ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಸಿನಿಮಾ-ಮನರಂಜನೆ

ಇಳಕಲ್ ಟು ಇಂಟರ್ನ್ಯಾಷನಲ್.. ‘ಸೆರಗು’ ಕಿರುಚಿತ್ರ ‘ಈಜಿಪ್ತಿಯನ್ ಅಮೆರಿಕನ್ ಫಿಲಂ ಫೆಸ್ಟಿವಲ್’ಗೆ ಆಯ್ಕೆ!

November 20, 2025
Share on WhatsappShare on FacebookShare on Twitter

ಇಳಕಲ್‌ನ ಸಿನಿಮಾ ತಂಡ ಹಾಗೂ ಬೆಂಗಳೂರಿನ ತಂತ್ರಜ್ಞರು ಸೇರಿ ತಯಾರಿಸಿರುವ “ಸೆರಗು” ಕಿರುಚಿತ್ರ ‘ಈಜಿಪ್ತಿಯನ್ ಅಮೆರಿಕನ್ ಫಿಲಂ ಫೆಸ್ಟಿವಲ್’ಗೆ ಆಯ್ಕೆಯಾಗಿದೆ. ಅದಲ್ಲದೆ, ಚೆನ್ನೈನ “ಸಿಟ್ಟಣ್ಣವಸಲ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್”ನಲ್ಲಿ ಬೆಸ್ಟ್ ಇಂಡಿಯನ್ ಶಾರ್ಟ್ ಫಿಲಂ ಪ್ರಶಸ್ತಿ ಪಡೆದುಕೊಂಡಿದೆ.

ಇದು ಇಳಕಲ್‌ನ ಬಡ ನೇಕಾರ ಯಮನಪ್ಪ ಹೆಂಡತಿ ಶಂಕ್ರವ್ವಳ ಕಥೆಯಾಗಿದ್ದು, ನೇಕಾರಿಕೆಯ ಆಗುಹೋಗುಗಳ ಬಗ್ಗೆ ಬೆಳಕು ಚೆಲ್ಲಿದೆ. “ಹಿರಣ್ಯ ನಾಗಲೋಟಿ ಡ್ರೀಮ್ ಮರ್ಚಂಟ್ಸ್” ಸಿನಿಮಾ ನಿರ್ಮಾಣ ಮಾಡಿದ್ದು, ರಚನೆ, ನಿರ್ದೇಶನ ಇಳಕಲ್‌ನ ಸಾಯಿನಾಗ್ ಮಾಡಿದ್ದಾರೆ. “ಸೆರಗು” ಕಿರುಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಕ್ಷತಾ ಕುಲಕರ್ಣಿ, ಸಂತು ಸೊಕನಾದಗಿ ನಟಿಸಿದಿದ್ದು, ಪೋಷಕ ನಟರಾಗಿ ಇಳಕಲ್‌ನ ಮಹಾಂತೇಶ್ ಗಜೇಂದ್ರಗಡ, ಉಮಾರಾಣಿ ಬಾರಿಗಿಡದ್, ಚಂದ್ರಶೇಖರಯ್ಯ ಶಾಸ್ತ್ರೀ, ಡಾ. ಮಹಾದೇವಿ ಮಾಳಿ, ಸುನಂದಾ ಕಂದಗಲ್, ಕಸ್ತೂರಿ ಮೆಹರ್ವಾಡೆ, ಪಲ್ಲವಿ ಗೊರಜನಾಳ ಹಾಗೂ ಚನ್ನಪ್ಪ ಬೂದುಗುಂಪಿ ಮಿಂಚಿದ್ದಾರೆ.

ಸಿನಿಮಾ ತಂಡ :

ಕ್ಯಾಮೆರಾ : ಮಿಲ್ಕಿ(ಮೇಯಿಯಪ್ಪ ಭಾಸ್ಕರ್), ಸಂಕಲನ : ಕ್ಯಾಟ್ ಬುಡ್ದು, ಕಲೆ : ಸ್ಮೋಕ್ ಸೂರಿ, ಧ್ವನಿಗ್ರಹಣ ಮತ್ತು ಎಸ್ಎಫ್ಎಕ್ಸ್ : ವಿಹಾನ್ ಅಭ್ಯುದಯ, ಮಿಕ್ಸಿಂಗ್ : ಗಿರೀಶ್ ಬಿ ಮ್, ವಿಎಫ್ಎಕ್ಸ್ : ಎಸ್. ಶರಣಬಸವ ಹಾಗೂ ಕೆ. ಯೇಸು, ಕಲರ್ : ಶ್ರೀಕರ್ ಎಸ್, ನಿರ್ದೇಶನ ತಂಡ : ಅಲ್ಲಮಪ್ರಭು ವಿ, ವಿನಯ್ ವಿ ಎಲ್, ವಿನಾಯಕ್ ವಿಂನ್ಸಿ ಹಾಗೂ ಸಂಗೀತ : ಗಾಜು ನಾಗರಾಳ್, ಪರುಶುರಾಮ ಹನುಮಂತ, ಸಂಗಪ್ಪ ಪಕೀರಪ್ಪ ಹೂಗಾರ್ ಜಾನಪದ ತಂಡಗಳು ನಿರ್ವಹಿಸಿದ್ದಾರೆ.

ಅದಲ್ಲದೆ, ಇಳಕಲ್‌ನ ಪ್ರತಿಷ್ಠಿತ ಸೀರೆ ವ್ಯಾಪಾರಸ್ಥರುಗಳಾದ ಪಿಕೆ ಗುಳೇದ ಮತ್ತು ಎಸ್ ಪಿ ಸರೋದೆಯವರು ಸಿನಿಮಾದ ಬ್ರಾಂಡ್ ಪಾರ್ಟನರ್ ಗಳಾಗಿದ್ದಾರೆ. ಇದರೊಂದಿಗೆ ಇಳಕಲ್‌ನ ಹೆಸರಾಂತ ಜೆ.ಬಿ ಆಸ್ಪತ್ರೆ ಹೆಲ್ತ್ ಪಾರ್ಟನರ್ ಆಗಿದ್ದು, ಕೊಪ್ಪಳದ ಶ್ರೀ ಸಾಯಿ ವಿನಾಯಕ್ ಎಂಟರ್ಪ್ರೈಯ್ಸ್, ಗಂಗಾವತಿಯ ಎಸ್ ಎಂ ಬ್ರಾಂಡ್ ಚಿಲ್ಲಿ ಪೌಡರ್ ಹಾಗೂ ಬೆಂಗಳೂರಿನ ಅಸ್ತಿತ್ವ ಇಂಜಿನಿರಿಂಗ್ ಸಂಸ್ಥೆಗಳು ಬ್ರಾಂಡ್ ಸ್ಪೋನ್ಸರ್ ಗಳಾಗಿವೆ. ಸದ್ಯ ಈ ಕಿರುಚಿತ್ರವು ಬಿಡುಗಡೆ ಹಂತದಲ್ಲಿದ್ದು, ಆದಷ್ಟು ಬೇಗ ನಿಮ್ಮನ್ನ ತಲುಪಲಿದೆ ಮತ್ತು ಮುಂದಿನ ಪೂರ್ಣ ಚಲನಚಿತ್ರಕ್ಕಾಗಿ ತಂಡ ನಿರ್ಮಾಣ ಸಂಸ್ಥೆಗಳ ನಿರೀಕ್ಷೆಯಲ್ಲಿರುವುದು ಖುಷಿಯ ಸಂಗತಿ.

ಇದನ್ನೂ ಓದಿ: ಮಗನಿಗೆ ‘ನೀರ್‌’ ಎಂದು ಹೆಸರಿಟ್ಟ ನಟಿ ಪರಿಣಿತಿ ಚೋಪ್ರಾ, ರಾಘವ್ ದಂಪತಿ | ಅರ್ಥ ಏನು ಗೊತ್ತಾ?

Tags: 'Egyptian American Film Festival''Seragu'bengaloreKarnataka News beatshort film
SendShareTweet
Previous Post

ಜಗತ್ತಿನ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅಗ್ರ ಸ್ಥಾನ | ಟ್ರಂಪ್‌ಗೆ ಎಷ್ಟನೇ ರ‍್ಯಾಂಕ್‌?

Next Post

ಶಮಿ ಯುಗ ಮತ್ತೆ ಆರಂಭ? T20 ವಿಶ್ವಕಪ್‌ಗೆ ‘ಬಂಗಾಳದ ಸುಲ್ತಾನ’ನ ಕಮ್‌ಬ್ಯಾಕ್!

Related Posts

ಅಂಜನಾದ್ರಿಯಲ್ಲಿ ‘ಜೈ ಹನುಮಾನ್’ ಘರ್ಜನೆ..! ಮುಹೂರ್ತಕ್ಕಾಗಿ ಕಿಷ್ಕಿಂಧಾ ನಾಡಿಗೆ ಆಗಮಿಸಿದ ರಿಷಬ್ ಶೆಟ್ಟಿ
ಸಿನಿಮಾ-ಮನರಂಜನೆ

ಅಂಜನಾದ್ರಿಯಲ್ಲಿ ‘ಜೈ ಹನುಮಾನ್’ ಘರ್ಜನೆ..! ಮುಹೂರ್ತಕ್ಕಾಗಿ ಕಿಷ್ಕಿಂಧಾ ನಾಡಿಗೆ ಆಗಮಿಸಿದ ರಿಷಬ್ ಶೆಟ್ಟಿ

ಚೆನ್ನೈನಿಂದ ಮುಂಬೈಗೆ ವಿಮಾನದಲ್ಲಿ ಬಿರಿಯಾನಿ ತರಿಸಿಕೊಂಡ ಪ್ರಭಾಸ್ | ನಟನ ‘ಫುಡ್ ಲವ್’ ಜಗಜ್ಜಾಹೀರು
ಸಿನಿಮಾ-ಮನರಂಜನೆ

ಚೆನ್ನೈನಿಂದ ಮುಂಬೈಗೆ ವಿಮಾನದಲ್ಲಿ ಬಿರಿಯಾನಿ ತರಿಸಿಕೊಂಡ ಪ್ರಭಾಸ್ | ನಟನ ‘ಫುಡ್ ಲವ್’ ಜಗಜ್ಜಾಹೀರು

‘ರಜನಿಕಾಂತ್-ಕಮಲ್ ಹಾಸನ್’ ಜುಗಲ್ ಬಂಧಿ!
ಸಿನಿಮಾ-ಮನರಂಜನೆ

‘ರಜನಿಕಾಂತ್-ಕಮಲ್ ಹಾಸನ್’ ಜುಗಲ್ ಬಂಧಿ!

ಟಾಕ್ಸಿಕ್ ಟೀಸರ್‌ : ದ್ವಿಪಾತ್ರದಲ್ಲಿ ಕಾಣಿಸಿಕೊಂಡ ಯಶ್ | ರಾವಣನ ಲುಕ್‌ನಲ್ಲಿ ರಾಕಿಂಗ್‌ ಸ್ಟಾರ್‌ ಆರ್ಭಟ
ಸಿನಿಮಾ-ಮನರಂಜನೆ

ಟಾಕ್ಸಿಕ್ ಟೀಸರ್‌ : ದ್ವಿಪಾತ್ರದಲ್ಲಿ ಕಾಣಿಸಿಕೊಂಡ ಯಶ್ | ರಾವಣನ ಲುಕ್‌ನಲ್ಲಿ ರಾಕಿಂಗ್‌ ಸ್ಟಾರ್‌ ಆರ್ಭಟ

ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಚಿಲ್ಲರ್ ಮಂಜು.. ಹುಡುಗಿ ಯಾರು?
ಸಿನಿಮಾ-ಮನರಂಜನೆ

ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ‘ಗಿಚ್ಚಿ ಗಿಲಿ ಗಿಲಿ’ ಖ್ಯಾತಿಯ ಚಿಲ್ಲರ್ ಮಂಜು.. ಹುಡುಗಿ ಯಾರು?

ಹೆಸರು ಬದಲಿಸಿಕೊಳ್ಳಿ ಎಂದವರ ವಿರುದ್ದ ಸಿಡಿದೆದ್ದ ಸುಹಾನಾ ಸೈಯದ್‌.. ಖಡಕ್‌ ವಾರ್ನಿಂಗ್‌!
ಸಿನಿಮಾ-ಮನರಂಜನೆ

ಹೆಸರು ಬದಲಿಸಿಕೊಳ್ಳಿ ಎಂದವರ ವಿರುದ್ದ ಸಿಡಿದೆದ್ದ ಸುಹಾನಾ ಸೈಯದ್‌.. ಖಡಕ್‌ ವಾರ್ನಿಂಗ್‌!

Next Post
ಶಮಿ ಯುಗ ಮತ್ತೆ ಆರಂಭ? T20 ವಿಶ್ವಕಪ್‌ಗೆ ‘ಬಂಗಾಳದ ಸುಲ್ತಾನ’ನ ಕಮ್‌ಬ್ಯಾಕ್!

ಶಮಿ ಯುಗ ಮತ್ತೆ ಆರಂಭ? T20 ವಿಶ್ವಕಪ್‌ಗೆ 'ಬಂಗಾಳದ ಸುಲ್ತಾನ'ನ ಕಮ್‌ಬ್ಯಾಕ್!

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಸತತ ಮೂರು ಶೂನ್ಯ ಸುತ್ತಿದ ಅಭಿಷೇಕ್ ಶರ್ಮಾ | ಯುವ ಆಟಗಾರನ ಬೆಂಬಲಕ್ಕೆ ನಿಂತ ಮಾಜಿ ಆಯ್ಕೆಗಾರ

ಸತತ ಮೂರು ಶೂನ್ಯ ಸುತ್ತಿದ ಅಭಿಷೇಕ್ ಶರ್ಮಾ | ಯುವ ಆಟಗಾರನ ಬೆಂಬಲಕ್ಕೆ ನಿಂತ ಮಾಜಿ ಆಯ್ಕೆಗಾರ

ತೆರಿಗೆ ಬಾಕಿ ಉಳಿಸಿಕೊಂಡ 5 ಆಸ್ತಿಗಳ ಹರಾಜು.. ಕಠಿಣ ಕ್ರಮಕ್ಕಾಗಿ ಮುಂದಾದ GBA

ತೆರಿಗೆ ಬಾಕಿ ಉಳಿಸಿಕೊಂಡ 5 ಆಸ್ತಿಗಳ ಹರಾಜು.. ಕಠಿಣ ಕ್ರಮಕ್ಕಾಗಿ ಮುಂದಾದ GBA

ಲಿವ್-ಇನ್ ಸಂಗಾತಿಯಿಂದ ಯುವತಿಯ ಖಾಸಗಿ ಭಾಗಕ್ಕೆ ಬೆಂಕಿ | ಗುರುಗ್ರಾಮದಲ್ಲೊಂದು ರಾಕ್ಷಸೀ ಕೃತ್ಯ

ಲಿವ್-ಇನ್ ಸಂಗಾತಿಯಿಂದ ಯುವತಿಯ ಖಾಸಗಿ ಭಾಗಕ್ಕೆ ಬೆಂಕಿ | ಗುರುಗ್ರಾಮದಲ್ಲೊಂದು ರಾಕ್ಷಸೀ ಕೃತ್ಯ

ನೋ ಪಾರ್ಕಿಂಗ್ ಸ್ಥಳಗಳಲ್ಲಿ ವೆಹಿಕಲ್‌ ಪಾರ್ಕಿಂಗ್ | ಸರ್ಕಾರಿ ವಾಹನಕ್ಕೂ ಬಿತ್ತು ಫೈನ್

ನೋ ಪಾರ್ಕಿಂಗ್ ಸ್ಥಳಗಳಲ್ಲಿ ವೆಹಿಕಲ್‌ ಪಾರ್ಕಿಂಗ್ | ಸರ್ಕಾರಿ ವಾಹನಕ್ಕೂ ಬಿತ್ತು ಫೈನ್

Recent News

ಸತತ ಮೂರು ಶೂನ್ಯ ಸುತ್ತಿದ ಅಭಿಷೇಕ್ ಶರ್ಮಾ | ಯುವ ಆಟಗಾರನ ಬೆಂಬಲಕ್ಕೆ ನಿಂತ ಮಾಜಿ ಆಯ್ಕೆಗಾರ

ಸತತ ಮೂರು ಶೂನ್ಯ ಸುತ್ತಿದ ಅಭಿಷೇಕ್ ಶರ್ಮಾ | ಯುವ ಆಟಗಾರನ ಬೆಂಬಲಕ್ಕೆ ನಿಂತ ಮಾಜಿ ಆಯ್ಕೆಗಾರ

ತೆರಿಗೆ ಬಾಕಿ ಉಳಿಸಿಕೊಂಡ 5 ಆಸ್ತಿಗಳ ಹರಾಜು.. ಕಠಿಣ ಕ್ರಮಕ್ಕಾಗಿ ಮುಂದಾದ GBA

ತೆರಿಗೆ ಬಾಕಿ ಉಳಿಸಿಕೊಂಡ 5 ಆಸ್ತಿಗಳ ಹರಾಜು.. ಕಠಿಣ ಕ್ರಮಕ್ಕಾಗಿ ಮುಂದಾದ GBA

ಲಿವ್-ಇನ್ ಸಂಗಾತಿಯಿಂದ ಯುವತಿಯ ಖಾಸಗಿ ಭಾಗಕ್ಕೆ ಬೆಂಕಿ | ಗುರುಗ್ರಾಮದಲ್ಲೊಂದು ರಾಕ್ಷಸೀ ಕೃತ್ಯ

ಲಿವ್-ಇನ್ ಸಂಗಾತಿಯಿಂದ ಯುವತಿಯ ಖಾಸಗಿ ಭಾಗಕ್ಕೆ ಬೆಂಕಿ | ಗುರುಗ್ರಾಮದಲ್ಲೊಂದು ರಾಕ್ಷಸೀ ಕೃತ್ಯ

ನೋ ಪಾರ್ಕಿಂಗ್ ಸ್ಥಳಗಳಲ್ಲಿ ವೆಹಿಕಲ್‌ ಪಾರ್ಕಿಂಗ್ | ಸರ್ಕಾರಿ ವಾಹನಕ್ಕೂ ಬಿತ್ತು ಫೈನ್

ನೋ ಪಾರ್ಕಿಂಗ್ ಸ್ಥಳಗಳಲ್ಲಿ ವೆಹಿಕಲ್‌ ಪಾರ್ಕಿಂಗ್ | ಸರ್ಕಾರಿ ವಾಹನಕ್ಕೂ ಬಿತ್ತು ಫೈನ್

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಸತತ ಮೂರು ಶೂನ್ಯ ಸುತ್ತಿದ ಅಭಿಷೇಕ್ ಶರ್ಮಾ | ಯುವ ಆಟಗಾರನ ಬೆಂಬಲಕ್ಕೆ ನಿಂತ ಮಾಜಿ ಆಯ್ಕೆಗಾರ

ಸತತ ಮೂರು ಶೂನ್ಯ ಸುತ್ತಿದ ಅಭಿಷೇಕ್ ಶರ್ಮಾ | ಯುವ ಆಟಗಾರನ ಬೆಂಬಲಕ್ಕೆ ನಿಂತ ಮಾಜಿ ಆಯ್ಕೆಗಾರ

ತೆರಿಗೆ ಬಾಕಿ ಉಳಿಸಿಕೊಂಡ 5 ಆಸ್ತಿಗಳ ಹರಾಜು.. ಕಠಿಣ ಕ್ರಮಕ್ಕಾಗಿ ಮುಂದಾದ GBA

ತೆರಿಗೆ ಬಾಕಿ ಉಳಿಸಿಕೊಂಡ 5 ಆಸ್ತಿಗಳ ಹರಾಜು.. ಕಠಿಣ ಕ್ರಮಕ್ಕಾಗಿ ಮುಂದಾದ GBA

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat