇ ಬಲ್ಲ. ಆದ್ರೆ ಒಬ್ಬರಿಗೆ ಒಳ್ಳೆಯದನ್ನ ಬಯಸಿದ್ರೆ ನಿಜಕ್ಕೂ ಅಂಥವರಿಗೆ ಒಳ್ಳೆಯದೇ ಆಗುತ್ತೆ. ಅದು ...
Read moreDetailsಆಪರೇಷನ್ ಸಿಂಧೂರ...ಭಾರತದ ರಕ್ಷಣಾ ಸಾಮರ್ಥ್ಯವನ್ನು ಜಗತ್ತಿನ ಮುಂದೆ ಅನಾವರಣ ಮಾಡಿದ ಬಲುದೊಡ್ಡ ಕಾರ್ಯಾಚರಣೆ. ಅಮೆರಿಕ, ರಷ್ಯಾ, ಚೀನಾಗಳೊಟ್ಟಿಗೆ ಪೈಪೋಟಿ ನೀಡುವ ತಾಕತ್ತನ್ನ ಈಗ ಭಾರತ ಹೊಂದಿದೆ ಅನ್ನೋದು ...
Read moreDetailsಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನವನ್ನು ಮಕಾಡೆ ಮಲಗಿಸಿದ ಯೋಧರಿಗೆ ಮೋದಿ ಸಲಾಂ ಹೇಳಿದ್ದಾರೆ. ಪಾಕಿಸ್ತಾನದ ವಾಯು ನೆಲೆ ಮತ್ತು ನೌಕಾನೆಲೆಗಳನ್ನು ಹೊಡೆದುರುಳಿಸಿದ ಯೋಧರಿಗೆ ಪ್ರಧಾನಿ ಮೋದಿ ಅಭಿನಂದನೆ ...
Read moreDetailsಭಾರತದ ಆಪರೇಷನ್ ಸಿಂಧೂರದ ದಾಳಿಗೆ 51 ಮಂದಿ ಪಾಕಿಸ್ತಾನಿಗಳು ಹತರಾಗಿದ್ದಾರೆ. ಈ ಬಗ್ಗೆ ಖುದ್ದು ಪಾಕಿಸ್ತಾನವೀಗ ಹೇಳಿಕೆ ಬಿಡುಗಡೆ ಮಾಡಿದ್ದು, 51 ಜನರ ಪೈಕಿ 11 ಮಂದಿ ...
Read moreDetailsಪಹಲ್ಗಾಮ್ ಹತ್ಯೆ ರುವಾರಿಗಳಿಗಾಗಿ ಭಾರತೀಯ ಸೇನೆಯ ರಣಬೇಟೆ ಮುಂದುವರಿದಿದೆ. ಶೋಪಿಯಾನ್ ಜಿಲ್ಲೆಯಲ್ಲಿ ಕೂಂಬಿಂಗ್ ನಡೆಸಿರೋ ಸೇನೆ ಅಡಗಿ ಕುಳಿತಿದ್ದ ಓರ್ವ ಉಗ್ರನನ್ನು ಖತಂ ಮಾಡಿದೆ. ಈ ನಡುವೆ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.