ಈ ವರ್ಷದಲ್ಲೇ ಬಾ’ದ್’ಷಾ ಎಂಟ್ರಿ..
ಎಸ್! ಕಳೆದ ನಾಲ್ಕೈದು ವರ್ಷಗಳಿಂದ ಈಗ ಶುರು-ಆಗ ಶುರು ಎನ್ನುತ್ತಲೇ ಹೈಪ್ ಕ್ರಿಯೇಟ್ ಮಾಡಿಕೊಂಡ ಸಿನಿಮಾ 'ಬಿಲ್ಲಾ ರಂಗ ಭಾಷಾ'. ಅಸಲಿಗೆ ಇದು ಕಿಚ್ಚ ಸುದೀಪ್ ನಿರ್ಮಾಣದ...
Read moreDetailsಎಸ್! ಕಳೆದ ನಾಲ್ಕೈದು ವರ್ಷಗಳಿಂದ ಈಗ ಶುರು-ಆಗ ಶುರು ಎನ್ನುತ್ತಲೇ ಹೈಪ್ ಕ್ರಿಯೇಟ್ ಮಾಡಿಕೊಂಡ ಸಿನಿಮಾ 'ಬಿಲ್ಲಾ ರಂಗ ಭಾಷಾ'. ಅಸಲಿಗೆ ಇದು ಕಿಚ್ಚ ಸುದೀಪ್ ನಿರ್ಮಾಣದ...
Read moreDetailsಅಂತರ್ಜಲ ನಿರ್ದೇಶನಾಲಯವು ಬೆಂಗಳೂರು ದಕ್ಷಿಣ, ಆನೇಕಲ್, ಬೆಂಗಳೂರು ಉತ್ತರ, ಯಲಹಂಕ, ಬೆಂಗಳೂರು ಪೂರ್ವ ಸೇರಿ ಬೆಂಗಳೂರಿನ ಐದು ತಾಲೂಕು ಕಡೆಗಳಲ್ಲಿ ಭೌಗೋಳಿಕ ಪ್ರದೇಶದ ಆನ್ವಯ ಪ್ರತಿ ತಾಲೂಕಿನ...
Read moreDetailsಗೆಲುವು ಸೋಲು ಶಿವಣ್ಣ ಎಂದಿಗೂ ಲೆಕ್ಕ ಇಟ್ಟಿಲ್ಲ. ಅದೇ ಕಾರಣಕ್ಕೆ ಶಿವಣ್ಣನ ಸಿನಿಮಾಗಳು ಸಾಲು-ಸಾಲು ಬರುತ್ತಲೇ ಇರುತ್ತೆ. ಇವರ ಸಿನಿಮಾಗಳು ಸೋಲಬಹುದು; ಆದರೆ ಸುಣ್ಣವಾಗಲ್ಲ!. ಪ್ರತಿ ಸಿನಿಮಾಗಳ...
Read moreDetailsಎಸ್! ಅಂತೂ ಕಾರ್ಮಿಕ ಇಲಾಖೆ ಕಡೆಗೂ ಕಣ್ತೆರೆದಿದೆ. ಚಿತ್ರೀಕರಣಕ್ಕೆ ಸಂಬಂಧಿಸಿದಂತೆ, ಬಾಲ ನಟ-ನಟಿಯರತ್ತ ಕಾರ್ಮಿಕ ಇಲಾಖೆಯವರು ಚಿತ್ತ ಹರಿಸಿದ್ದಾರೆ. ಅಸಲಿಗೆ ಇದು ಕಾರ್ಮಿಕ ಇಲಾಖೆಯ ಖಡಕ್ ಸಂದೇಶ...
Read moreDetailsಎಸ್! ಜಗ್ಗೇಶ್ ಮೈಕ್ ಹಿಡಿದು ನಿಂತರೆ, ನಗದೇ ಇದ್ದೋನೆ ಪಾಪಿ!. ತನ್ನವರನ್ನ ಪ್ರೀತಿಯಿಂದ ಕಾಲೆಳೆಯುತ್ತಲೇ ಬದುಕಿನ ಪಾಠ ಹೇಳುವ ಪರಿಪಾಠ ನಟ ಜಗ್ಗೇಶ್ಗೆ ಸಿದ್ಧಿಸಿದೆ. ತೆರೆಮೇಲೆ ನಗಿಸುವ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.