ಬೆನ್ನು ನೋವಿಗೆ ಔಷಧಿಯೆಂದು 8 ಜೀವಂತ ಕಪ್ಪೆಗಳನ್ನು ನುಂಗಿದ ಮಹಿಳೆ – ಮುಂದೇನಾಯ್ತು?
ಬೀಜಿಂಗ್ : 82 ವರ್ಷದ ಮಹಿಳೆಯೊಬ್ಬರು ತಮ್ಮ ಬೆನ್ನು ನೋವನ್ನು ಗುಣಪಡಿಸಿಕೊಳ್ಳಲು ಸ್ಥಳೀಯ ಜಾನಪದ ಔಷಧಿಯೆಂದು ನಂಬಿ 8 ಜೀವಂತ ಕಪ್ಪೆಗಳನ್ನು ನುಂಗಿದ ಆಘಾತಕಾರಿ ಘಟನೆ ಪೂರ್ವ ...
Read moreDetailsಬೀಜಿಂಗ್ : 82 ವರ್ಷದ ಮಹಿಳೆಯೊಬ್ಬರು ತಮ್ಮ ಬೆನ್ನು ನೋವನ್ನು ಗುಣಪಡಿಸಿಕೊಳ್ಳಲು ಸ್ಥಳೀಯ ಜಾನಪದ ಔಷಧಿಯೆಂದು ನಂಬಿ 8 ಜೀವಂತ ಕಪ್ಪೆಗಳನ್ನು ನುಂಗಿದ ಆಘಾತಕಾರಿ ಘಟನೆ ಪೂರ್ವ ...
Read moreDetailsನವದೆಹಲಿ: ದೃಷ್ಟಿ ವಿಕಲಚೇತನರು ಔಷಧಿಗಳನ್ನು ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ, ಕಣ್ಣಿನ ಡ್ರಾಪ್ಸ್ (eye drops) ಸೇರಿದಂತೆ ಹಲವು ಔಷಧಿಗಳ ಪ್ಯಾಕೇಜ್ಗಳ ಮೇಲೆ ಬ್ರೈಲ್ ಲೇಬಲ್ಗಳು ಅಥವಾ ವಾಯ್ಸ್-ಎನೇಬಲ್ಡ್ ...
Read moreDetailsಕೋಲಾರ : ಸರ್ಕಾರಿ ಆಸ್ಪತ್ರೆಗೆ ಸೇರಿದ್ದ ರಾಶಿ ರಾಶಿ ಔಷಧಿಗಳು ತಿಪ್ಪೆ ಗುಂಡಿಯಲ್ಲಿ ಪತ್ತೆಯಾಗಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ನಡೆದಿದೆ. ಗೌನಿಪಲ್ಲಿ ...
Read moreDetailsನವದೆಹಲಿ: ಮನೆಯಲ್ಲಿ ಕಾಲಾವಧಿ ಮೀರಿದ ಅಥವಾ ಅನಗತ್ಯ ಔಷಧಿಗಳಿವೆಯೇ? ಅವುಗಳನ್ನು ಎಸೆಯುವ ಮೊದಲು ಎರಡು ಬಾರಿ ಯೋಚಿಸಿ.ಕೆಲವು ಔಷಧಿಗಳನ್ನು ನೀವು ಎಲ್ಲೆಂದರಲ್ಲಿ ಬಿಸಾಕುವುದರಿಂದ ಅದು ಜನರು ಅಥವಾ ...
Read moreDetailsಬೆಂಗಳೂರು: ಇಂದು ವಿಶ್ವ ಯೋಗ ದಿನಾಚರಣೆ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಈ ವೇಳೆ ಮಾತನಾಡಿರುವ ಡಾ. ಸಿ.ಎನ್. ಅಶ್ವಥ್ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.