ತರೇವಾರಿ ವಿನ್ಯಾಸದೊಂದಿಗೆ “ತಲಂರಾಲು” ಶುಭಾರಂಭ..
ಬೆಂಗಳೂರಿನ ಬಸವೇಶ್ವರ ನಗರದಲ್ಲಿ, ನೂತನವಾಗಿ ತರೇವಾರಿ, ನವ-ನವೀನ ವಿನ್ಯಾಸ ಹೊತ್ತು ತರಲು "ತಲಂರಾಲು" ಎಂಬ "ಡಿಸೈನರ್ ಸ್ಟುಡಿಯೋ" ಶುಭಾರಂಭಗೊಂಡಿದೆ.ವಿಶೇಷವಾಗಿ ಹೊಸ-ಹೊಸ ವಸ್ತ್ರ ವಿನ್ಯಾಸ ಬಯಸುವ ಮಹಿಳೆಯರಿಗಾಗಿ ಈ ...
Read moreDetailsಬೆಂಗಳೂರಿನ ಬಸವೇಶ್ವರ ನಗರದಲ್ಲಿ, ನೂತನವಾಗಿ ತರೇವಾರಿ, ನವ-ನವೀನ ವಿನ್ಯಾಸ ಹೊತ್ತು ತರಲು "ತಲಂರಾಲು" ಎಂಬ "ಡಿಸೈನರ್ ಸ್ಟುಡಿಯೋ" ಶುಭಾರಂಭಗೊಂಡಿದೆ.ವಿಶೇಷವಾಗಿ ಹೊಸ-ಹೊಸ ವಸ್ತ್ರ ವಿನ್ಯಾಸ ಬಯಸುವ ಮಹಿಳೆಯರಿಗಾಗಿ ಈ ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.