ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿಶೇಷ ಅಂಕಣ

ಮಲೆನಾಡಿನ “ದೊಡ್ಡ ಹಬ್ಬದ” ಆಚರಣೆ ವಿಶೇಷತೆ ಏನು ಗೊತ್ತಾ!

October 22, 2025
Share on WhatsappShare on FacebookShare on Twitter

ದೀಪಾವಳಿ ಭಾರತೀಯ ಹಿಂದೂಗಳ ದೊಡ್ಡಹಬ್ಬ, ಇದನ್ನು ಮಲೆನಾಡು ಭಾಗದಲ್ಲಿ ದೊಡ್ಡ ಹಬ್ಬವೆಂದೇ ಕರೆಯುವರು. ದೀಪಗಳ ಬೆಳಕಿನಲ್ಲಿ ಐದು ದಿನಗಳ ಸುಧೀರ್ಘಕಾಲ ನಡೆಸುವ ಸಂತಸದ ಕೃಷಿ ಹಬ್ಬ. ದೀಪಾವ, ಎಂದರೆ ಬೆಳಗುವ ದೀಪಗಳ ಸಾಲು. ಇದನ್ನು ಗ್ರಾಮೀಣ ಜನರು ದೀವಳಿಗೆ ಎನ್ನುವರು. ಎಲ್ಲಾ ಜನಾಂಗ ಮತ್ತು ಧರ್ಮ ಪಂಥಗಳ ಉಪಾಸನೆಯಲ್ಲಿ ದೀಪಕ್ಕೆ ಮಹತ್ವದ ಸ್ಥಾನವಿದೆ. ದೀಪವು ಲೌಕಿಕ ಬದುಕಿನ ಅಂಧಕಾರ, ಅಜ್ಞಾನದಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವ ಸಾಧನ. ಭಾರತೀಯರಲ್ಲಿ ದೀಪವು ಧರ್ಮ, ಜ್ಞಾನ, ಸಂಸ್ಕೃತಿ ಮತ್ತು ಆಧ್ಯಾತ್ಮದ ಸಂಕೇತವಾಗಿ, ಜೀವಾತ್ಮ, ಪರಮಾತ್ಮನ ದರ್ಶನ ಪ್ರತೀಕವಾಗಿದೆ. ದೀಪವು ಭಕ್ತಿಯೋಗ, ಕರ್ಮಯೋಗ ಮತ್ತು ಜ್ಞಾನಯೋಗದ ಪ್ರತೀಕ. ಬತ್ತಿ ಕರ್ಮದ ಸಂಕೇತವಾದರೆ ಎಣ್ಣೆ ಭಕ್ತಿಯ ಸಂಕೇತವಾಗಿದೆ.

ದೀಪಾವಳಿಯ ಮೊದಲನೇ ದಿನ ನರಕ ಚತುರ್ದಸಿ

ದೀಪಾವಳಿಯ ಮೊದಲನೇ ಹಬ್ಬ ನರಕ ಚತುರ್ದಸಿ.

ಮಲೆನಾಡಿನ ಜನ ಇದನ್ನು ಭೂರಹಬ್ಬವೆಂದು ಆಚರಿಸುವರು. ಭೂರೆಯ ದಿನದಂದು ಕೆಲವರು ತಮ್ಮ ಕುಲದೈವ ಹಾಗು ಊರಿನ ಎಲ್ಲಾ ದೈವದೇವರುಗಳನ್ನು ಪೂಜಿಸುವರು. ಕಾಲಭೈರವನ ಒಕ್ಕಲು ಕಾಲಭೈರವನ ಎದುರು ಎರಡು ಭೂರೆ ಮೊಗೆಗಳನ್ನೂ ಇಟ್ಟು ಭೈರವನನ್ನು ಪೂಜಿಸಿ, ಅದರಲ್ಲಿ ಒಂದು ಮೊಗೆಯನ್ನು ಅಲ್ಲಿಯೇ ಬಿಟ್ಟು ಇನ್ನೊಂದನ್ನು ಮನೆಗೆ ತಂದು ಇಡುಕಲ ಮೇಲಿಟ್ಟು ಪೂಜಿಸುವರು. ಅಂದು ಊರಿನ ಎಲ್ಲಾ ದೈವದೇವರನ್ನು ಪೂಜಿಸುವುದನ್ನು ನೋಣಿಕೊಡುವುದು ಎನ್ನುವರು. ಈ ದಿನ ಸೌತೇಕಾಯಿ ಅಥವಾ ಚಿನ್ನಿಕಾಯಿ ಕಡುಬನ್ನು ಬಾಳೆಲೆಯಲ್ಲಿ ಸುತ್ತಿ ತಯಾರಿಸುವುದು ಮಲೆನಾಡಿನ ವಿಶೇಷ. ಮನೆಯ ಇಡುಕಲು ಮೇಲೆ ಭೂರಿಮೊಗೆ ಇಟ್ಟು ನೈವೇದ್ಯ ಇಡುವರು.

ಈ ಭೂರೆ ದಿನದಂದು ಯುವಕರು ತುಡುಗು ಮಾಡುವುದು ಕರ್ನಾಟಕದ ಎಲ್ಲಾ ಕಡೆ ಕಂಡುಬರುತ್ತೆ ಭೂರೆಯ ದಿನ ಕಳ್ಳತನ ಮಾಡಿದರೆ ದೋಷವಿಲ್ಲ ಎಂಬ ನಂಬಿಕೆ. ಯುವಕರು ತಿನ್ನುವ ವಸ್ತುಗಳನ್ನು ಕದಿಯುವುದು ಮತ್ತು ಇನ್ನೇನಾದರು ಸಿಕ್ಕ ವಸ್ತುಗಳನ್ನು ಬಚ್ಚಿಡುವ ತುಂಟಾಟ ನಡೆಸುತ್ತಾರೆ.

ಅಮವಾಸ್ಯೆ, ದೀಪಾವಳಿಯ ಎರಡನೇ ದಿನದ ಹಬ್ಬ. ಈ ಅಮವಾಸ್ಯೆಯಂದು ನಗರ ಪ್ರದೇಶದಲ್ಲಿ ಹೆಚ್ಚಿನದಾಗಿ ಧನಲಕ್ಷ್ಮೀ ಪೂಜೆ ಮಾಡುವರು. ಸಮುದ್ರ ಮಥನ ಕಾಲದಲ್ಲಿ ವಿಷ್ಣು ಪತ್ನಿಯಾದ ಲಕ್ಷ್ಮಿಯು ಉದಯವಾಗಿದ್ದು ಆಶ್ರೀಜ ಮಾಸದ ಇದೇ ಅಮವಾಸ್ಯೆಯೆಂದು ಮಲೆನಾಡಿಗರು ತಮ್ಮ ದನಕರುಗಳನ್ನು ನಾಳೆಯ ದಿನದ ಗೋಪೂಜೆಗಾಗಿ ಹೊಳೆಹಳ್ಳಗಳಲ್ಲಿ ಮೈತೊಳೆದು ಸ್ವಚ್ಛಗೊಳಿಸುವರು ಗೋವು ಪೂಜೆಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ.

ದೀಪಾವಳಿಯ ಮೂರನೇ ದಿನ ಬಲಿಪಾಡ್ಯಮಿ

ದೀಪಾವಳಿಯ ಮೂರನೇ ದಿನಕ್ಕೆ ಕಾಲಿಡುವುದೇ ಬಲಿಪಾಡ್ಯಮಿ, ಅಂದು ಕಾರ್ತಿಕ ಮಾಸದ ಶುಕ್ಲಪಕ್ಷದ ಪ್ರಥಮ ದಿನ. ಪ್ರಹ್ಲಾದನ ಮೊಮ್ಮಗ ಬಲಿಚಕ್ರವರ್ತಿಯು ಮದಾಂಧನಾಗಿರಲು ವಿಷ್ಣುವು ವಾಮನ ಅವತಾರ ತಾಳಿ ಮೂರು ಪಾದದ ಭೂಮಿಯನ್ನು ಬೇಡುವ ಮೂಲಕ ಬಲಿಯನ್ನು ಪಾತಾಳಕ್ಕೆ ಕಳಿಸುವನು. ಮಹಾವಿಷ್ಣುವಿನ ವರದಂತೆ ಬಲಿಯು ಅಂದು ಪಾತಾಳದಿಂದ ಮೇಲೆ ಬಂದು ತನ್ನ ರಾಜ್ಯ ಹಾಗೂ ಪ್ರಜೆಗಳನ್ನು ನೋಡಿ ಆನಂದಿಸುವನು, ಬಲಿಪಾಡ್ಯಮಿಯು ಶ್ರೀರಾಮನಿಗೆ ಪಟ್ಟವಾದ ದಿನ. ಪಾಂಡವರು ಅಜ್ಞಾತವಾಸ ಮುಗಿಸಿದ ದಿನ. ಶ್ರೀಕೃಷ್ಣನು ಗೋವರ್ಧನಗಿರಿಯನ್ನು ಎತ್ತಿ ಹಿಡಿದು ಹಸುಗಳನ್ನೂ ನಂದಗೋಕುಲವನ್ನೂ ರಕ್ಷಿಸಿದ ದಿನವಾಗಿ ಮಹತ್ವ ಪಡೆದಿದೆ.

ಗೋ ಪೂಜೆ

ರೈತಾಪಿ ಜನರು ಕೃಷಿ ಹಾಗೂ ಗೋವುಗಳನ್ನು ಅಮೂಲ್ಯ ಸಂಪತ್ತೆಂದು ಪೂಜಿಸಿ ಧನ್ಯರಾಗುವರು. ಅಂದು ಬಲಿಯನ್ನು ಬಲೀಂದ್ರನೆಂದು ಪೂಜಿಸುವ ಸಂಪ್ರದಾಯವಿದೆ. ಮನೆಗೆ ತಂದ ಭೂರೆಮೊಗೆಯನ್ನು ಇಡುಕಲ ಮೇಲೆ ಸ್ವಾಮಿ, ಅದರ ಮೇಲೆ ಒಂದು ತೆಂಗಿನಕಾಯಿ, ಒಂದು ಜೊತೆ ದನ ಕಟ್ಟುವ ಹೊಸಕಣ್ಣಿಯನ್ನೂ ಇಟ್ಟು ಪೂಜಿಸುವರು. ಇವೇ ಕಣ್ಣಿಯಿಂದ ಪಾಡ್ಯದ ದಿನ ಬೆಳಿಗ್ಗೆ ಒಂದು ಎತ್ತು ಹಾಗು ಒಂದು ದನವನ್ನು ಜೋಡಿಯಲ್ಲಿ ಕೊಟ್ಟಿಗೆಯಿಂದ ಮನೆಯ ಜಗುಲಿಗೆ ಹೊಡೆದು ತಂದು ಜೊತೆಯಾಗಿ ನಿಲ್ಲಿಸಿ, ಗಂಧ, ಹೂವು ಮೊದಲಾದ ಪರಿಕರಗಳಿಂದ ಅಲಂಕರಿಸಿ ಪೂಜಿಸುವರು. ಇದನ್ನು ಕಾಲುಪೂಜೆ ಇಲ್ಲವೇ ಗೋಪೂಜೆ ಎಂದೇ ಕರೆಯುವರು. ಕೊಟ್ಟಿಗೆಯಲ್ಲಿನ ಎಲ್ಲ ದನಕರುಗಳನ್ನೂ ಹೂವಿನ ಹಾರ ಮೊದಲಾದ ಪರಿಕರಗಳಿಂದ ಕೂಡ ಅಲಂಕರಿಸುವರು. ಗ್ರಾಮೀಣ ಜನತೆಗೆ ದೀಪಾವಳಿಯಲ್ಲಿ ಗೋಪೂಜೆಯೇ ಮಹತ್ವದಾಗಿದೆ.
ದೈವೀಸ್ವರೂಪಳಾದ ಗೋವನ್ನು ಧನಲಕ್ಷ್ಮಿಯಾಗಿ, ಗೋಮಾತೆಯಾಗಿ, ಭಕ್ತಿಭಾವದಿಂದ ಪೂಜಿಸಿ ಕೃತಕೃತ್ಯರಾಗುವರು.

ಬಲೀಂದ್ರ ಪೂಜೆ

ಪಾಡ್ಯದ ದಿನ ಗೋಪೂಜೆಯ ನಂತರ ಭೂರೆ ಮೊಗೆಯನ್ನು ಬಲೀಂದ್ರನೆಂದು ವ್ಯವಸಾಯದ ಮುಟ್ಟುಗಳು ಹಾಗೂ ಆಯುಧ ಪರಿಕರಗಳ ಬಳಿ ಇಡುವರು. ಈ ಭೂರೆಮೊಗೆ ಹಾಹೂ ವ್ಯವಸಾಯದ ಮುಟ್ಟುಗಳಾದ ನೇಗಿಲು, ನೊಗ, ಜೊತಗ, ನಳ್ಳಿ, ಕೊರಡು, ಕುಂಟೆ, ಕಟ್ಟೆ, ಹಗ್ಗ, ಕೋವಿ, ಕತ್ತಿ, ಕೊಡಲಿ, ಹಾರೆ, ಗುದ್ದಲಿ ಮೊದಲಾದವುಗಳನ್ನು ಅಂದವಾಗಿ ಜೋಡಿಸಿ ಆಯುಧ ಪೂಜೆಯಾಗಿ ನಡೆಸುವರು. ಭೂರೆ ಮೊಗೆಯ ಮೇಲೆ ಒಂದು ತೆಂಗಿನಕಾಯಿ ಕಳಸ ಇಟ್ಟು ಬಲೀಂದ್ರನೆಂದು ಆರಾಧಿಸುವರು. ದಿಪಾವಳಿ ಬಹು ಸಂಭ್ರಮದ ಒಂದು ವಾರದ ಹಬ್ಬವಾಗಿದ್ದು,’ದೊಡ್ಡಹಬ್ಬ’ವಾಗಿದೆ.

ಹಬ್ಬಾಡುವುದು

ಹಬ್ಬಾಡುವುದು ಅಥವಾ ಅಂಟಿಕೆ ಪಿಂಟಿಕೆ

ದೀಪಾವಳಿಯ ಪಾಡ್ಯದ ಸಂಜೆ ಸೂರ ಕೆಂಬಂಣದೊಂದಿಗೆ ಅಸ್ತಮಾನಕ್ಕೆ ಎಣ್ಣೆಬತ್ತಿಯನ್ನು ಸುತ್ತಿದ ಹತ್ತಾರು ಕಡ್ಡಿಗಳನ್ನು ಹೊತ್ತಿಸಿ ದೇವಸ್ಥಾನ, ಸರಿಯುತ್ತಿದ್ದಂತೆ ಆಳುದ್ದದ ಪುಂಡಿಕೋಲಿನ ತುದಿಗೆ ಗೇಣುದ್ದದ ದೇವರಬನ, ನಾಗರಬನೆ, ಕೊಟ್ಟಿಗೆ ಬಾಗಿಲು, ಗದ್ದೆ, ತೋಟ, ಬೇಣ ಮುಂತಾದೆಡೆ ದೀಪ ಬೆಳಗುವರು, ಬಲಿಚಕ್ರವರ್ತಿಯನ್ನು ಸ್ವಾಗತಿಸುವುದಲ್ಲದೆ ಪರಲೋಕದ ತಮ್ಮ ಪಿತೃಗಳಿಗೆ ಪರಂಜ್ಯೋತಿಯ ಹಿಡಿಯುವರು,

ಬಲಿಪಾಡ್ಯಮಿ ರಾತ್ರಿಯಿಂದ ಮೂರುದಿನಗಳ ಕಾಲ ಊರಿನ ತುಂಬ ಜ್ಯೋತಿಯ ಹಿಡಿದು ಹಬ್ಬಾಡುವರು. ಅಂದು ಹಬ್ಬಾಡೋ ದೀಪವನ್ನು ಊರಿನ ದೇವಸ್ಥಾನ ಇಲ್ಲವೇ ತುಳಸಿ ಕಟ್ಟೆಯ ಬಳಿ ಹಚ್ಚಿ, ಪೂಜಿಸಿ, ಹಾಡು ಹೇಳುತ್ತಾ ಅಲ್ಲಿಂದ ಹೊರಟವರು ಮೂರುದಿನಗಳ ಕಾಲ ಅಂದರೆ ಬಲಿಪಾಡ್ಯಮಿಯಿಂದ ವರ್ಷದಡುಕದವರೆಗೆ ರಾತ್ರಿಯ ಹೊತ್ತು ಮನೆಮನೆಗೆ ಹೋಗಿ ಹಾಡು ಹೇಳುತ್ತಾ ದೀಪ ಮುಟ್ಟಿಸುವರು. ಇದನ್ನು ಹಬ್ಬಾಡುವುದು ಎನ್ನುವರು.

ತೀರ್ಥಹಳ್ಳಿಯ ಭಾಗದಲ್ಲಿ ಹಬ್ಬಾಡುವುದನ್ನು ಅಂಟಿಕೆ-ಪಿಂಟಿಕೆ ಎಂದು ಕರೆಯುವರು, ಮಳೆ, ಗಾಳಿಯಿಂದ ದೀಪವು ಕೆಡದಂತೆ ಎಚ್ಚರ ವಹಿಸುವುದು ಮುಖ್ಯ ದೀಪವು ಆಕಸ್ಮಿಕವಾಗಿ ಕೆಟ್ಟರೆ ಕೆಡುಕುಂಟಾಗುತ್ತದೆ ಎಂಬ ನಂಬಿಕೆ ಇದೆ ಹಬ್ಬಾಡುವುದು ಎಂದರೆ ದೀವಳಿಗೆಯ ಘಟನೆಯನ್ನು ನೆನೆಯುವುದು. ಅಂದರೆ ತನ್ನ ರಾಜ್ಯವ ನೋಡಲು ಬರುವ ಬಲಿಯನ್ನು ಮತ್ತು ಗೋಸಂಪತ್ತನ್ನು ಹಾಡಿನ ಮೂಲಕ ಶ್ರದ್ಧಾ, ಭಕ್ತಿಯಿಂದ ಪ್ರಸಂಶಿಸುತ್ತಾ. ದೈವೀ ಸ್ವರೂಪದ ಜ್ಯೋತಿಯನ್ನು ಮನೆಮನೆಗೆ ಮುಟ್ಟಿಸುವುದು. ಆದ್ದರಿಂದ ‘ಇದು ಹಬ್ಬವನ್ನು ಹಾಡುವುದು, ‘ಹಬ್ಬಾಡುವುದು’ ಎನ್ನುವುದೇ ಸ್ಪಷ್ಟ ಹಾಗೂ ಸಮಂಜಸವಾದುದು ಎಂದೆನಿಸುತ್ತದೆ.”

Tags: "big festival"celebrations in the highlandsDo you knowKarnataka News beatwhat is special about the
SendShareTweet
Previous Post

ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಜಿಟಿಜಿಟಿ ಮಳೆ.. ರಾಜ್ಯದ 7 ಜಿಲ್ಲೆಗೆ ಆರೆಂಜ್‌ ಅಲರ್ಟ್!

Next Post

ಸರತಿ ಸಾಲಲ್ಲಿ ನಿಂತು ಹಾಸನಾಂಬೆ ದರ್ಶನ ಪಡೆದ ನಟ ಧ್ರುವ ಸರ್ಜಾ!

Related Posts

ನಾಡಿನಾದ್ಯಂತ ದೀಪಾವಳಿ ಸಂಭ್ರಮ | ನರಕ ಚತುರ್ದಶಿ ವಿಶೇಷತೆ ಹಾಗೂ ಪೌರಾಣಿಕ  ಏನು ಗೊತ್ತಾ?
ವಿಶೇಷ ಅಂಕಣ

ನಾಡಿನಾದ್ಯಂತ ದೀಪಾವಳಿ ಸಂಭ್ರಮ | ನರಕ ಚತುರ್ದಶಿ ವಿಶೇಷತೆ ಹಾಗೂ ಪೌರಾಣಿಕ ಏನು ಗೊತ್ತಾ?

ಭೂತಾಯಿಯನ್ನು ಆರಾಧಿಸುವ ಹಬ್ಬವೇ ಈ “ಸೀಗೆ ಹುಣ್ಣಿಮೆ”
ವಿಶೇಷ ಅಂಕಣ

ಭೂತಾಯಿಯನ್ನು ಆರಾಧಿಸುವ ಹಬ್ಬವೇ ಈ “ಸೀಗೆ ಹುಣ್ಣಿಮೆ”

ಬಂದಲಾಯಿತೇ ಮಂಡ್ಯದ ರಾಜಕೀಯ ವರಸೆ ? | ಮಾಸ್‌ ಲೀಡರ್‌ ಆಗಿ ಯತ್ನಾಳ್‌ ಪರಿವರ್ತನೆ !?
ವಿಶೇಷ ಅಂಕಣ

ಬದಲಾಯಿತೇ ಮಂಡ್ಯದ ರಾಜಕೀಯ ವರಸೆ ? | ಮಾಸ್‌ ಲೀಡರ್‌ ಆಗಿ ಯತ್ನಾಳ್‌ ಪರಿವರ್ತನೆ !?

“ಶರಾವತಿ”ಯ ಕತ್ತು ಹಿಸುಕುವ ಯೋಜನೆ | ಸರ್ಕಾರದ ನಡೆಗೆ ಪರಿಸರವಾದಿಗಳ ತೀವ್ರ ಆಕ್ಷೇಪ
ವಿಶೇಷ ಅಂಕಣ

“ಶರಾವತಿ”ಯ ಕತ್ತು ಹಿಸುಕುವ ಯೋಜನೆ | ಸರ್ಕಾರದ ನಡೆಗೆ ಪರಿಸರವಾದಿಗಳ ತೀವ್ರ ಆಕ್ಷೇಪ

“ಕೈ”ಗೆ ಸಿಕ್ಕ ಹೊಸ ಅಸ್ತ್ರ | ಬಿಜೆಪಿಯ ಮಹಾ ಭ್ರಷ್ಟಾಚಾರ ಬಟಾಬಯಲು
ವಿಶೇಷ ಅಂಕಣ

“ಕೈ”ಗೆ ಸಿಕ್ಕ ಹೊಸ ಅಸ್ತ್ರ | ಬಿಜೆಪಿಯ ಮಹಾ ಭ್ರಷ್ಟಾಚಾರ ಬಟಾಬಯಲು

ಕಾಂತರಾಜು ವರದಿ “ಕೈ”ಬಿಟ್ಟು ಮರುಸಮೀಕ್ಷೆಗೆ ರಾಜ್ಯ ಸರ್ಜಾರ ನಿರ್ಧಾರ !
ವಿಶೇಷ ಅಂಕಣ

ಕಾಂತರಾಜು ವರದಿ “ಕೈ”ಬಿಟ್ಟು ಮರು ಸಮೀಕ್ಷೆಗೆ ರಾಜ್ಯ ಸರ್ಕಾರ ನಿರ್ಧಾರ !

Next Post
ಸರತಿ ಸಾಲಲ್ಲಿ ನಿಂತು ಹಾಸನಾಂಬೆ ದರ್ಶನ ಪಡೆದ ನಟ ಧ್ರುವ ಸರ್ಜಾ!

ಸರತಿ ಸಾಲಲ್ಲಿ ನಿಂತು ಹಾಸನಾಂಬೆ ದರ್ಶನ ಪಡೆದ ನಟ ಧ್ರುವ ಸರ್ಜಾ!

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ದುರಸ್ತಿಗೊಳ್ಳದ ರಸ್ತೆ | ಭತ್ತದ ನಾಟಿ ಮಾಡಿ ಸ್ಥಳೀಯರ ಆಕ್ರೋಶ

ದುರಸ್ತಿಗೊಳ್ಳದ ರಸ್ತೆ | ಭತ್ತದ ನಾಟಿ ಮಾಡಿ ಸ್ಥಳೀಯರ ಆಕ್ರೋಶ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಕೆನಡಾದಲ್ಲಿ ಖ್ಯಾತ ಪಂಜಾಬಿ ಗಾಯಕನ ಮೇಲೆ ಗುಂಡಿನ ದಾಳಿ

ಕೆನಡಾದಲ್ಲಿ ಖ್ಯಾತ ಪಂಜಾಬಿ ಗಾಯಕನ ಮೇಲೆ ಗುಂಡಿನ ದಾಳಿ

ಮುಂದಿನ ಸಿಎಂ ವಿಚಾರದಲ್ಲಿ ನನ್ನ ಬಗ್ಗೆ ಚರ್ಚೆ ಬೇಡ : ಡಿಸಿಎಂ ಡಿಕೆ ಶಿವಕುಮಾರ್‌!

ಮುಂದಿನ ಸಿಎಂ ವಿಚಾರದಲ್ಲಿ ನನ್ನ ಬಗ್ಗೆ ಚರ್ಚೆ ಬೇಡ : ಡಿಸಿಎಂ ಡಿಕೆ ಶಿವಕುಮಾರ್‌!

ಮಂತ್ರಾಲಯದಲ್ಲಿ ಬೆಲ್ಲದ ತುಲಾಭಾರ ಸೇವೆ ಮಾಡಿಸಿದ ಡಿಸಿಎಂ

ಮಂತ್ರಾಲಯದಲ್ಲಿ ಬೆಲ್ಲದ ತುಲಾಭಾರ ಸೇವೆ ಮಾಡಿಸಿದ ಡಿಸಿಎಂ

ಮಥುರಾದಲ್ಲಿ ಹಳಿ ತಪ್ಪಿದ ಗೂಡ್ಸ್​ ರೈಲು.. ಹಲವು ರೈಲುಗಳ ಮಾರ್ಗಗಳಲ್ಲಿ ಬದಲಾವಣೆ!

ಮಥುರಾದಲ್ಲಿ ಹಳಿ ತಪ್ಪಿದ ಗೂಡ್ಸ್​ ರೈಲು.. ಹಲವು ರೈಲುಗಳ ಮಾರ್ಗಗಳಲ್ಲಿ ಬದಲಾವಣೆ!

Recent News

ಕೆನಡಾದಲ್ಲಿ ಖ್ಯಾತ ಪಂಜಾಬಿ ಗಾಯಕನ ಮೇಲೆ ಗುಂಡಿನ ದಾಳಿ

ಕೆನಡಾದಲ್ಲಿ ಖ್ಯಾತ ಪಂಜಾಬಿ ಗಾಯಕನ ಮೇಲೆ ಗುಂಡಿನ ದಾಳಿ

ಮುಂದಿನ ಸಿಎಂ ವಿಚಾರದಲ್ಲಿ ನನ್ನ ಬಗ್ಗೆ ಚರ್ಚೆ ಬೇಡ : ಡಿಸಿಎಂ ಡಿಕೆ ಶಿವಕುಮಾರ್‌!

ಮುಂದಿನ ಸಿಎಂ ವಿಚಾರದಲ್ಲಿ ನನ್ನ ಬಗ್ಗೆ ಚರ್ಚೆ ಬೇಡ : ಡಿಸಿಎಂ ಡಿಕೆ ಶಿವಕುಮಾರ್‌!

ಮಂತ್ರಾಲಯದಲ್ಲಿ ಬೆಲ್ಲದ ತುಲಾಭಾರ ಸೇವೆ ಮಾಡಿಸಿದ ಡಿಸಿಎಂ

ಮಂತ್ರಾಲಯದಲ್ಲಿ ಬೆಲ್ಲದ ತುಲಾಭಾರ ಸೇವೆ ಮಾಡಿಸಿದ ಡಿಸಿಎಂ

ಮಥುರಾದಲ್ಲಿ ಹಳಿ ತಪ್ಪಿದ ಗೂಡ್ಸ್​ ರೈಲು.. ಹಲವು ರೈಲುಗಳ ಮಾರ್ಗಗಳಲ್ಲಿ ಬದಲಾವಣೆ!

ಮಥುರಾದಲ್ಲಿ ಹಳಿ ತಪ್ಪಿದ ಗೂಡ್ಸ್​ ರೈಲು.. ಹಲವು ರೈಲುಗಳ ಮಾರ್ಗಗಳಲ್ಲಿ ಬದಲಾವಣೆ!

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಕೆನಡಾದಲ್ಲಿ ಖ್ಯಾತ ಪಂಜಾಬಿ ಗಾಯಕನ ಮೇಲೆ ಗುಂಡಿನ ದಾಳಿ

ಕೆನಡಾದಲ್ಲಿ ಖ್ಯಾತ ಪಂಜಾಬಿ ಗಾಯಕನ ಮೇಲೆ ಗುಂಡಿನ ದಾಳಿ

ಮುಂದಿನ ಸಿಎಂ ವಿಚಾರದಲ್ಲಿ ನನ್ನ ಬಗ್ಗೆ ಚರ್ಚೆ ಬೇಡ : ಡಿಸಿಎಂ ಡಿಕೆ ಶಿವಕುಮಾರ್‌!

ಮುಂದಿನ ಸಿಎಂ ವಿಚಾರದಲ್ಲಿ ನನ್ನ ಬಗ್ಗೆ ಚರ್ಚೆ ಬೇಡ : ಡಿಸಿಎಂ ಡಿಕೆ ಶಿವಕುಮಾರ್‌!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat