ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

ಬೆಕ್ಕನ್ನು ಆರೈಕೆ ಮಾಡಿ 1.2 ಕೋಟಿ ರೂ. ಪಡೆಯಿರಿ!

July 7, 2025
Share on WhatsappShare on FacebookShare on Twitter



ಬೀಜಿಂಗ್: ನಿಮಗೆ 1.2 ಕೋಟಿ ರೂ. ಪಡೆಯುವ ಆಸೆಯಿದೆಯೇ? ಹಾಗಿದ್ದರೆ ನೀವು ಮಾಡಬೇಕಾದ ಕೆಲಸ ಇಷ್ಟೇ- ಒಂದು ಬೆಕ್ಕನ್ನು ಪ್ರೀತಿಯಿಂದ ಕೊನೆಯವರೆಗೂ ನೋಡಿಕೊಳ್ಳುವುದು!

ಹೌದು, ಚೀನಾದ ವ್ಯಕ್ತಿಯೊಬ್ಬರು ತಮ್ಮ ಪ್ರೀತಿಯ ಬೆಕ್ಕನ್ನು ಆರೈಕೆ ಮಾಡುವವರಿಗೆ ಆಫರ್ ಮಾಡಿರುವ ಕೊಡುಗೆಯು ಇಡೀ ವಿಶ್ವದ ಗಮನ ಸೆಳೆದಿದೆ! ತನ್ನ ಜೀವನದ ಎಲ್ಲ ಉಳಿತಾಯವನ್ನು, ಅಂದರೆ ಸುಮಾರು 10 ಲಕ್ಷ ಯುವಾನ್‌ಗಿಂತಲೂ (ಸುಮಾರು 1.2 ಕೋಟಿ ರೂಪಾಯಿ) ಹೆಚ್ಚಿನ ಮೊತ್ತವನ್ನು, ತನ್ನ ಬೆಕ್ಕನ್ನು ಆರೈಕೆ ಮಾಡುವ ಯಾವುದೇ ಅಪರಿಚಿತ ವ್ಯಕ್ತಿಗೆ ನೀಡಲು ಸಿದ್ಧನಿದ್ದೇನೆ ಎಂದು ಘೋಷಿಸಿದ್ದಾರೆ.

ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ವಾಸಿಸುವ 82 ವರ್ಷದ ಲಾಂಗ್ ಎಂಬ ವೃದ್ಧ, ತನ್ನ ಏಕೈಕ ಒಡನಾಡಿಯಾದ “ಕ್ಸಿಯಾನ್‌ಬಾ” ಎಂಬ ಬೆಕ್ಕನ್ನು ಜೀವನಪರ್ಯಂತ ಆರೈಕೆ ಮಾಡುವವರಿಗೆ ತನ್ನ ಎಲ್ಲ ಆಸ್ತಿಯನ್ನು ಬಿಟ್ಟುಕೊಡಲು ನಿರ್ಧರಿಸಿದ್ದಾರೆ. ಮಕ್ಕಳಿಲ್ಲದ, ಒಂಟಿಯಾಗಿರುವ ಈ ವೃದ್ಧ, 10 ವರ್ಷದ ಹಿಂದೆ ತನ್ನ ಪತ್ನಿಯನ್ನು ಕಳೆದುಕೊಂಡರು. ಒಂದು ದಿನ ಮಳೆಗಾಲದಲ್ಲಿ ತೊಂದರೆಯಲ್ಲಿ ಸಿಲುಕಿದ್ದ ಒಂದು ಬೆಕ್ಕನ್ನು ರಕ್ಷಿಸಿ, ಮನೆಗೆ ತಂದಿದ್ದರು.

ಅದಕ್ಕೆ ಕ್ಸಿಯಾನ್‌ಬಾ ಎಂದು ಹೆಸರಿಟ್ಟರು. ಆ ಬೆಕ್ಕಿನೊಂದಿಗೆ ಗಾಢವಾದ ಬಾಂಧವ್ಯವನ್ನು ಬೆಳೆಸಿಕೊಂಡಿರುವ ಅವರಿಗೆ ಈಗ, ತನ್ನ ಮರಣಾನಂತರ ತನ್ನ ಪ್ರೀತಿಯ ಬೆಕ್ಕಿನ ಭವಿಷ್ಯದ ಬಗ್ಗೆ ಚಿಂತೆ ಆರಂಭವಾಗಿದೆ. ಹೀಗಾಗಿ ಲಾಂಗ್ ಅವರು ಕ್ಸಿಯಾನ್‌ಬಾಳನ್ನು ಪ್ರೀತಿಯಿಂದ ಆರೈಕೆ ಮಾಡುವ ಒಬ್ಬ ವಿಶ್ವಾಸಾರ್ಹ ವ್ಯಕ್ತಿಗಾಗಿ ಹುಡುಕುತ್ತಿದ್ದಾರೆ.

ಗುವಾಂಗ್‌ಡಾಂಗ್ ರೇಡಿಯೋ ಮತ್ತು ಟೆಲಿವಿಷನ್‌ಗೆ ಮಾತನಾಡಿದ ಲಾಂಗ್, ತನ್ನ ಏಕೈಕ ಷರತ್ತು ಏನೆಂದರೆ, ಹೊಸ ಮಾಲಿಕನು ನನ್ನ ಬೆಕ್ಕು ಕ್ಸಿಯಾನ್‌ಬಾಳನ್ನು “ಅತ್ಯಂತ ಜಾಗರೂಕತೆಯಿಂದ ಆರೈಕೆ ಮಾಡಬೇಕು” ಎಂದಿದ್ದಾರೆ. ಇದಕ್ಕಾಗಿ ಮನೆ ಮತ್ತು ಉಳಿತಾಯ ಸೇರಿದಂತೆ ತನ್ನ ಒಟ್ಟು ಆಸ್ತಿಯನ್ನು ಆರೈಕೆದಾರರಿಗೆ ಬಿಟ್ಟುಕೊಡಲು ಸಿದ್ಧನಿದ್ದೇನೆ ಎಂದಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಜನರು ಈ ವ್ಯಕ್ತಿಯ ಪ್ರಾಣಿಪ್ರೀತಿಯನ್ನು ಶ್ಲಾಘಿಸುತ್ತಿದ್ದಾರೆ.

ಚೀನಾದಲ್ಲಿ ಸಾಕುಪ್ರಾಣಿಗಳ ಮಾರುಕಟ್ಟೆ ಭಾರೀ ಬೆಳವಣಿಗೆ ಕಾಣುತ್ತಿದೆ. 2024ರಲ್ಲಿ ಈ ಕ್ಷೇತ್ರವು ಸುಮಾರು 42 ಶತಕೋಟಿ ಡಾಲರ್ (ಸುಮಾರು 3.5 ಲಕ್ಷ ಕೋಟಿ ರೂ.) ಮೌಲ್ಯದ್ದಾಗಿದ್ದು, ಹಿಂದಿನ ವರ್ಷಕ್ಕಿಂತ ಶೇ. 7.5ರಷ್ಟು ಹೆಚ್ಚಳ ಕಂಡಿದೆ. ನಗರಗಳಲ್ಲಿ ಸಾಕುಪ್ರಾಣಿಗಳ ಸಂಖ್ಯೆ ಮಕ್ಕಳ ಸಂಖ್ಯೆಯನ್ನು ಮೀರಿಸುವ ಸಾಧ್ಯತೆಯಿದೆ. 1990 ಮತ್ತು 2000ರ ದಶಕದಲ್ಲಿ ಜನಿಸಿದ ಯುವ ಜನರು, ಸಾಕುಪ್ರಾಣಿಗಳನ್ನು ಕುಟುಂಬದ ಸದಸ್ಯರಂತೆ ಪರಿಗಣಿಸಿ, ಉತ್ತಮ ಆಹಾರ, ಆರೋಗ್ಯ ಸೇವೆ, ಸೌಂದರ್ಯ ಉತ್ಪನ್ನಗಳು ಮತ್ತು ಅಂತ್ಯಕ್ರಿಯೆಗಳಿಗೂ ಭಾರೀ ಖರ್ಚು ಮಾಡುತ್ತಿದ್ದಾರೆ.

ಈ ಹಿಂದೆ ಇದೇ ರೀತಿಯ ಘಟನೆಯೊಂದರಲ್ಲಿ, ಶಾಂಘೈನ ವೃದ್ಧ ಮಹಿಳೆಯೊಬ್ಬರು ತನ್ನ 2.8 ಮಿಲಿಯನ್ ಡಾಲರ್ ಆಸ್ತಿಯನ್ನು ತನ್ನ ಸಾಕುಪ್ರಾಣಿಗಳಿಗೆ ಬಿಟ್ಟುಕೊಟ್ಟಿದ್ದಾರೆ. ತನ್ನ ಮಕ್ಕಳು ವೃದ್ಧಾಪ್ಯದಲ್ಲಿ ತನ್ನನ್ನು ಭೇಟಿಯಾಗದೆ, ಕಾಳಜಿಯಿಂದ ವಂಚಿತರಾಗಿದ್ದರಿಂದ, ತನ್ನ ಬೆಕ್ಕುಗಳು ಮತ್ತು ಶ್ವಾನಗಳೇ ತನಗೆ ನಿರಂತರ ಒಡನಾಟ ಮತ್ತು ಭಾವನಾತ್ಮಕ ಸಾಂತ್ವನ ನೀಡಿದವು ಎಂದು ಅವರು ತಿಳಿಸಿದ್ದರು.

ಈ ಹೃದಯಸ್ಪರ್ಶಿ ಕಥೆಗಳು, ಸಾಕುಪ್ರಾಣಿಗಳ ಮೇಲಿನ ಅಪಾರ ಪ್ರೀತಿಯನ್ನು ಮತ್ತು ಅಮೂಲ್ಯವಾದ ಬಾಂಧವ್ಯವನ್ನು ಎತ್ತಿ ತೋರಿಸುತ್ತವೆ.

Tags: BeijingCatChinese ManWomenXianba
SendShareTweet
Previous Post

ಆಪರೇಷನ್ ಸಿಂಧೂರ್ ಥೀಂ ನೃತ್ಯದ ಮೂಲಕ ಮೋದಿಗೆ ಭವ್ಯ ಸ್ವಾಗತ

Next Post

ಟ್ರಂಪ್ ಜತೆ ಮುನಿಸಿನ ಬೆನ್ನಲ್ಲೇ ಎಲಾನ್ ಮಸ್ಕ್‌ರಿಂದ ಅಮೆರಿಕದಲ್ಲಿ ಹೊಸ ಪಕ್ಷ ರಚನೆ

Related Posts

ಪಾಕ್ ಪರ ಗೂಢಚರ್ಯೆ ನಡೆಸಿದ ಆರೋಪಿ ಜ್ಯೋತಿ ಮಲ್ಹೋತ್ರಾಳನ್ನು ಪ್ರವಾಸೋದ್ಯಮ ಪರ ಪ್ರಚಾರಕ್ಕೆ ಕರೆಸಿಕೊಂಡಿದ್ದ ಕೇರಳ ಸರ್ಕಾರ!
ವಿದೇಶ

ಪಾಕ್ ಪರ ಗೂಢಚರ್ಯೆ ನಡೆಸಿದ ಆರೋಪಿ ಜ್ಯೋತಿ ಮಲ್ಹೋತ್ರಾಳನ್ನು ಪ್ರವಾಸೋದ್ಯಮ ಪರ ಪ್ರಚಾರಕ್ಕೆ ಕರೆಸಿಕೊಂಡಿದ್ದ ಕೇರಳ ಸರ್ಕಾರ!

ಅಮೇರಿಕಾ ಡಲ್ಲಾಸ್‌ ನ ಪುತ್ತಿಗೆ ಮಠದಲ್ಲಿ ಪ್ರತಿಷ್ಠಾಪನೆಗೆ ಕೃಷ್ಣನ ಮೂರ್ತಿ ಸಿದ್ಧ
ವಿದೇಶ

ಅಮೇರಿಕಾ ಡಲ್ಲಾಸ್‌ ನ ಪುತ್ತಿಗೆ ಮಠದಲ್ಲಿ ಪ್ರತಿಷ್ಠಾಪನೆಗೆ ಕೃಷ್ಣನ ಮೂರ್ತಿ ಸಿದ್ಧ

ಜಪಾನ್‌ಗೆ ಮತ್ತಷ್ಟು ಭೂಕಂಪಗಳ ಭೀತಿ: ಟೋಕಾರಾ ದ್ವೀಪಗಳಲ್ಲಿ ಸಾವಿರಕ್ಕೂ ಹೆಚ್ಚು ಕಂಪನ, ನಿಜವಾಗುತ್ತಿದೆಯೇ ಭವಿಷ್ಯವಾಣಿ?
ವಿದೇಶ

ಜಪಾನ್‌ಗೆ ಮತ್ತಷ್ಟು ಭೂಕಂಪಗಳ ಭೀತಿ: ಟೋಕಾರಾ ದ್ವೀಪಗಳಲ್ಲಿ ಸಾವಿರಕ್ಕೂ ಹೆಚ್ಚು ಕಂಪನ, ನಿಜವಾಗುತ್ತಿದೆಯೇ ಭವಿಷ್ಯವಾಣಿ?

ಕೇರಳದಲ್ಲಿ ಸಿಲುಕಿರುವ ಎಫ್-35ಬಿ ಯುದ್ಧ ವಿಮಾನವನ್ನು ಕಳಚಿ, ಯುಕೆಗೆ ಒಯ್ಯಲು ನಿರ್ಧಾರ!
ದೇಶ

ಕೇರಳದಲ್ಲಿ ಸಿಲುಕಿರುವ ಎಫ್-35ಬಿ ಯುದ್ಧ ವಿಮಾನವನ್ನು ಕಳಚಿ, ಯುಕೆಗೆ ಒಯ್ಯಲು ನಿರ್ಧಾರ!

ಘಾನಾ ಸಂಸತ್ತಿನಲ್ಲಿ ಭಾರತೀಯ ಸಂಸ್ಕೃತಿಯ ಅನಾವರಣ: ಭಾರತದ ಉಡುಗೆ ತೊಟ್ಟು ಬಂದು ಮೋದಿಯನ್ನೇ ಅಚ್ಚರಿಗೊಳಿಸಿದ ಸಂಸದರು!
ದೇಶ

ಘಾನಾ ಸಂಸತ್ತಿನಲ್ಲಿ ಭಾರತೀಯ ಸಂಸ್ಕೃತಿಯ ಅನಾವರಣ: ಭಾರತದ ಉಡುಗೆ ತೊಟ್ಟು ಬಂದು ಮೋದಿಯನ್ನೇ ಅಚ್ಚರಿಗೊಳಿಸಿದ ಸಂಸದರು!

ಪಾಕ್ ಗಡಿಯಲ್ಲಿ ಸೇನೆಯ ಬಲವರ್ಧನೆ: ತಿಂಗಳಾಂತ್ಯಕ್ಕೆ ಭಾರತದ ಮಡಿಲಿಗೆ ಅಪಾಚೆ ಹೆಲಿಕಾಪ್ಟರ್‌!
ವಿದೇಶ

ಪಾಕ್ ಗಡಿಯಲ್ಲಿ ಸೇನೆಯ ಬಲವರ್ಧನೆ: ತಿಂಗಳಾಂತ್ಯಕ್ಕೆ ಭಾರತದ ಮಡಿಲಿಗೆ ಅಪಾಚೆ ಹೆಲಿಕಾಪ್ಟರ್‌!

Next Post
ಟ್ರಂಪ್ ಜತೆ ಮುನಿಸಿನ ಬೆನ್ನಲ್ಲೇ ಎಲಾನ್ ಮಸ್ಕ್‌ರಿಂದ ಅಮೆರಿಕದಲ್ಲಿ ಹೊಸ ಪಕ್ಷ ರಚನೆ

ಟ್ರಂಪ್ ಜತೆ ಮುನಿಸಿನ ಬೆನ್ನಲ್ಲೇ ಎಲಾನ್ ಮಸ್ಕ್‌ರಿಂದ ಅಮೆರಿಕದಲ್ಲಿ ಹೊಸ ಪಕ್ಷ ರಚನೆ

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಗೆ ಪ್ರವೀಣ್ ಕುಮಾರ್ ಶೆಟ್ಟಿ ಆಯ್ಕೆ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಗೋಮಾಂಸ ಸೇವಿಸುವಂತೆ, ಮತಾಂತರಗೊಳ್ಳುವಂತೆ ಒತ್ತಾಯ: ಪತಿಯ ವಿರುದ್ಧ ಮಹಿಳೆ ದೂರು

ಗೋಮಾಂಸ ಸೇವಿಸುವಂತೆ, ಮತಾಂತರಗೊಳ್ಳುವಂತೆ ಒತ್ತಾಯ: ಪತಿಯ ವಿರುದ್ಧ ಮಹಿಳೆ ದೂರು

ಖಲಿಸ್ತಾನಿ ಉಗ್ರ ಹ್ಯಾಪಿ ಪಸ್ಸಿಯಾನ “ಹ್ಯಾಪಿ ಡೇಸ್” ಅಂತ್ಯ: ಭಾರತಕ್ಕೆ ಗಡೀಪಾರು ಸನ್ನಿಹಿತ

ಖಲಿಸ್ತಾನಿ ಉಗ್ರ ಹ್ಯಾಪಿ ಪಸ್ಸಿಯಾನ “ಹ್ಯಾಪಿ ಡೇಸ್” ಅಂತ್ಯ: ಭಾರತಕ್ಕೆ ಗಡೀಪಾರು ಸನ್ನಿಹಿತ

ಪಾಕ್ ಪರ ಗೂಢಚರ್ಯೆ ನಡೆಸಿದ ಆರೋಪಿ ಜ್ಯೋತಿ ಮಲ್ಹೋತ್ರಾಳನ್ನು ಪ್ರವಾಸೋದ್ಯಮ ಪರ ಪ್ರಚಾರಕ್ಕೆ ಕರೆಸಿಕೊಂಡಿದ್ದ ಕೇರಳ ಸರ್ಕಾರ!

ಪಾಕ್ ಪರ ಗೂಢಚರ್ಯೆ ನಡೆಸಿದ ಆರೋಪಿ ಜ್ಯೋತಿ ಮಲ್ಹೋತ್ರಾಳನ್ನು ಪ್ರವಾಸೋದ್ಯಮ ಪರ ಪ್ರಚಾರಕ್ಕೆ ಕರೆಸಿಕೊಂಡಿದ್ದ ಕೇರಳ ಸರ್ಕಾರ!

ಬ್ರಿಕ್ಸ್ ಬೆಂಬಲಿಸುವ ರಾಷ್ಟ್ರಗಳಿಗೆ ಹೆಚ್ಚುವರಿ ಶೇ.10 ಸುಂಕ: ಟ್ರಂಪ್ ಎಚ್ಚರಿಕೆ

ಬ್ರಿಕ್ಸ್ ಬೆಂಬಲಿಸುವ ರಾಷ್ಟ್ರಗಳಿಗೆ ಹೆಚ್ಚುವರಿ ಶೇ.10 ಸುಂಕ: ಟ್ರಂಪ್ ಎಚ್ಚರಿಕೆ

Recent News

ಗೋಮಾಂಸ ಸೇವಿಸುವಂತೆ, ಮತಾಂತರಗೊಳ್ಳುವಂತೆ ಒತ್ತಾಯ: ಪತಿಯ ವಿರುದ್ಧ ಮಹಿಳೆ ದೂರು

ಗೋಮಾಂಸ ಸೇವಿಸುವಂತೆ, ಮತಾಂತರಗೊಳ್ಳುವಂತೆ ಒತ್ತಾಯ: ಪತಿಯ ವಿರುದ್ಧ ಮಹಿಳೆ ದೂರು

ಖಲಿಸ್ತಾನಿ ಉಗ್ರ ಹ್ಯಾಪಿ ಪಸ್ಸಿಯಾನ “ಹ್ಯಾಪಿ ಡೇಸ್” ಅಂತ್ಯ: ಭಾರತಕ್ಕೆ ಗಡೀಪಾರು ಸನ್ನಿಹಿತ

ಖಲಿಸ್ತಾನಿ ಉಗ್ರ ಹ್ಯಾಪಿ ಪಸ್ಸಿಯಾನ “ಹ್ಯಾಪಿ ಡೇಸ್” ಅಂತ್ಯ: ಭಾರತಕ್ಕೆ ಗಡೀಪಾರು ಸನ್ನಿಹಿತ

ಪಾಕ್ ಪರ ಗೂಢಚರ್ಯೆ ನಡೆಸಿದ ಆರೋಪಿ ಜ್ಯೋತಿ ಮಲ್ಹೋತ್ರಾಳನ್ನು ಪ್ರವಾಸೋದ್ಯಮ ಪರ ಪ್ರಚಾರಕ್ಕೆ ಕರೆಸಿಕೊಂಡಿದ್ದ ಕೇರಳ ಸರ್ಕಾರ!

ಪಾಕ್ ಪರ ಗೂಢಚರ್ಯೆ ನಡೆಸಿದ ಆರೋಪಿ ಜ್ಯೋತಿ ಮಲ್ಹೋತ್ರಾಳನ್ನು ಪ್ರವಾಸೋದ್ಯಮ ಪರ ಪ್ರಚಾರಕ್ಕೆ ಕರೆಸಿಕೊಂಡಿದ್ದ ಕೇರಳ ಸರ್ಕಾರ!

ಬ್ರಿಕ್ಸ್ ಬೆಂಬಲಿಸುವ ರಾಷ್ಟ್ರಗಳಿಗೆ ಹೆಚ್ಚುವರಿ ಶೇ.10 ಸುಂಕ: ಟ್ರಂಪ್ ಎಚ್ಚರಿಕೆ

ಬ್ರಿಕ್ಸ್ ಬೆಂಬಲಿಸುವ ರಾಷ್ಟ್ರಗಳಿಗೆ ಹೆಚ್ಚುವರಿ ಶೇ.10 ಸುಂಕ: ಟ್ರಂಪ್ ಎಚ್ಚರಿಕೆ

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • News & Politics
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಗೋಮಾಂಸ ಸೇವಿಸುವಂತೆ, ಮತಾಂತರಗೊಳ್ಳುವಂತೆ ಒತ್ತಾಯ: ಪತಿಯ ವಿರುದ್ಧ ಮಹಿಳೆ ದೂರು

ಗೋಮಾಂಸ ಸೇವಿಸುವಂತೆ, ಮತಾಂತರಗೊಳ್ಳುವಂತೆ ಒತ್ತಾಯ: ಪತಿಯ ವಿರುದ್ಧ ಮಹಿಳೆ ದೂರು

ಖಲಿಸ್ತಾನಿ ಉಗ್ರ ಹ್ಯಾಪಿ ಪಸ್ಸಿಯಾನ “ಹ್ಯಾಪಿ ಡೇಸ್” ಅಂತ್ಯ: ಭಾರತಕ್ಕೆ ಗಡೀಪಾರು ಸನ್ನಿಹಿತ

ಖಲಿಸ್ತಾನಿ ಉಗ್ರ ಹ್ಯಾಪಿ ಪಸ್ಸಿಯಾನ “ಹ್ಯಾಪಿ ಡೇಸ್” ಅಂತ್ಯ: ಭಾರತಕ್ಕೆ ಗಡೀಪಾರು ಸನ್ನಿಹಿತ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat