ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಕ್ರೀಡೆ

ಪತ್ನಿ ಹಿಮಾನಿ ಜೊತೆಗಿನ ಪ್ರೇಮದ ಕತೆ ವಿವರಿಸಿದ ಚಿನ್ನದ ಹುಡುಗ ನೀರಜ್ ಚೋಪ್ರಾ

February 18, 2025
Share on WhatsappShare on FacebookShare on Twitter

ಜಾವೆಲಿನ್ ಕ್ರೀಡಾಪಟು ನೀರಜ್ ಚೋಪ್ರಾ ತಮ್ಮ ಮದುವೆ ಕುರಿತು ಮೊದಲ ಬಾರಿಗೆ ಮಾತನಾಡಿದ್ದು., ಹಿಮಾನಿ ಮೋರ್ ಅವರೊಂದಿಗೆ ಪ್ರೀತಿ ಮೂಡುವ ಮೊದಲೇ ಅವರ ಕುಟುಂಬಗಳು ಪರಸ್ಪರ ಪರಿಚಿತವಾಗಿದ್ದವು ಎಂದು ಹೇಳಿದ್ದಾರೆ.

ಸ್ಪೋರ್ಟ್ಸ್ ಟುಡೇ ಗೆ ನೀಡಿದ ಸಂದರ್ಶನದಲ್ಲಿ, ಎರಡು ಬಾರಿ ಒಲಿಂಪಿಕ್ ಪದಕ ವಿಜೇತರಾದ ನೀರಜ್, ತಮ್ಮ ಮದುವೆ ವಿಷಯವನ್ನು ಹೇಗೆ ಗೌಪ್ಯವಾಘಿ ಇಟ್ಟಿದ್ದರು ಎಂಬುದರ ಜೊತೆಗೆ, ಅವರ ಕುಟುಂಬ ಮತ್ತು ಸ್ನೇಹಿತರು ಆ ಬಗ್ಗೆ ಮೊದಲೇ ತಿಳಿದಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ನೀರಜ್ ಚೋಪ್ರಾ ತಮ್ಮ ಬಹುಕಾಲದ ಗೆಳತಿ ಹಿಮಾನಿ ಮೋರ್ ಜಗೆಗೆ ಜನವರಿ 16ರಂದು ಶಿಮ್ಲಾದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಮದುವೆಯಾಗಿದ್ದರು. ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಈ ವಿವಾಹದಲ್ಲಿ ಪಾಲ್ಗೊಂಡಿದ್ದರು. ಜಗತ್ತಿನ ಉಳಿದ ಭಾಗಕ್ಕೆ ಅವರ ಮದುವೆ ಬಗ್ಗೆ ಗೊತ್ತಾದದ್ದು, ಜನವರಿ 19ರಂದು ಅವರು ಮದುವೆಯ ಚಿತ್ರಗಳನ್ನು ನೋಡಿದ ಮೇಲೆ. “ನಾನು ಹಿಮಾನಿ ಅವರನ್ನು ಹಿಂದಿನಿಂದಲೂ ಬಲ್ಲೆ . ಅವಳ ಕುಟುಂಬವೂ ಕ್ರೀಡಾ ಹಿನ್ನೆಲೆ ಹೊಂದಿದೆ. ಅವರ ತಾಯಿ ಮತ್ತು ತಂದೆ ಕಬಡ್ಡಿ ಆಟಗಾರರಾಗಿದ್ದರು. ಅವರ ಸಹೋದರರು ಬಾಕ್ಸಿಂಗ್ ಮತ್ತು ಕುಸ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಅವಳೂ ಟೆನಿಸ್ ಆಟಗಾರ್ತಿ ಎಂದು ನೀರಜ್ ಹೇಳಿದ್ದಾರೆ.

“ನಮ್ಮ ಕುಟುಂಬಗಳು ಕ್ರೀಡಾ ಹಿನ್ನೆಲೆ ಹೊಂದಿರುವುದರಿಂದ, ನಮಗೆ ಭೇಟಿ ಮಾಡುವ ಅವಕಾಶ ದೊರಕಿತ್ತು. ನಮಸಾಮಾನ್ಯವಾಗಿ ಇಬ್ಬರು ಕ್ರೀಡಾಪಟುಗಳು ಮಾತನಾಡಿದಂತೆ ನಮ್ಮ ಮಾತುಕತೆ ಆರಂಭವಾಗಿತ್ತು. ಇದು ಪ್ರಾರಂಭದಲ್ಲಿ ಅನೌಪಚಾರಿಕವಾಗಿತ್ತು, ಆದರೆ ನಿಧಾನವಾಗಿ ನಾವು ಒಬ್ಬರ ಮೇಲೆ ಒಬ್ಬರು ಪ್ರೀತಿಗೆ ಬಿದ್ದೆವು,” ಎಂದು ನೀರಜ್ ಬಹಿರಂಗಪಡಿಸಿದ್ದಾರೆ.
ಮದುವೆ ಕಲ್ಕಾ-ಶಿಮ್ಲಾ ಹೆದ್ದಾರಿಯ ಬಳಿ, ಸೋಲಾನ್ ಸಮೀಪ ನಡೆಯಿತು. ಇದು ಬಹಳ ಸರಳ ಸಮಾರಂಭವಾಗಿದ್ದು, ಕೇವಲ 40-50 ಮಂದಿ ಕುಟುಂಬ ಸದಸ್ಯರು ಮಾತ್ರ ಹಾಜರಿದ್ದರು. ನೀರಜ್ ಮತ್ತು ಹಿಮಾನಿ ಸ್ವಯಂ ಈ ಸ್ಥಳವನ್ನು ಆಯ್ಕೆ ಮಾಡಿದ್ದರು.

ನೀರಜ್ ಅವರ ಊರಿನ ಜನರು ಈ ಸಂಗತಿಯನ್ನು ಚೆನ್ನಾಗಿ ತಿಳಿದಿದ್ದರು. 2025ನೇ ಸಾಲಿನ ತರಬೇತಿ ಪ್ರಾರಂಭಿಸುವ ಮೊದಲು ಮದುವೆಯಾಗಲು ಬಯಸಿದ್ದು ಕೂಡ ಗೊತ್ತಾಗಿತ್ತು. ವ
” ವಬಹಳಷ್ಟು ನನ್ನ ಮದುವೆ ಬಗ್ಗೆ ತಿಳಿದಿದ್ದರು. ಕುಟುಂಬ ಮತ್ತು ಸ್ನೇಹಿತರು ಈ ಬಗ್ಗೆ ಹೆಚ್ಚಿನ ಆಸ್ತೆ ಹೊಂದಿದ್ದರು. ನಾನು ಮತ್ತೆ ತರಬೇತಿಗೆ ಹಿಂತಿರುಗಲು ಬಯಸಿದ್ದೆ, ಏಕೆಂದರೆ ಕ್ರೀಡಾ ಋತು ಪ್ರಾರಂಭವಾಗಲಿತ್ತು,” ಎಂದು ನೀರಜ್ ಹೇಳಿದ್ದಾರೆ.

“ಶೀಘ್ರದಲ್ಲೇ ಎಲ್ಲರನ್ನು ಕರೆಯುವ ದೊಡ್ಡ ಸಮಾರಂಭ ನಡೆಯಲಿದೆ ಎಂದು ಭಾವಿಸುತ್ತೇನೆ.” ಎಂದು ನೀರಜ್ ಹೇಳಿದ್ದಾರೆ. ” ವನನ್ನ ಊರಿನ ಜನರು ಈ ಸಂಗತಿ ಅರ್ಥಮಾಡಿಕೊಂಡಿದ್ದಾರೆ. ಯಾವಾಗಲೂ ನಮ್ಮ ಊರಿನಲ್ಲಿ ಯಾವುದೇ ಸಮಾರಂಭ ನಡೆದರೂ ಎಲ್ಲರೂ ಬರುತ್ತಾರೆ. ನನ್ನ ಸಹೋದರಿಯ ಮದುವೆ ಆದಾಗಲೂ ಅಥವಾ ಟೋಕಿಯೋ ಒಲಿಂಪಿಕ್ಸ್ ಗೆಲುವಿನ ಬಳಿಕ ನಾನು ಹಿಂತಿರುಗಿದಾಗಲೂ ಅದು ಸಂಭವಿಸಿತ್ತು. ನಾನು ಮತ್ತು ಹಿಮಾನಿ ಸಮಾರಂಭ ಆಯೋಜಿಸುತ್ತೇವೆ,” ಎಂದು ಅವರು ನೀರಜ್ ಹೇಳಿದ್ದಾರೆ.

ನೀರಜ್ ಮಾವ ಹೇಳುವುದೇನು?
ನೀರಜ್ ಚೋಪ್ರಾದ ಮಾವ ಸುರೇಂದ್ರ ಚೋಪ್ರಾ ಮಾತನಾಡಿ, ವನೀರಜ್ ಮತ್ತು ಹಿಮಾನಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಭೇಟಿಯಾಗಿ ಪ್ರೀತಿಗೆ ಬಿದ್ದರು. ಎರಡೂ ಕುಟುಂಬಗಳು ಅವರ ಸಂಬಂಧ ಒಪ್ಪಿಕೊಂಡಿತು ಎಂದು ಹೇಳಿದ್ದಾರೆ. ಮದುವೆಯನ್ನು ನೀರಜ್ ಅವರ ಕ್ರೀಡಾ ವಿರಾಮದ ವೇಳೆಗೆ ಆಯೋಜಿಸಲಾಯಿತು. 2028 ಲಾಸ್ ಏಂಜಲಿಸ್ ಒಲಿಂಪಿಕ್ಸ್ ಗಾಗಿ ಅವರು ಅವರ ತೊಡಗಿಸಿಕೊಂಡಿರುವ ಕಾರಣ ವೇಳಾಪಟ್ಟಿಯ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಮದುವೆ ಮುಗಿಸಲಾಗಿದೆ.

Tags: HimaniLoveMarriageNeeraj chopraSports
SendShareTweet
Previous Post

ಈ ವಾರದಲ್ಲಿ ಮತ್ತೊಂದು ದರ ಏರಿಕೆ ಫಿಕ್ಸ್?

Next Post

ಕಂಠಪೂರ್ತಿ ಕುಡಿದು ಕಾರು ಚಲಾಯಿಸಿದ ವಿದ್ಯಾರ್ಥಿಗಳು!

Related Posts

ಟಿ20 ವಿಶ್ವಕಪ್‌ಗೆ ರಾಬಿನ್ ಉತ್ತಪ್ಪ ಮಾಡಿದ 3 ಯುವ ಆಟಗಾರರ ಆಯ್ಕೆ ಇಲ್ಲಿದೆ
ಕ್ರೀಡೆ

ಟಿ20 ವಿಶ್ವಕಪ್‌ಗೆ ರಾಬಿನ್ ಉತ್ತಪ್ಪ ಮಾಡಿದ 3 ಯುವ ಆಟಗಾರರ ಆಯ್ಕೆ ಇಲ್ಲಿದೆ

ಸಂಜು ಸ್ಯಾಮ್ಸನ್‌ನ ರಹಸ್ಯ ಇನ್‌ಸ್ಟಾಗ್ರಾಮ್ ಪೋಸ್ಟ್‌, ಮುಂದಿನ ಆವೃತ್ತಿಯಲ್ಲಿ ಸಿಎಸ್​ಕೆ ಸೇರ್ಪಡೆ?
ಕ್ರೀಡೆ

ಸಂಜು ಸ್ಯಾಮ್ಸನ್‌ನ ರಹಸ್ಯ ಇನ್‌ಸ್ಟಾಗ್ರಾಮ್ ಪೋಸ್ಟ್‌, ಮುಂದಿನ ಆವೃತ್ತಿಯಲ್ಲಿ ಸಿಎಸ್​ಕೆ ಸೇರ್ಪಡೆ?

ವಿರಾಟ್ ಕೊಹ್ಲಿಯ ಟೆಸ್ಟ್ ನಿವೃತ್ತಿ ‘ದೌರ್ಬಲ್ಯ ಮರೆಮಾಚುವ ಯತ್ನ’: ಮಾಂಟಿ ಪನೇಸರ್ ಆರೋಪ
ಕ್ರೀಡೆ

ವಿರಾಟ್ ಕೊಹ್ಲಿಯ ಟೆಸ್ಟ್ ನಿವೃತ್ತಿ ‘ದೌರ್ಬಲ್ಯ ಮರೆಮಾಚುವ ಯತ್ನ’: ಮಾಂಟಿ ಪನೇಸರ್ ಆರೋಪ

ಆರ್ ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥಗೆ ಮತ್ತೆ ನಿರಾಸೆ
ಕ್ರೀಡೆ

ಆರ್ ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥಗೆ ಮತ್ತೆ ನಿರಾಸೆ

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕೊನೆಯ ಏಕದಿನ ಸರಣಿ ಆಸ್ಟ್ರೇಲಿಯಾದಲ್ಲಿ?: ವಿದಾಯ ಸಮಾರಂಭಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಸಿದ್ಧತೆ
ಕ್ರೀಡೆ

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕೊನೆಯ ಏಕದಿನ ಸರಣಿ ಆಸ್ಟ್ರೇಲಿಯಾದಲ್ಲಿ?: ವಿದಾಯ ಸಮಾರಂಭಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಸಿದ್ಧತೆ

ಇಂಗ್ಲೆಂಡ್ ಟೆಸ್ಟ್‌ಗೆ ಸಿರಾಜ್ ಬದಲು ಪ್ರಸಿದ್ಧ್ ಕೃಷ್ಣ ಆಯ್ಕೆ ಸರಿಯೇ? ಇಲ್ಲಿದೆ ವಿಶ್ಲೇಷಣೆ
ಕ್ರೀಡೆ

ಇಂಗ್ಲೆಂಡ್ ಟೆಸ್ಟ್‌ಗೆ ಸಿರಾಜ್ ಬದಲು ಪ್ರಸಿದ್ಧ್ ಕೃಷ್ಣ ಆಯ್ಕೆ ಸರಿಯೇ? ಇಲ್ಲಿದೆ ವಿಶ್ಲೇಷಣೆ

Next Post
ಕಂಠಪೂರ್ತಿ ಕುಡಿದು ಕಾರು ಚಲಾಯಿಸಿದ ವಿದ್ಯಾರ್ಥಿಗಳು!

ಕಂಠಪೂರ್ತಿ ಕುಡಿದು ಕಾರು ಚಲಾಯಿಸಿದ ವಿದ್ಯಾರ್ಥಿಗಳು!

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

450cc ಟ್ವಿನ್-ಸಿಲಿಂಡರ್ ಟಿವಿಎಸ್ ಅಪಾಚೆ ಸ್ಪೋರ್ಟ್ಸ್‌ಬೈಕ್‌ಗೆ ಅಧಿಕೃತ ದೃಢೀಕರಣ!

450cc ಟ್ವಿನ್-ಸಿಲಿಂಡರ್ ಟಿವಿಎಸ್ ಅಪಾಚೆ ಸ್ಪೋರ್ಟ್ಸ್‌ಬೈಕ್‌ಗೆ ಅಧಿಕೃತ ದೃಢೀಕರಣ!

ಟಿ20 ವಿಶ್ವಕಪ್‌ಗೆ ರಾಬಿನ್ ಉತ್ತಪ್ಪ ಮಾಡಿದ 3 ಯುವ ಆಟಗಾರರ ಆಯ್ಕೆ ಇಲ್ಲಿದೆ

ಟಿ20 ವಿಶ್ವಕಪ್‌ಗೆ ರಾಬಿನ್ ಉತ್ತಪ್ಪ ಮಾಡಿದ 3 ಯುವ ಆಟಗಾರರ ಆಯ್ಕೆ ಇಲ್ಲಿದೆ

ಸಂಜು ಸ್ಯಾಮ್ಸನ್‌ನ ರಹಸ್ಯ ಇನ್‌ಸ್ಟಾಗ್ರಾಮ್ ಪೋಸ್ಟ್‌, ಮುಂದಿನ ಆವೃತ್ತಿಯಲ್ಲಿ ಸಿಎಸ್​ಕೆ ಸೇರ್ಪಡೆ?

ಸಂಜು ಸ್ಯಾಮ್ಸನ್‌ನ ರಹಸ್ಯ ಇನ್‌ಸ್ಟಾಗ್ರಾಮ್ ಪೋಸ್ಟ್‌, ಮುಂದಿನ ಆವೃತ್ತಿಯಲ್ಲಿ ಸಿಎಸ್​ಕೆ ಸೇರ್ಪಡೆ?

ಮಹೀಂದ್ರಾ XUV 3XOಗೆ ದಕ್ಷಿಣ ಆಫ್ರಿಕಾದಲ್ಲಿ ‘ಪೀಪಲ್ಸ್ ಚಾಯ್ಸ್’ ಪ್ರಶಸ್ತಿ: ಭಾರತೀಯ ಕಾಂಪ್ಯಾಕ್ಟ್ SUV ಯ ಜಾಗತಿಕ ಪ್ರಭಾವ

ಮಹೀಂದ್ರಾ XUV 3XOಗೆ ದಕ್ಷಿಣ ಆಫ್ರಿಕಾದಲ್ಲಿ ‘ಪೀಪಲ್ಸ್ ಚಾಯ್ಸ್’ ಪ್ರಶಸ್ತಿ: ಭಾರತೀಯ ಕಾಂಪ್ಯಾಕ್ಟ್ SUV ಯ ಜಾಗತಿಕ ಪ್ರಭಾವ

Recent News

450cc ಟ್ವಿನ್-ಸಿಲಿಂಡರ್ ಟಿವಿಎಸ್ ಅಪಾಚೆ ಸ್ಪೋರ್ಟ್ಸ್‌ಬೈಕ್‌ಗೆ ಅಧಿಕೃತ ದೃಢೀಕರಣ!

450cc ಟ್ವಿನ್-ಸಿಲಿಂಡರ್ ಟಿವಿಎಸ್ ಅಪಾಚೆ ಸ್ಪೋರ್ಟ್ಸ್‌ಬೈಕ್‌ಗೆ ಅಧಿಕೃತ ದೃಢೀಕರಣ!

ಟಿ20 ವಿಶ್ವಕಪ್‌ಗೆ ರಾಬಿನ್ ಉತ್ತಪ್ಪ ಮಾಡಿದ 3 ಯುವ ಆಟಗಾರರ ಆಯ್ಕೆ ಇಲ್ಲಿದೆ

ಟಿ20 ವಿಶ್ವಕಪ್‌ಗೆ ರಾಬಿನ್ ಉತ್ತಪ್ಪ ಮಾಡಿದ 3 ಯುವ ಆಟಗಾರರ ಆಯ್ಕೆ ಇಲ್ಲಿದೆ

ಸಂಜು ಸ್ಯಾಮ್ಸನ್‌ನ ರಹಸ್ಯ ಇನ್‌ಸ್ಟಾಗ್ರಾಮ್ ಪೋಸ್ಟ್‌, ಮುಂದಿನ ಆವೃತ್ತಿಯಲ್ಲಿ ಸಿಎಸ್​ಕೆ ಸೇರ್ಪಡೆ?

ಸಂಜು ಸ್ಯಾಮ್ಸನ್‌ನ ರಹಸ್ಯ ಇನ್‌ಸ್ಟಾಗ್ರಾಮ್ ಪೋಸ್ಟ್‌, ಮುಂದಿನ ಆವೃತ್ತಿಯಲ್ಲಿ ಸಿಎಸ್​ಕೆ ಸೇರ್ಪಡೆ?

ಮಹೀಂದ್ರಾ XUV 3XOಗೆ ದಕ್ಷಿಣ ಆಫ್ರಿಕಾದಲ್ಲಿ ‘ಪೀಪಲ್ಸ್ ಚಾಯ್ಸ್’ ಪ್ರಶಸ್ತಿ: ಭಾರತೀಯ ಕಾಂಪ್ಯಾಕ್ಟ್ SUV ಯ ಜಾಗತಿಕ ಪ್ರಭಾವ

ಮಹೀಂದ್ರಾ XUV 3XOಗೆ ದಕ್ಷಿಣ ಆಫ್ರಿಕಾದಲ್ಲಿ ‘ಪೀಪಲ್ಸ್ ಚಾಯ್ಸ್’ ಪ್ರಶಸ್ತಿ: ಭಾರತೀಯ ಕಾಂಪ್ಯಾಕ್ಟ್ SUV ಯ ಜಾಗತಿಕ ಪ್ರಭಾವ

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

youtube

Browse by Category

  • News & Politics
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

450cc ಟ್ವಿನ್-ಸಿಲಿಂಡರ್ ಟಿವಿಎಸ್ ಅಪಾಚೆ ಸ್ಪೋರ್ಟ್ಸ್‌ಬೈಕ್‌ಗೆ ಅಧಿಕೃತ ದೃಢೀಕರಣ!

450cc ಟ್ವಿನ್-ಸಿಲಿಂಡರ್ ಟಿವಿಎಸ್ ಅಪಾಚೆ ಸ್ಪೋರ್ಟ್ಸ್‌ಬೈಕ್‌ಗೆ ಅಧಿಕೃತ ದೃಢೀಕರಣ!

ಟಿ20 ವಿಶ್ವಕಪ್‌ಗೆ ರಾಬಿನ್ ಉತ್ತಪ್ಪ ಮಾಡಿದ 3 ಯುವ ಆಟಗಾರರ ಆಯ್ಕೆ ಇಲ್ಲಿದೆ

ಟಿ20 ವಿಶ್ವಕಪ್‌ಗೆ ರಾಬಿನ್ ಉತ್ತಪ್ಪ ಮಾಡಿದ 3 ಯುವ ಆಟಗಾರರ ಆಯ್ಕೆ ಇಲ್ಲಿದೆ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat