ಮೈಸೂರು: ರಾಜಕೀಯ ಜಂಜಾಟದ ನಡುವೆ, ಡಿಸಿಎಂ ಡಿಕೆ ಶಿವಕುಮಾರ್ ರಿಲ್ಯಾಕ್ಸ್ ಮೂಡ್ಗೆ ಜಾರಿದ್ದಾರೆ. ನಾಗರಹೊಳೆ ಅಭಯಾರಣ್ಯದಲ್ಲಿ ವಿಶ್ರಾಂತಿಗೆ ಜಾರಿದ ಡಿಕೆಶಿ
ಪತ್ನಿ,ಮಕ್ಕಳು,ಅಳಿಯನ ಜೊತೆ ಸೆರಾಯ್ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಮೂರು ದಿನಗಳಿಂದ ಇಲ್ಲೇ ವಾಸ್ತವ್ಯ ಹೂಡಿರುವ ಡಿಕೆವಕುಮಾರ್ ಕುಟುಂಬಸ್ಥರ ಜೊತೆ ಸಫಾರಿಗೆ ತೆರಳಿ ವನ್ಯಜೀವಿಗಳನ್ನು ಕಂಡು ಆನಂದಿಸಿದ್ದಾರೆ. ಇಂದು ಬೆಳಗ್ಗೆ ಮೈಸೂರು ವಿಮಾನ ನಿಲ್ದಾಣ ಮೂಲಕ ಬಳ್ಳಾರಿ ಜಿಲ್ಲೆಯತ್ತ ಡಿಸಿಎಂ ಡಿಕೆ ಶಿವಕುಮಾರ್ ಹೊರಡಲಿದ್ದಾರೆ.