ವಿಮಾನ ದುರಂತ: ನಿರ್ಣಾಯಕ ‘ಬ್ಲ್ಯಾಕ್ ಬಾಕ್ಸ್ಗೆ ಭಾರೀ ಹಾನಿ; ಅಮೆರಿಕಕ್ಕೆ ರವಾನೆ?
ಅಹಮದಾಬಾದ್: ಕಳೆದ ವಾರ ನಡೆದ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್ಲೈನರ್ ವಿಮಾನ ದುರಂತದ ಹಿಂದಿನ ರಹಸ್ಯವನ್ನು ಭೇದಿಸಲು ನಿರ್ಣಾಯಕ ಎಂದೇ ಪರಿಗಣಿಸಲಾದ ಬ್ಲ್ಯಾಕ್ ಬಾಕ್ಸ್ಗೆ ಭಾರೀ ...
Read moreDetailsಅಹಮದಾಬಾದ್: ಕಳೆದ ವಾರ ನಡೆದ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್ಲೈನರ್ ವಿಮಾನ ದುರಂತದ ಹಿಂದಿನ ರಹಸ್ಯವನ್ನು ಭೇದಿಸಲು ನಿರ್ಣಾಯಕ ಎಂದೇ ಪರಿಗಣಿಸಲಾದ ಬ್ಲ್ಯಾಕ್ ಬಾಕ್ಸ್ಗೆ ಭಾರೀ ...
Read moreDetailsಒಂದಲ್ಲಾ ಎರಡಲ್ಲಾ 241 ಮಂದಿಯ ಉಸಿರು ನಿಲ್ಲಿಸಿದ ಭೀಕರ ದುರಂತಕ್ಕೆ ಕಾರಣವಾಗಿದ್ದಾದರು ಏನು? ಅಹಮದಾಬಾದ್ ನ ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಗೆ ವಿಮಾನ ಅಪ್ಪಳಿಸುವಂತಾಗಿದ್ದು ಯಾಕೆ. ...
Read moreDetailsಅಹಮದಾಬಾದ್ ಘನಘೋರ ದುರಂತ ಘಟಿಸಿ 24 ಗಂಟೆಗಳು ಗತಿಸಿವೆ. ಆದರೆ ಅಸಲಿಗೆ ಈ ದುರ್ಘಟನೆಗೆ ಕಾರಣವಾಗಿದ್ದಾದರೂ ಏನು ಅನ್ನೋದಿನ್ನೂ ನಿಗೂಢವಾಗಿದೆ.ಹತ್ತಾರು ಊಹಾಪೋಹಗಳು ಹರಿದಾಡುತ್ತಿದ್ದು, ಅಂತಿಮ ಕ್ಷಣದಲ್ಲಿ ನಿಜಕ್ಕೂ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.