ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವರಿಗೆ ಹೂವಿನ ಅಭೇಷ ಮಾಡಲಾಗಿದೆ.
ಚಿಂತಾಮಣಿ ನಗರದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಹೂವಿನ ಅಭಿಷೇಕ ಮಾಡಲಾಗಿದೆ. ಕಳೆದ ದಿನ ಅಂಬೇಡ್ಕರ್ ಜಯಂತಿಯಲ್ಲಿ ಸಚಿವರಿಗೆ ಪುಷ್ಪ ಅಭಿಷೇಕ ಮಾಡಲಾಗಿದೆ. ಉನ್ನತ ಶಿಕ್ಷಣ ಸಚಿವ ಹಾಗೂ ಚಿಂತಾಮಣಿ ಕ್ಷೇತ್ರದ ಶಾಸಕ ಡಾ. ಎಂ.ಸಿ. ಸುಧಾಕರ್ ಅವರಿಗೆ ಹೂವಿನ ಅಭಿಷೇಕ ಮಾಡಲಾಗಿದೆ.
ಸಚಿವರಿಗೆ ಹೂವಿನ ಅಭಿಷೇಕ ಮಾಡಿ ಜೊತೆಗೆ ಬೆಳ್ಳಿ ವಿಗ್ರಹ ಗಿಫ್ಟ್ ನೀಡಾಲಗಿದೆ. ಈ ವೇಳೆ ದಲಿತ ಸಂಘಟನೆಯ ಮುಖಂಡರು ಹಾಗೂ ಕಾಂಗ್ರೆಸ್ ಮುಖಂಡರು ಇದ್ದರು.