ಬೆಂಗಳೂರು: ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಬರೋಬ್ಬರಿ 22 ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಇಬ್ಬರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 22 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿದ್ದಾರೆ.
ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳು
ಅಖೀಲ್ ಅಹ್ಮದ್- ವಿಜಯಪುರ
ಸಿ ಭಾವನ- ಬೆಂಗಳೂರು ಗ್ರಾಮಾಂತರ
ಧನಲಕ್ಷ್ಮೀ-ಬೆಂಗಳೂರು ಉತ್ತರ
ಧನುಷ್ ಎಸ್-ಮೈಸೂರು
ಧೃತಿ ಜೆ- ಮಂಡ್ಯ
ಜಾನ್ಹವಿ ಎಸ್ ಎನ್-ಬೆಂಗಳೂರು ದಕ್ಷಿಣ
ಮಧುಸೂಧನ್ ರಾಜು ಎಸ್-ಬೆಂಗಳೂರು ಉತ್ತರ
ಮಹಮದ್ ಆದಿಲ್- ತುಮಕೂರು
ಮೋಹಿಲಾ ಡಿ ರಾಜು-ಚಿತ್ರದುರ್ಗ
ನಮನ-ಬೆಂಗಳೂರು ದಕ್ಷಿಣ
ರಂಜಿತಾ ಎ ಸಿ- ಬೆಂಗಳೂರು ಗ್ರಾಮಾಂತರ
ರೂಪಾ ಚನ್ನಗೌಡ ಪಾಟೀಲ್- ಬೆಳಗಾವಿ
ಸಹಿಷ್ಣು ಎನ್-ಶಿವಮೊಗ್ಗ
ಶಗುಫ್ತಾ ಅಂಜು- ಸಿರಸಿ
ಸ್ವಸ್ಥಿ ಕಾಮತ್- ಉಡುಪಿ
ತಾನ್ಯಾ ಆರ್ ಎನ್-ಮೈಸೂರು
ಉತ್ಸವ್ ಪಾಟೀಲ್-ಹಾಸನ್
ಯಶಸ್ವಿತ್ ರೆಡ್ಡಿ ಕೆ ಬಿ- ಮಧುಗಿರಿ
ಯುಕ್ತಿ ಎಸ್-ಬೆಂಗಳೂರು ದಕ್ಷಿಣ