ಮಾರ್ಚ್ 17ರಂದು ಚಂದ್ರನು ಮಿಥುನ ರಾಶಿಗೆ ಪ್ರವೇಶ ಪಡೆಯಲಿದ್ದಾನೆ. ಈ ದಿನ ಆಯುಷ್ಮಾನ್ ಯೋಗ, ಸೌಭಾಗ್ಯ ಯೋಗ, ರವಿ ಯೋಗ ಇರಲಿದ್ದು, ಯಾವ ರಾಶಿಯವರ ಫಲ ಹೇಗಿದೆ...
Read moreDetailsಮಾರ್ಚ್ 16ರ ಶನಿವಾರದಂದು ಚಂದ್ರನು ವೃಷಭ ರಾಶಿಯ ನಂತರ ಮಿಥುನ ರಾಶಿಗೆ ತೆರಳಲಿದ್ದಾನೆ. ಈ ದಿನ ಚತುರ್ಥ ದಶಮ ಯೋಗದ ಜೊತೆಗೆ ಪ್ರೀತಿ ಯೋಗ, ಆಯುಷ್ಮಾನ್ ಯೋಗ...
Read moreDetailsಮಾರ್ಚ್ 15ರಂದು ಚಂದ್ರನು ವೃಷಭ ರಾಶಿಯಲ್ಲಿ ಇದ್ದಾನೆ. ಶುಕ್ರ ಮಂಗಳ ಸಂಯೋಗದಿಂದ ಧನ ಲಕ್ಷ್ಮಿ ಯೋಗ ಮತ್ತು ಕೃತಿಕಾ ನಕ್ಷತ್ರದ ಶುಭ ಸಂಯೋಗ ಇರಲಿದೆ. ಹೀಗಾಗಿ ಇಂದು...
Read moreDetailsಮಾರ್ಚ್ 14ರ ಗುರುವಾರವಾರಂದು ಚಂದ್ರನು ವೃಷಭ ರಾಶಿಯಲ್ಲಿ ಸಂಚಾರಿಸುತ್ತಿದ್ದಾನೆ. ಈ ದಿನ ರವಿ ಯೋಗ, ತ್ರಿಗ್ರಾಹಿ ಯೋಗ ಇದ್ದು ಯಾವ ರಾಶಿಯವರಿಗೆ ಏನು ಫಲ ನೋಡೋಣ ಬನ್ನಿ…ಮೇಷ...
Read moreDetailsಮಾರ್ಚ್. 13ರಂದು ಚಂದ್ರನು ಮೇಷ ರಾಶಿಗೆ ಸಾಗಿದ್ದಾನೆ. ಗುರು ಇರುವುದರಿಂದ ಗಜಕೇಸರಿ ಯೋಗವು ರೂಪುಗೊಳ್ಳುತ್ತಿದೆ. ಐಂದ್ರ ಯೋಗ, ರವಿಯೋಗ, ಅಶ್ವಿನಿ ನಕ್ಷತ್ರಗಳ ಶುಭ ಸಂಯೋಗ ನಡೆಯುತ್ತಿದೆ. ಹೀಗಾಗಿ...
Read moreDetailsನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.