ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಕನ್ನಡ-ಸಾಹಿತ್ಯ-ಸಂಸ್ಕೃತಿ

ಪುಸ್ತಕ ವಿಮರ್ಶೆ | ಭಗವಂತನ ಸಾವು

October 5, 2025
Share on WhatsappShare on FacebookShare on Twitter

ವಿಕ್ರಮ್ ಕಾಂತಿಕೆರೆ ಈಗಾಗಲೇ ತಮ್ಮ ಉತ್ತಮ ಗುಣಮಟ್ಟದ ಅನುವಾದಗಳಿಂದ ಓದುಗರ ಗಮನ ಸೆಳೆದವರು.   ಅತ್ಯಂತ ಕ್ಲಿಷ್ಟಕರವೆನ್ನಿಸಿದ ಕೃತಿಗಳ  ಅನುವಾದವನ್ನೂ ತಮ್ಮ ಅದ್ಭುತ ಪ್ರತಿಭೆಯಿಂದ ಸರಳವೂ ಸುಂದರವೂ ಆದ ಭಾಷೆಯಲ್ಲಿ  ಸುಲಲಿತವಾಗಿ ಅನುವಾದಿಸಿದ ಜಾಣ್ಮೆ ಅವರದ್ದು. ಮಲೆಯಾಳದ ಹಳೆಯ ಶೈಲಿಯಲ್ಲಿರುವ ‘ ಉಮಾಕೇರಳಂ’ ಅನ್ನುವ ಕಾವ್ಯಕೃತಿ ಅವರ ಕೈಯಲ್ಲಿ ಚಂದದ ಒಂದು ಕನ್ನಡ ಕಾವ್ಯವಾಗಿ ಅರಳಿದ್ದನ್ನು ಮರೆಯುವಂತಿಲ್ಲ. ಈಗ ಮಲೆಯಾಳದ ಪ್ರಸಿದ್ಧ ಲೇಖಕಿ ಕೆ.ಆರ್.ಮೀರಾ ಅವರ ‘ ಭಗವಾಂಡೆ ಮರಣಂ’ ಅನ್ನುವ ವಿಶಿಷ್ಟ ಶೀರ್ಷಿಕೆಯ ಒಂದು ಕಥಾಸಂಕಲನವನ್ನು ಅವರು ‘. ಭಗವಂತನ ಸಾವು’ ಎಂಬುದಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.

ಈ ಸಂಕಲನದಲ್ಲಿ ಆರು ಕಥೆಗಳಿವೆ. ಎಡಪಂಥೀಯ ಚಿಂತಕರಾದ ಕೆ.ಆರ್.ಮೀರಾ ಇವತ್ತು ಮಲೆಯಾಳದಲ್ಲಿ ಬಹುಬೇಡಿಕೆಯ ಲೇಖಕಿ.  ಅವರು ಏನಾದರೂ ಬರೆದ ತಕ್ಷಣ ಅವರ ಕೃತಿಗಳು ಮಲೆಯಾಳ ಪುಸ್ತಕ ಮಾರುಕಟ್ಟೆಯಲ್ಲಿ ‘ಹಾಟ್ ಕೇಕ್’ ಆಗಿ ಮಾರಾಟವಾಗುತ್ತವೆ. ಅವರ ಬೃಹತ್ ಕಾದಂಬರಿ ‘ ಆರಾಚ್ಚಾರ್'(  The Hangwoman  ಅಥವಾ ಕೊಲೆಗಡುಕಿ)   ಕೆಲವು ವರ್ಷಗಳ ಹಿಂದೆ ಲಕ್ಷಗಟ್ಟಲೆ ಮಾರಾಟವಾಗಿತ್ತು. ಅಷ್ಟೊಂದು ಆಕರ್ಷಕ ಬರವಣಿಗೆಯ ಶೈಲಿ ಅವರದ್ದು. ಅಷ್ಟೇ ತಮಗೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ದಿಟ್ಟತನವೂ ಅವರಲ್ಲಿದೆ.

ಮೂರನೆಯ ಕಥೆ ‘ ಸ್ವಚ್ಛ ಭಾರತಿ’,   ನಾಲ್ಕನೆಯ ಕಥೆ    ‘ಸೆಪ್ಟೆಂಬರ್ ೩೦’ ಮತ್ತು ಐದನೆಯ ಕಥೆ    ‘ ಗಂಡು ಪಿಶಾಚಿ’  ಪ್ರೀತಿಯ ನಾಟಕವಾಡಿ ಹೆಣ್ಣಿನಿಂದ ಲೈಂಗಿಕ ಸುಖ ಪಡೆದು ನಂತರ ಕೈಕೊಡುವ ಗಂಡುಗಳನ್ನು ಹೆಣ್ಣುಮಕ್ಕಳು ಯಾವ ರೀತಿ ತಮ್ಮ ತಣ್ಣಗಿನ ವರ್ತನೆಯಿಂದಲೇ ಸೇಡು ತೀರಿಸಿ ಸೋಲಿಸುತ್ತಾರೆ ಅನ್ನುವುದರ ಕುರಿತಾಗಿವೆ. ತಮ್ಮದೇ ಆದ ಪ್ರತಿಮಾತ್ಮಕ ಶೈಲಿಯಲ್ಲಿ ಅರ್ಥವನ್ನು ಸುಲಭವಾಗಿ ಬಿಟ್ಟುಕೊಡದ ಕಾವ್ಯಾತ್ಮಕ ಭಾಷೆಯಲ್ಲಿ ಅವರು ಅದನ್ನು ಪ್ರಸ್ತುತ ಪಡಿಸುವ ಪರಿ ಕನ್ನಡಕ್ಕೆ ಹೊಸದು ಅನ್ನಿಸುತ್ತದೆ. ಕೊನೆಯ ಕಥೆ ‘ಮಾಧ್ಯಮಧರ್ಮರಾಜ’ ತುಂಬಾ ವಿಡಂಬನಾತ್ಮಕವಾಗಿದೆ.  ಇದು ಇವತ್ತಿನ ಜ್ವಲಂತ ಸಮಸ್ಯೆಯೂ ಹೌದು. ಸುತ್ತಮುತ್ತ ನಡೆಯುವ ಘಟನೆಗಳನ್ನು ಮಾಧ್ಯಮವು ಹೇಗೆ ತನ್ನ ಅಗತ್ಯಕ್ಕೆ ತಕ್ಕಂತೆ ತಿರುಚಿ ತನ್ನ ಬೇಳೆ ಬೇಯಿಸಿಕೊಳ್ಳುತ್ತದೆ ಅನ್ನುವುದನ್ನು ಅದ್ಭುತವಾಗಿ ಕಟ್ಟಿಕೊಡುವ ಈ ಕಥೆ ಪೋಲೀಸ್ ಇಲಾಖೆಯ  ದುರ್ವರ್ತನೆಯನ್ನೂ ಚಿತ್ರಿಸುತ್ತ  ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತದೆ ಕೂಡಾ. ಪ್ರಸಿದ್ಧ ವ್ಯಕ್ತಿಯಾಗಬೇಕು ಎಂಬ ಹಪಾಹಪಿಯಲ್ಲಿ ರೋಮಿಯೋ ಎಂಬ ಪೋಲಿಸ್ ಅಧಿಕಾರಿಯ ಮೂರ್ಖ ವರ್ತನೆಯನ್ನು ನೋಡಿದಾಗ ಇಂಗ್ಲಿಷ್ ನ ಹದಿನಾರನೇ ಶತಮಾನದ ಸ್ಪಾನಿಷ್ ಲೇಖಕ ಸರ್ವಾಂಟೆ ಬರೆದ ‘ ಡಾನ್ ಕ್ವಿಯೋಟ್’ ಎಂಬ ಕಾದಂಬರಿ ನೆನಪಾಗುತ್ತದೆ. ಅಷ್ಟು ಪವರ್ ಫುಲ್ ಆದ ಒಂದು ಕಥೆಯಿದು.

ಮೊದಲ ಕಥೆ ‘ ಭಗವಂತನ ಸಾವು’ ತನ್ನನ್ನು ಶೂಟ್ ಮಾಡಿ ಕೊಲ್ಲಲು ಬಂದ ಅಮರ ಅವನ ಗುರಿ ತಪ್ಪಿ ಅಲ್ಲೇ ಸಿಕ್ಕಿ ಹಾಕಿಕೊಂಡ ಸಂದರ್ಭದಲ್ಲಿ  ಅವನನ್ನು ಬಸವಣ್ಣನ ಬಗ್ಗೆ ಅಪಾರವಾಗಿ ತಿಳಿದುಕೊಂಡು ಜ್ಞಾನಿಯಾಗಿದ್ದ ಒಬ್ಬರು ಪ್ರೊಫೆಸರ್ ಅವನ ಮೇಲೆ ಸ್ವಲ್ಪವೂ ಸಿಟ್ಟಾಗದೆ ಅವನನ್ನು ಸಹಾನುಭೂತಿಯಿಂದ ಕಂಡು ಅವನಲ್ಲಿ ಸಂಪೂರ್ಣ ಪರಿವರ್ತನೆ  ತರುವ ಒಂದು ಕಥೆಯಿದು. ಮೀರಾ ಅವರು ಅಲ್ಲಲ್ಲಿ ಸಾಂದರ್ಭಿಕವಾಗಿ ಬಳಸಿದ ಬಸವಣ್ಣನವರ ವಚನಗಳನ್ನು ನೋಡಿದರೆ ಅವರ ಅಧ್ಯಯನಶೀಲತೆ ಅಚ್ಚರಿ ಹುಟ್ಟಿಸುತ್ತದೆ. ಈ ಕಥೆ ವಿಕ್ಟರ್ ಹ್ಯೂಗೋ ಬರೆದ  ‘ ಲೇ ಮಿಸರೆಬಲ್ಸ್’  ಎಂಬ ಕಾದಂಬರಿಯಲ್ಲಿ ದಯಾಳುವಾದ ಬಿಷಪ್  ತನ್ನದಲ್ಲದ ತಪ್ಪಿಗ ಕಳ್ಳನೆಂಬ ಪಟ್ಟ ಹೊತ್ತು ಬದುಕಿನ ಬಗ್ಗೆ ವ್ಯಗ್ರನಾದ ಜೀನ್ ವಾಲ್ಜೀನ್ ಎಂಬ ಬಡಪಾಯಿಯನ್ನು ಪರಿವರ್ತಿಸುವ ಕಥೆ ನೆನಪಾಗುತ್ತದೆ.  ಆದರೆ ಅಲ್ಲಿ ಬಿಷಪ್ ಒಬ್ಬ ಸರ್ವ ಸಂಗ ಪರಿತ್ಯಾಗಿ. ಇಲ್ಲಿ ಒಬ್ಬ ಪ್ರೊಫೆಸರ್ ಹಾಗಿರಲು ಸಾಧ್ಯವೇ ಅನ್ನುವುದು ಒಂದು ಪ್ರಶ್ನೆ. ಯಾಕೋ ಈ ಪ್ರೊಫೆಸರನ ಔದಾರ್ಯ – ಆದರ್ಶಗಳು ವಾಸ್ತವಕ್ಕೆ ಮೀರಿದ್ದು ಅನ್ನಿಸುತ್ತದೆ. ಅಲ್ಲದೆ ಸಾಹಿತ್ಯವನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ತಿರುಚುವ  ಈ ಕಥೆಯ ಹಿಂದೆ ಇರುವ ಪೊಲಿಟಿಕಲ್ ಅಜೆಂಡಾ ‘ಎಲ್ಲೋ ಏನೋ ಮಿಸ್ ಹೊಡೀತಿದೆ’ ಅನ್ನಿಸುವಂತೆ ಮಾಡುತ್ತದೆ. ‘ಸಂಘಣ್ಣ’ ಕಥೆಯ ಹಿಂದೆಯೂ ಇದೇ ರೀತಿಯ ಪೊಲಿಟಿಕಲ್ ಅಜೆಂಡಾ ಇದೆ.

‘ಧರ್ಮ’ ಪದವನ್ನು ಸಂಕುಚಿತ ಅರ್ಥದಲ್ಲಿ ತೆಗೆದುಕೊಂಡು  ಅದರ ರಕ್ಷಣೆಯ ಹೆಸರಿನಲ್ಲಿ ಹಿಂಸೆಗಿಳಿಯುವವರು ಎಲ್ಲಾ ‘ಧರ್ಮ’ಗಳಲ್ಲೂ ಇದ್ದಾರೆ ಅನ್ನುವುದು ಆತ್ಯಂತಿಕ ಸತ್ಯ. ಅಂಥ ಕೆರಳುವಿಕೆ ಯಾವುದೇ ಒಂದು ವರ್ಗಕ್ಕೆ ಸೀಮಿತ ವಲ್ಲ .‌ ಆದರೆ ಇಲ್ಲಿನ ಒಂದೆರಡು ಕಥೆಗಳಲ್ಲಿ ಒಂದು ವರ್ಗವನ್ನಷ್ಟೇ ಟಾರ್ಗೆಟ್ ಆಗಿ ಇಟ್ಡುಕೊಂಡು ಮಾತನಾಡುವುದು ಸರಿಯಲ್ಲ. ಸಾಹಿತಿಗಳು ಸಮಚಿತ್ತದಿಂದ ಆಲೋಚಿಸದಿದ್ದರೆ ಅಂಥವರು ಬರೆಯುವ ಸಾಹಿತ್ಯವು ಒಂದು ರಾಜಕೀಯ ಪಕ್ಷದ ಪ್ರೊಪಗಾಂಡಾ ಮಾತ್ರ ಅಗುತ್ತದೆ. ನಿಜವಾದ ಸಾಹಿತ್ಯ  ಹಾಗಾಗಬಾರದು ಅಲ್ಲವೇ? ಬರವಣಿಗೆಯ ಪ್ರತಿಭೆ ಎಷ್ಟೇ ಇದ್ದರೂ ಈ ಸತ್ಯವನ್ನು ಕಡೆಗಣಿಸುವುದು ಸರಿಯಲ್ಲವೆಂದು ಅನ್ನಿಸುತ್ತದೆ.

–ಪಾರ್ವತಿ ಜಿ. ಐತಾಳ್
ಸಾಹಿತಿಗಳು, ಖ್ಯಾತ ಅನುವಾದಕಿ

Tags: Book ReviewKarnataka News beatThe Death of the Lord
SendShareTweet
Previous Post

ಕೃಷಿ ವಿವಿಯಲ್ಲಿ ಪ್ರಾಜೆಕ್ಟ್ ಅಸಿಸ್ಟಂಟ್ ಪೋಸ್ಟ್ ಖಾಲಿ: ನೇರ ಸಂದರ್ಶನದ ದಿನಾಂಕ ಇಲ್ಲಿದೆ

Next Post

ಕೇಂದ್ರ ಸರ್ಕಾರದ RGIPTನಲ್ಲಿ 7 ಹುದ್ದೆಗಳ ನೇಮಕಾತಿ: 1.5 ಲಕ್ಷ ರೂ. ಸ್ಯಾಲರಿ

Related Posts

ದುಂಡು ಮಲ್ಲಿಗೆಯ ಮುಖದವಳು : ಪುಸ್ತಕ ವಿಮರ್ಶೆ
ಕನ್ನಡ-ಸಾಹಿತ್ಯ-ಸಂಸ್ಕೃತಿ

ದುಂಡು ಮಲ್ಲಿಗೆಯ ಮುಖದವಳು : ಪುಸ್ತಕ ವಿಮರ್ಶೆ

ಜುಂಜಪ್ಪನ ಮಹಿಮೆ(ಜಾನಪದ)
ಕನ್ನಡ-ಸಾಹಿತ್ಯ-ಸಂಸ್ಕೃತಿ

ಜುಂಜಪ್ಪನ ಮಹಿಮೆ(ಜಾನಪದ) : ಪುಸ್ತಕ ವಿಮರ್ಶೆ

“ಕಣ್ಣೀರ ಕಣಿವೆ”ಯ ಹಾಡು | ಪುಸ್ತಕ ವಿಮರ್ಶೆ
ಕನ್ನಡ-ಸಾಹಿತ್ಯ-ಸಂಸ್ಕೃತಿ

“ಕಣ್ಣೀರ ಕಣಿವೆ”ಯ ಹಾಡು | ಪುಸ್ತಕ ವಿಮರ್ಶೆ

ನೆನಪು ನೀಲಾಂಜನ | ಪುಸ್ತಕ ವಿಮರ್ಶೆ
ಕನ್ನಡ-ಸಾಹಿತ್ಯ-ಸಂಸ್ಕೃತಿ

ನೆನಪು ನೀಲಾಂಜನ | ಪುಸ್ತಕ ವಿಮರ್ಶೆ

ತಾಜ್‌ ಮಹಲ್‌ ಗಿಂತಲೂ ಪ್ರಾಚೀನ ಪ್ರೇಮ ಮಂದಿರ “ಚಂಪಕ ಸರಸು !”
ಕನ್ನಡ-ಸಾಹಿತ್ಯ-ಸಂಸ್ಕೃತಿ

ತಾಜ್‌ ಮಹಲ್‌ ಗಿಂತಲೂ ಪ್ರಾಚೀನ ಪ್ರೇಮ ಮಂದಿರ “ಚಂಪಕ ಸರಸು !”

ಬಾದಾಮಿ ಚಾಲುಕ್ಯರ ಕಾಲದ ಶಿಲ್ಪಕಲೆಯ ವೈಭವ
ಕನ್ನಡ-ಸಾಹಿತ್ಯ-ಸಂಸ್ಕೃತಿ

ಬಾದಾಮಿ ಚಾಲುಕ್ಯರ ಕಾಲದ ಶಿಲ್ಪಕಲೆಯ ವೈಭವ

Next Post
ಕೇಂದ್ರ ಸರ್ಕಾರದ RGIPTನಲ್ಲಿ 7 ಹುದ್ದೆಗಳ ನೇಮಕಾತಿ: 1.5 ಲಕ್ಷ ರೂ. ಸ್ಯಾಲರಿ

ಕೇಂದ್ರ ಸರ್ಕಾರದ RGIPTನಲ್ಲಿ 7 ಹುದ್ದೆಗಳ ನೇಮಕಾತಿ: 1.5 ಲಕ್ಷ ರೂ. ಸ್ಯಾಲರಿ

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ದುರಸ್ತಿಗೊಳ್ಳದ ರಸ್ತೆ | ಭತ್ತದ ನಾಟಿ ಮಾಡಿ ಸ್ಥಳೀಯರ ಆಕ್ರೋಶ

ದುರಸ್ತಿಗೊಳ್ಳದ ರಸ್ತೆ | ಭತ್ತದ ನಾಟಿ ಮಾಡಿ ಸ್ಥಳೀಯರ ಆಕ್ರೋಶ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಕನ್ನಡದ ಖ್ಯಾತ ಹಾಸ್ಯ ನಟ, ರಂಗಕರ್ಮಿ ರಾಜು ತಾಳಿಕೋಟೆ ನಿಧನ!

ಕನ್ನಡದ ಖ್ಯಾತ ಹಾಸ್ಯ ನಟ, ರಂಗಕರ್ಮಿ ರಾಜು ತಾಳಿಕೋಟೆ ನಿಧನ!

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರಿಗೆ ಬ್ರೇಕ್ – ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್! 

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರಿಗೆ ಬ್ರೇಕ್ – ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್! 

ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ಆರ್‌.ಅಶೋಕ್‌, ಸಿ.ಟಿ ರವಿ

ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ಆರ್‌.ಅಶೋಕ್‌, ಸಿ.ಟಿ ರವಿ

ಉಡುಪಿ ಕೃಷ್ಣನ ದರ್ಶನ ಪಡೆದ ಆ್ಯಕ್ಷನ್ ಪ್ರಿನ್ಸ್!

ಉಡುಪಿ ಕೃಷ್ಣನ ದರ್ಶನ ಪಡೆದ ಆ್ಯಕ್ಷನ್ ಪ್ರಿನ್ಸ್!

Recent News

ಕನ್ನಡದ ಖ್ಯಾತ ಹಾಸ್ಯ ನಟ, ರಂಗಕರ್ಮಿ ರಾಜು ತಾಳಿಕೋಟೆ ನಿಧನ!

ಕನ್ನಡದ ಖ್ಯಾತ ಹಾಸ್ಯ ನಟ, ರಂಗಕರ್ಮಿ ರಾಜು ತಾಳಿಕೋಟೆ ನಿಧನ!

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರಿಗೆ ಬ್ರೇಕ್ – ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್! 

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರಿಗೆ ಬ್ರೇಕ್ – ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್! 

ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ಆರ್‌.ಅಶೋಕ್‌, ಸಿ.ಟಿ ರವಿ

ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ಆರ್‌.ಅಶೋಕ್‌, ಸಿ.ಟಿ ರವಿ

ಉಡುಪಿ ಕೃಷ್ಣನ ದರ್ಶನ ಪಡೆದ ಆ್ಯಕ್ಷನ್ ಪ್ರಿನ್ಸ್!

ಉಡುಪಿ ಕೃಷ್ಣನ ದರ್ಶನ ಪಡೆದ ಆ್ಯಕ್ಷನ್ ಪ್ರಿನ್ಸ್!

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಕನ್ನಡದ ಖ್ಯಾತ ಹಾಸ್ಯ ನಟ, ರಂಗಕರ್ಮಿ ರಾಜು ತಾಳಿಕೋಟೆ ನಿಧನ!

ಕನ್ನಡದ ಖ್ಯಾತ ಹಾಸ್ಯ ನಟ, ರಂಗಕರ್ಮಿ ರಾಜು ತಾಳಿಕೋಟೆ ನಿಧನ!

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರಿಗೆ ಬ್ರೇಕ್ – ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್! 

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರಿಗೆ ಬ್ರೇಕ್ – ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್! 

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat