ಸಿದ್ದರಾಮಯ್ಯ ನಮಗೂ ಮುಖ್ಯಮಂತ್ರಿ : ಸಿಮೆಂಟ್ ಮಂಜು
ಹಾಸನ : ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ ಅವರ ಶಾಸಕರಿಗೆ ೫೦ ಕೋಟಿ ಕೊಡಲಿ. ನಮಗೂ ಕೂಡ ಕನಿಷ್ಠ 40ಕೋಟಿ ಅನುದಾನ ನೀಡಬೇಕು. ನಾವು ಕೂಡಮೊದಲ ಬಾರಿಗೆ ಶಾಸಕರಾಗಿ ...
Read moreDetailsಹಾಸನ : ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ ಅವರ ಶಾಸಕರಿಗೆ ೫೦ ಕೋಟಿ ಕೊಡಲಿ. ನಮಗೂ ಕೂಡ ಕನಿಷ್ಠ 40ಕೋಟಿ ಅನುದಾನ ನೀಡಬೇಕು. ನಾವು ಕೂಡಮೊದಲ ಬಾರಿಗೆ ಶಾಸಕರಾಗಿ ...
Read moreDetailsಸಚಿವ ರಾಜಣ್ಣ ಕ್ರಾಂತಿ ಆಗುತ್ತೆ ಅಂತಿದ್ದಾರೆ ನಿಜ. ಹಾಗಂತಾ ಇಂಥದ್ದೇ ಅಂತಾ ಏನಾದ್ರೂ ಸ್ಪಷ್ಟವಾಗಿ ಹೇಳಿದ್ದಾರಾ. ಹಾಗಿದ್ರೆ ಏನದು ಕ್ರಾಂತಿ, ನಿಜಕ್ಕೂ ಅದು ಅವರ ವಯಕ್ತಿಕ ಅಭಿಪ್ರಾಯ ...
Read moreDetailsಐದು ವರ್ಷ ನಾನೇ ಸಿಎಂ ಅಂತಾ ಟಗರು ಮತ್ತೆ ಗುಟುರು ಹಾಕಿದೆ. ಹೌದು, ದೆಹಲಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಪೂರ್ಣಾವಧಿಗೆ ನಾನೇ ...
Read moreDetailsಈ ಅವಧಿಯಲ್ಲೇ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗೋದು ಶತಸಿದ್ಧ. ಗುರು ಪೂರ್ಣಿಮೆಯ ಪವಿತ್ರ ದಿನದಂದು ಆಶೀರ್ವದಿಸುತ್ತಿದ್ದೇವೆ ಇದನ್ನ ಯಾರಿಂದಲೂ ತಪ್ಪಿಸೋದಕ್ಕೆ ಆಗೋದಿಲ್ಲ. ಡಿಕೆ ಶಿವಕುಮಾರ್ ಸಂಕಲ್ಪ ಈಡೇರಲಿದೆ ಅಂತಾ ...
Read moreDetailsಮಂಡ್ಯ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತೊಮ್ಮೆ ಆಣೆ ಪ್ರಮಾಣದ ಬಗ್ಗೆ ಮಾತನಾಡಿದ್ದಾರೆ. ನಾನು ಸಿಎಂ ಆಗುವ ವೇಳೆ ಚಲುವರಾಯಸ್ವಾಮಿ (Chaluvaraya Swamy) ನೋಡಿಕೊಂಡು ಶಾಸಕರು ಬಂದ್ರಾ? ...
Read moreDetailsನವದೆಹಲಿ: ಇಂದು ಮಧ್ಯಾಹ್ನ 12 ಗಂಟೆಗೆ ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿರುವ ಬಿಜೆಪಿ ನಾಯಕಿ, ಮೊದಲ ಬಾರಿಯ ಶಾಸಕಿ ರೇಖಾ ಗುಪ್ತಾ ಅವರು, ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.