ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಸಿನಿಮಾ-ಮನರಂಜನೆ

ವಿವಾದದ ಕಿಚ್ಚು ಹೊತ್ತಿಸಿದ ನಿರ್ದೇಶಕ ಬಿಲ್ಡಪ್ ಗೋಪಾಲ; ಮರ್ಮವಿಲ್ಲದ ಮಾತುಗಳನ್ನಾಡಿ ತಗಲಾಕ್ಕೊಂಡ ವರ್ಮಾ

June 10, 2025
Share on WhatsappShare on FacebookShare on Twitter


ಈತನನ್ನು ಬಾಲಿವುಡ್ ಮಂದಿ ಕ್ಯಾಕರಿಸಿ ಮಕಕ್ಕೆ ಉಗಿದು ಒದ್ದು ಓಡಿಸಿದ್ದಾಗಿದೆ. ಟಾಲಿವುಡ್ ನಲ್ಲಂತೂ ಈವಯನ್ನಿಗೆ ಬೀದಿ ನಾಯಿಗಿರೋ ಮರ್ಯಾದೆನೂ ಇಲ್ಲ. ಮಾಡಿರೋ ಮೂರು ಮತ್ತೊಂದು ಸಿನಿಮಾದಲ್ಲಿ ಗುಂಪಲ್ಲಿ ಗೋವಿಂದ ಆಗಿರೋ ಫಿಲ್ಮ್ ಗಳೇ ಹೆಚ್ಚು.

ತನ್ನನ್ನ ತಾನು ದೊಡ್ಡ ಪುಡಿಂಗ್ ಅಂದುಕೊಂಡಿರೋ ಈ ಕಿತ್ತೋದ ನಿರ್ದೇಶಕ..ಇವತ್ತು ಕನ್ನಡಿಗರ ಕೈಯಲ್ಲಿ ಧರ್ಮದೇಟು ತಿನ್ನೋಕೆ ವೇದಿಕೆ ರೂಪಿಸಿಕೊಂಡಿದ್ದಾನೆ. ಯೆಸ್ ನಿರ್ದೇಶಕ ಅನಂತೇನಾದ್ರು ನಾವಿವನನ್ನ ಕರೆದ್ರೆ ನಿಜಕ್ಕೂ ಆ ಪದಕ್ಕಿರೋ ಮರ್ಯಾದೆ ಕಮ್ಮಿ ಆಗುತ್ತೆ. ಹಾಗಾಗಿ ಈ ಕ್ಯಾತೆ ಕುಮಾರನನ್ನ ನಾವು ಬಿಲ್ಡಪ್ ಗೋಪಾಲ ಅಂತನೇ ಕರೆಯೋಣ. ಹೌದು ನಾವಿವತ್ತು ಹೇಳ್ತಿರೋದು ರಾಮ್ ಗೋಪಾಲ್ ವರ್ಮಾ ಅನ್ನೋ ಗೊಡ್ಡೆತ್ತಿನ ಕಿರಿಕ್ ಕಹಾನಿಯನ್ನ.

ಕನ್ನಡಗರ ಆರಾಧ್ಯ ದೈವವನ್ನೇ ಅಪಮಾನಿಸಿದ ಬಿಲ್ಡಪ್ ಗೋಪಾಲ
ಮೊನ್ನೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶದಲ್ಲಿ ಈ ಬಿಲ್ಡಪ್ ಗೋಪಾಲ ಆಡಿರೋ ಮಾತುಗಳು ಈಗ ಕನ್ನಡ ಕಲಾಭಿಮಾನಿಗಳನ್ನು ಕೆಂಡವಾಗಿಸಿದೆ. ಮೊದಲೆಲ್ಲ ಇಡೀ ದಕ್ಷಿಣದ ಭಾಷೆಗಳಾದಂತಹ ಕನ್ನಡ, ತಮಿಳು, ತೆಲುಗು, ಮಲಯಾಳಂನಲ್ಲಿ ಅಮಿತಾಬ್‌ ಬಚ್ಚನ್‌ ರ ಸಿನಿಮಾಗಳನ್ನು ರಿಮೇಕ್‌ ಮಾಡುತ್ತಿದ್ದರು. 90ರ ದಶಕದಲ್ಲಿ ಅಮಿತಾಬ್‌ ಬಚ್ಚನ್‌ ಅವರು ಸಿನಿಮಾಗಳಿಂದ ಐದು ವರ್ಷಗಳ ಕಾಲ ಬ್ರೇಕ್‌ ತೆಗೆದುಕೊಂಡಿದ್ದರು. ಆಗ ದಕ್ಷಿಣದ ಸಿನಿಮಾ ನಿರ್ದೇಶಕರು ಬಚ್ಚನ್‌ ಅವರ ಸ್ಟೈಲ್‌ನಲ್ಲಿ ಮಸಾಲಾ ಚಿತ್ರಗಳನ್ನು ಮಾಡುವುದನ್ನು ಎಂದಿಗೂ ನಿಲ್ಲಿಸಲಿಲ್ಲ.

ಇದೇ ರೀತಿ ದಕ್ಷಿಣ ಸಿನಿ ತಾರೆಯರು ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡರು, ಅದು ಇಂದಿಗೂ ಮುಂದುವರೆದಿದೆ ಎಂದು ಆರ್‌ಜಿವಿ ಹೇಳಿಕೊಂಡಿದ್ದಾನೆ. ಕಾಲಿವುಡ್‌ ಸ್ಟಾರ್‌ ರಜನಿಕಾಂತ್‌, ಚಿರಂಜೀವಿ, ಎನ್‌ಟಿ ರಾಮರಾಮ್‌ ಮತ್ತು ಕನ್ನಡದ ರಾಜ್‌ಕುಮಾರ್‌ ರಂತಹ ನಟರು 70 ಮತ್ತು 80ರ ದಶಕದಲ್ಲಿ ಅಮಿತಾಬ್‌ ಬಚ್ಚನ್‌ ರ ಸಿನಿಮಾಗಳನ್ನು ರಿಮೇಕ್‌ ಮಾಡಿ ಭಾರೀ ಜನಪ್ರಿಯತೆ ಗಳಿಸಿದರು ಎಂದಿದ್ದಾನೆ.

ಮಿಸ್ಟರ್ ಬಿಲ್ಡಪ್ ಗೋಪಾಲ, ಭಾರತೀಯ ಚಿತ್ರರಂಗಕ್ಕೆ ಹೊಸ ಪಥ ತೋರಿಸಿದ್ದು ಕನ್ನಡ ಚಿತ್ರರಂಗ. ಅದ್ರಲ್ಲೂ ಕನ್ನಡಿಗರ ಹೃದಯ ಸಿಂಹಾಸನಾಧೀಶ, ಕನ್ನಡ ಕಂಠೀರವ ಡಾ ರಾಜ್ ಕುಮಾರ್ ತಮ್ಮ ವೃತ್ತಿ ಬದುಕಿನಲ್ಲಿ ಬಾಲಿವುಡ್ ಸಿನಿಮಾಗಳನ್ನು ರಿಮೇಕ್ ಮಾಡಿ ಗೆಲ್ಲುವ ದುರ್ಗತಿ ಇರ್ಲಿಲ್ಲ. ಕನ್ನಡ ನೆಲದ, ಕನ್ನಡ ಮಣ್ಣಿನ ಕತೆಗಳು, ಪೌರಾಣಿಕ ಕಥಾ ಹಂದರದ ಸಿನಿಮಾಗಳಿಂದಲೇ ಅಪಾರ ಭಕ್ತಕೋಟಿ ಗಳಿಸಿದ ಕೀರ್ತಿ ಅವರದ್ದು.

ಕೂಲಿ ಸಿನಿಮಾದಲ್ಲಿ ನಟಿಸುವಂತೆ ಬೇಡಿಕೊಂಡಿದ್ದ ಅಮಿತಾಬ್
ಹಾಗೆ ನೋಡಿದರೆ, ಅಮಿತಾಬ್ ಬಚ್ಚನ್ ಗೆ ಅವತ್ತಿಗೆ ದೊಡ್ಡದೊಂಡು ಬ್ರೇಕ್ ಬೇಕಿತ್ತು. ಸಾಲು ಸಾಲು ಸಿನಿಮಾಗಳು ಸೋತು ಮಕಾಡೆ ಮಲಗಿದ್ವು. ಇಂಥಾ ಸಂದರ್ಭದಲ್ಲಿ ಕೂಲಿ ಅನ್ನೋ ಚಿತ್ರ ಆರಂಭವಾಗಿತ್ತು. ಅವತ್ತು ಬೆಂಗಳೂರಿಗೆ ಬಂದಿದ್ದ ಅಮಿತಾಬ್, ನೇರ ಅಣ್ಣಾವ್ರ ಮನೆಗೆ ಹೋಗಿದ್ರು. ಕೂಲಿ ಸಿನಿಮಾದಲ್ಲಿ ಒಂದು ಅತಿಥಿ ಪಾತ್ರದಲ್ಲಿ ನಟಿಸಿ ಅಂತಾ ಅಂಗಲಾಚಿದ್ರು. ಆದ್ರೆ, ಅಷ್ಟೇ ವಿನಮ್ರವಾಗಿ, ನಿಮ್ಮ ಭಾಷೆ ಮೇಲೆ ನನಗೆ ಅಭಿಮಾನವಿದೆ, ನಾನು ಕನ್ನಡೇತರ ಸಿನಿಮಾಗಳಲ್ಲಿ ನಟಿಸೋದಿಲ್ಲ ಅಂತಾ ಡಾ ರಾಜ್ ಕುಮಾರ್ ಕಡ್ಡಿ ಮುರಿದ ಹಾಗೆ ಹೇಳಿದರು.

ಮೊನ್ನೆ ಕಮಲ್ ಹಾಸನ್ ಇದೀಗ ರಾಮ್ ಗೋಪಾಲ್
ಈ ಬಿಲ್ಡಪ್ ಗೋಪಾಲನದ್ದು ಸದಾ ಒಂದಿಲ್ಲೊಂದು ಕಿರಿಕ್ ಇದ್ದದ್ದೇ. ಶಿವ ಅನ್ನೋ ಸಿನಿಮಾ ಮೂವಕ ಚಿತ್ರರಂಗಕ್ಕೆ ಬಂದ ಈ ಮಹಾನುಭಾವ, ರಂಗೀಲಾ ಅನ್ನೋ ಬಾಲಿವುಡ್ ಸಿನಿಮಾ ಮೂಲಕ ತನ್ನನ್ನ ತಾನು ದೊಡ್ಡ ಸ್ಟಾರ್ ಅಂತಾ ಭಾವಿಸಿ ಬೋರಲ ಬಿದ್ದವನು. ಅತಿಯಾದ ಕ್ರೌರ್ಯ, ಹೆಣ್ಣಿನ ಶೋಷಣೆ, ಹೀಗೆ ಬರಬರುತ್ತಾ ಈ ಬಿಲ್ಡಪ್ ಗೋಪಾಲನ ತಲೆ ಕಂಪ್ಲೀಟ್ ಖಾಲಿಯಾಗಿ ತೀರಾ ಥರ್ಡ್ ಗ್ರೇಡ್ ಸಿನಿಮಾಗಳನ್ನ ನಿರ್ಮಿಸಿ ಚಿತ್ರರಂಗದಿಂದಲೇ ಒದ್ದು ಹೊರಗೆ ಹಾಕಿಸಿಕೊಂಡವನು. ಡಾ ರಾಜ್ ರ ಕಾಲಿನ ಧೂಳಿಗೆ ಸಮವಲ್ಲದ ಈ ಮರ್ಮವಿಲ್ಲದ ವರ್ಮಾ ವಿರುದ್ಧವೀಗ ಸಮಸ್ತ ಕರುನಾಡು ಸಿಡಿದೆದ್ದಿದೆ. ಮೊನ್ನೆ ಕಮಲ್ ಹಾಸನ್ ಇದೀಗ ಈ ವರ್ಮಾ ಸರದಿ.

ಎನ್ ಟಿಆರ್, ಚಿರಂಜೀವಿ, ರಜಿನಿ ಬಗ್ಗೆಯೂ ಕ್ಯಾತೆ
ಎಲುಬಿಲ್ಲದ ನಾಲಗೆ ಅಂತಾ ಬಾಯಿಗೆ ಬಂದಂತೆ ಮಾತನಾಡೋ ಈ ವರ್ಮಾ, ಕೇವಲ ಡಾ ರಾಜ್ ಕುಮಾರ್ ಅವರಿಗೆ ತನ್ನ ವರಸೆಯನ್ನು ನಿಲ್ಲಿಸಿಲ್ಲ. ತೆಲುಗಿನ ಹಿರಿಯ ತಾರೆ ಎನ್ ಟಿಆರ್, ಚಿರಂಜೀವಿ, ರಜಿನಿಕಾಂತ್ ಕೂಡಾ ಅಮಿತಾಬ್ ಸಿನಿಮಾಗಳನ್ನು ರಿಮೇಕ್ ಮಾಡಿ ಗೆದ್ದದ್ದು ಎಂದಿದ್ದಾನೆ. ಮಿಸ್ಟರ್ ಬ್ರೇನ್ ಲೆಸ್ ವರ್ಮಾ ನೆನಪಿರಲಿ ಇದೇ ಅಮಿತಾಬ್ ಬಚ್ಚನ್ ಅಣ್ಣಾವ್ರು ನಟಿಸಿದ್ದ ಶಂಕರ್ ಗುರು ಸಿನಿಮಾವನ್ನ ಮಹಾನ್ ಅನ್ನೋ ಹೆಸರಲ್ಲಿ ರಿಮೇಕ್ ಮಾಡಿ ಸಕ್ಸಸ್ ಕಂಡವರು. ಇತಿಹಾಸವನ್ನು ಅರಿಯದೆ ಖಾಲಿ ಕೂತಿದ್ದೀನಿ ಅಂತಾ ಬಾಯಿಗೆ ಬಂದಂತೆ ಮಾತನಾಡಿದ್ರೆ ಆಳಿಗೊಂದು ಕಲ್ಲು ಎನ್ನುವಂತೆ ಧರ್ಮದೇಟು ಬೀಳೋದು ನಿಶ್ಚಿತ ನೆನಪಿರಲಿ ಮಿಸ್ಟರ್ ವರ್ಮಾ.

Tags: ControversyDirectorGopala sparkstrolledVarma
SendShareTweet
Previous Post

ಬೆಳ್ಳಂಬೆಳಗ್ಗೆ ಸ್ಕೂಲ್ ಬಸ್ ಡಿಕ್ಕಿ

Next Post

ಭಾರತವನ್ನು ನಿಂದಿಸುವಂತೆ ಸೂಚಿಸಲಾಗುತ್ತಿತ್ತೇ?

Related Posts

ದ್ರಾವಿಡ ಪಕ್ಷಗಳ ಅಬ್ಬರಕ್ಕೆ ‘ಸೀಟಿ’ಯ ಏಟು | ಮೈತ್ರಿ ಇಲ್ಲದೆ ಕಣಕ್ಕಿಳಿಯುವ ಸುಳಿವು ನೀಡಿದ ನಟ ವಿಜಯ್!
ಸಿನಿಮಾ-ಮನರಂಜನೆ

ದ್ರಾವಿಡ ಪಕ್ಷಗಳ ಅಬ್ಬರಕ್ಕೆ ‘ಸೀಟಿ’ಯ ಏಟು | ಮೈತ್ರಿ ಇಲ್ಲದೆ ಕಣಕ್ಕಿಳಿಯುವ ಸುಳಿವು ನೀಡಿದ ನಟ ವಿಜಯ್!

‘ರಾಧಾರಮಣ’ ಖ್ಯಾತಿಯ ನಟಿ ಬಾಳಲ್ಲಿ ಬಿರುಗಾಳಿ.. 5 ವರ್ಷದ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ ಅನುಷಾ ಹೆಗಡೆ!
ಸಿನಿಮಾ-ಮನರಂಜನೆ

‘ರಾಧಾರಮಣ’ ಖ್ಯಾತಿಯ ನಟಿ ಬಾಳಲ್ಲಿ ಬಿರುಗಾಳಿ.. 5 ವರ್ಷದ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ ಅನುಷಾ ಹೆಗಡೆ!

‘ಲಿಂಗಾಯತರು ಮಾಂಸಾಹಾರ ಸೇವಿಸ್ತಾರಾ?’.. ನಟ ಡಾಲಿ ಧನಂಜಯ್‌ ಬಿರಿಯಾನಿ ಸವಿದ ಬೆನ್ನಲ್ಲೇ ಭಾರೀ ಚರ್ಚೆ!
ಸಿನಿಮಾ-ಮನರಂಜನೆ

‘ಲಿಂಗಾಯತರು ಮಾಂಸಾಹಾರ ಸೇವಿಸ್ತಾರಾ?’.. ನಟ ಡಾಲಿ ಧನಂಜಯ್‌ ಬಿರಿಯಾನಿ ಸವಿದ ಬೆನ್ನಲ್ಲೇ ಭಾರೀ ಚರ್ಚೆ!

‘ವೀರ ಕಂಬಳ’- ಸಂಸ್ಕೃತಿ ದರ್ಶನ..!
ಸಿನಿಮಾ-ಮನರಂಜನೆ

‘ವೀರ ಕಂಬಳ’- ಸಂಸ್ಕೃತಿ ದರ್ಶನ..!

ಸಿಎಂ ಸಿದ್ದರಾಮಯ್ಯ ಅವರಿಗೆ ಸಿನಿಮಾ   ವೀಕ್ಷಿಸಲು ಆಹ್ವಾನಿಸಿದ ‘ಲ್ಯಾಂಡ್ ಲಾರ್ಡ್’ ಚಿತ್ರತಂಡ
ಸಿನಿಮಾ-ಮನರಂಜನೆ

ಸಿಎಂ ಸಿದ್ದರಾಮಯ್ಯ ಅವರಿಗೆ ಸಿನಿಮಾ ವೀಕ್ಷಿಸಲು ಆಹ್ವಾನಿಸಿದ ‘ಲ್ಯಾಂಡ್ ಲಾರ್ಡ್’ ಚಿತ್ರತಂಡ

‘ಅನುಬಂಧ ಅವಾರ್ಡ್ಸ್‌’ : ಮನರಂಜನಾ ಮಹೋತ್ಸವ
ಸಿನಿಮಾ-ಮನರಂಜನೆ

‘ಅನುಬಂಧ ಅವಾರ್ಡ್ಸ್‌’ : ಮನರಂಜನಾ ಮಹೋತ್ಸವ

Next Post
ಭಾರತವನ್ನು ನಿಂದಿಸುವಂತೆ ಸೂಚಿಸಲಾಗುತ್ತಿತ್ತೇ?

ಭಾರತವನ್ನು ನಿಂದಿಸುವಂತೆ ಸೂಚಿಸಲಾಗುತ್ತಿತ್ತೇ?

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಚಹಲ್ ಜೀವನದಲ್ಲಿ ಹೊಸ ಇನ್ನಿಂಗ್ಸ್? ಬಿಗ್ ಬಾಸ್ ಸುಂದರಿ ಶೆಫಾಲಿ ಬಗ್ಗಾ ಜೊತೆ ಕಾಣಿಸಿಕೊಂಡ ಸ್ಪಿನ್ ಮಾಂತ್ರಿಕ!

ಚಹಲ್ ಜೀವನದಲ್ಲಿ ಹೊಸ ಇನ್ನಿಂಗ್ಸ್? ಬಿಗ್ ಬಾಸ್ ಸುಂದರಿ ಶೆಫಾಲಿ ಬಗ್ಗಾ ಜೊತೆ ಕಾಣಿಸಿಕೊಂಡ ಸ್ಪಿನ್ ಮಾಂತ್ರಿಕ!

ಪ್ರೀತಿ ಎಂಬ ಮಹಾಪಯಣ | ಪತ್ನಿಯ ಪ್ರಾಣ ಉಳಿಸಲು 300 ಕಿ.ಮೀ ರಿಕ್ಷಾ ತುಳಿದ 75ರ ಹರೆಯದ ‘ಶ್ರವಣ ಕುಮಾರ’!

ಪ್ರೀತಿ ಎಂಬ ಮಹಾಪಯಣ | ಪತ್ನಿಯ ಪ್ರಾಣ ಉಳಿಸಲು 300 ಕಿ.ಮೀ ರಿಕ್ಷಾ ತುಳಿದ 75ರ ಹರೆಯದ ‘ಶ್ರವಣ ಕುಮಾರ’!

ಬಾಂಗ್ಲಾ ಕ್ರಿಕೆಟ್‌ನಲ್ಲಿ ಮತ್ತೆ ಬಿರುಗಾಳಿ | ವಿವಾದಿತ ನಿರ್ದೇಶಕ ನಜ್ಮುಲ್ ಇಸ್ಲಾಂ ಮರುನೇಮಕ!

ಬಾಂಗ್ಲಾ ಕ್ರಿಕೆಟ್‌ನಲ್ಲಿ ಮತ್ತೆ ಬಿರುಗಾಳಿ | ವಿವಾದಿತ ನಿರ್ದೇಶಕ ನಜ್ಮುಲ್ ಇಸ್ಲಾಂ ಮರುನೇಮಕ!

ನೆಲಮಂಗಲದಲ್ಲಿ ರೌಡಿಶೀಟರ್ ಆಟೋ ನಾಗನ ಬರ್ಬರ ಹತ್ಯೆ!

ನೆಲಮಂಗಲದಲ್ಲಿ ರೌಡಿಶೀಟರ್ ಆಟೋ ನಾಗನ ಬರ್ಬರ ಹತ್ಯೆ!

Recent News

ಚಹಲ್ ಜೀವನದಲ್ಲಿ ಹೊಸ ಇನ್ನಿಂಗ್ಸ್? ಬಿಗ್ ಬಾಸ್ ಸುಂದರಿ ಶೆಫಾಲಿ ಬಗ್ಗಾ ಜೊತೆ ಕಾಣಿಸಿಕೊಂಡ ಸ್ಪಿನ್ ಮಾಂತ್ರಿಕ!

ಚಹಲ್ ಜೀವನದಲ್ಲಿ ಹೊಸ ಇನ್ನಿಂಗ್ಸ್? ಬಿಗ್ ಬಾಸ್ ಸುಂದರಿ ಶೆಫಾಲಿ ಬಗ್ಗಾ ಜೊತೆ ಕಾಣಿಸಿಕೊಂಡ ಸ್ಪಿನ್ ಮಾಂತ್ರಿಕ!

ಪ್ರೀತಿ ಎಂಬ ಮಹಾಪಯಣ | ಪತ್ನಿಯ ಪ್ರಾಣ ಉಳಿಸಲು 300 ಕಿ.ಮೀ ರಿಕ್ಷಾ ತುಳಿದ 75ರ ಹರೆಯದ ‘ಶ್ರವಣ ಕುಮಾರ’!

ಪ್ರೀತಿ ಎಂಬ ಮಹಾಪಯಣ | ಪತ್ನಿಯ ಪ್ರಾಣ ಉಳಿಸಲು 300 ಕಿ.ಮೀ ರಿಕ್ಷಾ ತುಳಿದ 75ರ ಹರೆಯದ ‘ಶ್ರವಣ ಕುಮಾರ’!

ಬಾಂಗ್ಲಾ ಕ್ರಿಕೆಟ್‌ನಲ್ಲಿ ಮತ್ತೆ ಬಿರುಗಾಳಿ | ವಿವಾದಿತ ನಿರ್ದೇಶಕ ನಜ್ಮುಲ್ ಇಸ್ಲಾಂ ಮರುನೇಮಕ!

ಬಾಂಗ್ಲಾ ಕ್ರಿಕೆಟ್‌ನಲ್ಲಿ ಮತ್ತೆ ಬಿರುಗಾಳಿ | ವಿವಾದಿತ ನಿರ್ದೇಶಕ ನಜ್ಮುಲ್ ಇಸ್ಲಾಂ ಮರುನೇಮಕ!

ನೆಲಮಂಗಲದಲ್ಲಿ ರೌಡಿಶೀಟರ್ ಆಟೋ ನಾಗನ ಬರ್ಬರ ಹತ್ಯೆ!

ನೆಲಮಂಗಲದಲ್ಲಿ ರೌಡಿಶೀಟರ್ ಆಟೋ ನಾಗನ ಬರ್ಬರ ಹತ್ಯೆ!

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಚಹಲ್ ಜೀವನದಲ್ಲಿ ಹೊಸ ಇನ್ನಿಂಗ್ಸ್? ಬಿಗ್ ಬಾಸ್ ಸುಂದರಿ ಶೆಫಾಲಿ ಬಗ್ಗಾ ಜೊತೆ ಕಾಣಿಸಿಕೊಂಡ ಸ್ಪಿನ್ ಮಾಂತ್ರಿಕ!

ಚಹಲ್ ಜೀವನದಲ್ಲಿ ಹೊಸ ಇನ್ನಿಂಗ್ಸ್? ಬಿಗ್ ಬಾಸ್ ಸುಂದರಿ ಶೆಫಾಲಿ ಬಗ್ಗಾ ಜೊತೆ ಕಾಣಿಸಿಕೊಂಡ ಸ್ಪಿನ್ ಮಾಂತ್ರಿಕ!

ಪ್ರೀತಿ ಎಂಬ ಮಹಾಪಯಣ | ಪತ್ನಿಯ ಪ್ರಾಣ ಉಳಿಸಲು 300 ಕಿ.ಮೀ ರಿಕ್ಷಾ ತುಳಿದ 75ರ ಹರೆಯದ ‘ಶ್ರವಣ ಕುಮಾರ’!

ಪ್ರೀತಿ ಎಂಬ ಮಹಾಪಯಣ | ಪತ್ನಿಯ ಪ್ರಾಣ ಉಳಿಸಲು 300 ಕಿ.ಮೀ ರಿಕ್ಷಾ ತುಳಿದ 75ರ ಹರೆಯದ ‘ಶ್ರವಣ ಕುಮಾರ’!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat