ನಕಲಿ ಲೈಕ್ ನಿಂದಾಗಿ ಸಂಸದ ಪಿ.ಸಿ. ಮೋಹನ್ ಗರಂ
ಬೆಂಗಳೂರು: ನಕಲಿ ಲೈಕ್ ನಿಂದಾಗಿ ಸಂಸದ ಪಿ.ಸಿ. ಮೋಹನ್ ಗರಂ ಆಗಿರುವ ಘಟನೆ ನಡೆದಿದೆ. ಕನ್ನಡ ಹೋರಾಟಗಾರರನ್ನು ಹೀಯಾಳಿಸಿದ ಪೋಸ್ಟ್ ಗೆ ಪಿ.ಸಿ. ಮೋಹನ್ ಲೈಕ್ ಕೊಟ್ಟಂತೆ ...
Read moreDetailsಬೆಂಗಳೂರು: ನಕಲಿ ಲೈಕ್ ನಿಂದಾಗಿ ಸಂಸದ ಪಿ.ಸಿ. ಮೋಹನ್ ಗರಂ ಆಗಿರುವ ಘಟನೆ ನಡೆದಿದೆ. ಕನ್ನಡ ಹೋರಾಟಗಾರರನ್ನು ಹೀಯಾಳಿಸಿದ ಪೋಸ್ಟ್ ಗೆ ಪಿ.ಸಿ. ಮೋಹನ್ ಲೈಕ್ ಕೊಟ್ಟಂತೆ ...
Read moreDetailsಬೆಂಗಳೂರು: ಹಸುಗಳ ಕೆಚ್ಚಲು ಕೊಯ್ದ( udders of cows) ಸ್ಥಳದಲ್ಲೇ ಬಿಜೆಪಿ(BJP) ನಾಯಕರು ಗೋವುಗಳ ಪೂಜೆ ಮಾಡಿದ್ದಾರೆ.ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು, ಘಟನಾ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.