ಗೆಲುವು ಸೋಲು ಶಿವಣ್ಣ ಎಂದಿಗೂ ಲೆಕ್ಕ ಇಟ್ಟಿಲ್ಲ. ಅದೇ ಕಾರಣಕ್ಕೆ ಶಿವಣ್ಣನ ಸಿನಿಮಾಗಳು ಸಾಲು-ಸಾಲು ಬರುತ್ತಲೇ ಇರುತ್ತೆ. ಇವರ ಸಿನಿಮಾಗಳು ಸೋಲಬಹುದು; ಆದರೆ ಸುಣ್ಣವಾಗಲ್ಲ!. ಪ್ರತಿ ಸಿನಿಮಾಗಳ...
Read moreDetailsಚಾಲೆಂಜಿಂಗ್ ಸ್ಟಾರ್ ದರ್ಶನ್. ಸದ್ಯ ಕನ್ನಡ ಚಿತ್ರರಂಗದ ಮಟ್ಟಿಗೆ ಆ ಪಾಟಿ 'ಪ್ಯಾನ್ ಬೇಸ್' ಬೇರೆ ಯಾವ ನಟರಿಗೂ ಇಲ್ಲ. ಸಾರಥಿ ಚಿತ್ರದ ನಂತರದಿಂದ ಇತ್ತೀಚಿನ ಇವರ...
Read moreDetails'ವಿನಯ್ ರಾಜ್ ಕುಮಾರ್' ನಟನೆಯ ಒಂದು ಸರಳ ಪ್ರೇಮ ಕಥೆಯ ಹಾಡುಗಳು ಬಿಡುಗಡೆಕಂಡು ಸಖತ್ ಸೌಂಡು ಮಾಡುತ್ತಿದೆ. 'ಸಿಂಪಲ ಸುನಿ' ನಿರ್ದೇಶನವಿರುವ ಈ ಚಿತ್ರದ "ನೀನ್ಯಾರಲೇ" ಮತ್ತು...
Read moreDetailsಪೂನಂ ಪಾಂಡೆ! ಅಸಲಿಗೆ ಈಕೆ ಮೊದಲಿಂದಲೂ ಪ್ರಚಾರಪ್ರಿಯೆ. ಪ್ರಚಾರಕ್ಕಾಗಿ ಸರ್ವಸ್ವವನ್ನೂ ಧಾರೆ ಎರೆದಾಕೆ!. ನಗ್ನ,ಭಗ್ನ ಈಕೆಗೆ ಹೊಸತೇನಲ್ಲ. ಬೋಲ್ಡ್ ಅಂಡ್ ಬ್ಯೂಟಿಫುಲ್ ಎನಿಸಿಕೊಳ್ಳುವ ಭರದಲ್ಲಿ ಆಗಾಗ ಈಕೆ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.
© 2025 Karnatakanewsbeat - Powered By VikimediaTec Pvt Ltd.